ಪೋಸ್ಟ್‌ಗಳು

ಆಶಾಂತಿ ಸೃಷ್ಟಿ ಮಾಡಬೇಡಿ 🙏🏼ಏಕತೆ ಮತ್ತು ಒಂದೇ ಭಾರತ

ಆಶಾಂತಿ ಸೃಷ್ಟಿ ಮಾಡಬೇಡಿ 🙏🏼 ಏಕತೆ ಮತ್ತು ಒಂದೇ ಭಾರತ #roadtrip, #ontheroad, #roadtripindia, #incredibleindia, #travellingDriv #drivinglovers, #roadtrippin, #offroad, #offroading, #roadtriplife, #rideScenic/Vibes: #scenicroute, #nature, #landscape, #landscape lovers, #mountainroads https://youtu.be/TJgXK42gciI?si=Aehp-MoOT8K-z2G1 (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@worldwidepeoplesnews    #actressChethana  Check out Chethana Muniswamygowda's profile :- ► Facebook:   https://www.facebook.com/forpublics   #reels  Twitter:   https://x.com/oneperfectthink?   #nature  Pinterest:  https://pin.it/1uZM0WWIn https://www.linkedin.com/in/rkarnataka   #fyp Click here to watch:►  https://www.instagram.com/informationforpeople?   https://mojapp.in/@pressnws    #explorepage Support me by subscribing here: https://www.facebook.com/for...

🙏🏼ಮಹಿಳೆಯರನ್ನು ಗೌರವಿಸಿ🙏🏼

🙏🏼ಮಹಿಳೆಯರನ್ನು ಗೌರವಿಸಿ🙏🏼 #Kannadathi #NariShakti #WomenOfKarnataka #KannadaQuotes #ಮಹಿಳೆಶಕ್ತಿ #ಮಹಿಳೆ #ಮಹಿ. #ನಾರಿ #ಕನ್ನಡತಿ #ಮಹಿಳಾದಿನ #ಮಹಿಳಾಸಾಧನೆ #ಸ್ತ್ರೀ (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@worldwidepeoplesnews    #actressChethana  Check out Chethana Muniswamygowda's profile :- ► Facebook:   https://www.facebook.com/forpublics   #reels  Twitter:   https://x.com/oneperfectthink?   #nature  Pinterest:  https://pin.it/1uZM0WWIn https://www.linkedin.com/in/rkarnataka   #fyp Click here to watch:►  https://www.instagram.com/informationforpeople?   https://mojapp.in/@pressnws    #explorepage Support me by subscribing here: https://www.facebook.com/forpublics/subscribenow?surface=permalink_share_goals_post_url   #ContentCreator  Come brothers, sisters, friends, relatives, id : sriramhavenkateshawr.39767743@hdf...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌದದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 44ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆ ಹಾಗೂ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಡಿಸಿಎಂ ಪರಮೇಶ್ವರ, ಸಚಿವ ಯು ಟಿ ಖಾದರ್, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಉಪಸ್ಥಿತರಿದ್ದರು.ಸಿಎಂ ಅವರು ನಂತರ ಮಾಧ್ಯಮದವರ ಜತೆ ಮಾತನಾಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌದದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 44ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆ ಹಾಗೂ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಡಿಸಿಎಂ ಪರಮೇಶ್ವರ, ಸಚಿವ ಯು ಟಿ ಖಾದರ್, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಉಪಸ್ಥಿತರಿದ್ದರು. @DKShivakumar  #Congress #IndianNationalCongress #CongressParty #INCIndia #INC  #ಡಿಕೆಶಿವಕುಮಾರ್  #RahulGandhi #IStandWithRahulGandhi #RahulForBehtarBharat #PriyankaGandhi #CampaignIndiaWithCongress #BharatJodoYatra  @siddaramaiah ಸಿಎಂ ಅವರು ನಂತರ ಮಾಧ್ಯಮದವರ ಜತೆ ಮಾತನಾಡಿದರು. (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@worldwidepeoplesnews    #actressChethana  Check out Chethana Muniswamygowda's profile :- ► Facebook:   https://www.facebook.com/forpublics   #reels  Twitter:   https://x.com/oneperfectthink?   #nature  Pinterest:  https://pin.it/1uZM0WWIn https://www.linkedin.com/in/rka...

ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ: ಸಿಎಂ ಡಿ.ಕೆ. ಶಿವಕುಮಾರ್*

*ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ: ಸಿಎಂ ಡಿ.ಕೆ. ಶಿವಕುಮಾರ್* @DKShivakumar  #Congress #IndianNationalCongress #CongressParty #INCIndia #INC  #ಡಿಕೆಶಿವಕುಮಾರ್ *ಮಳೆ, ಗುಡುಗು, ಸಿಡಿಲು ಇವೆಲ್ಲ ಸಹಜ* *ಪಕ್ಷ ಬಿಟ್ಟು ಹೋಗುವೆ ಎಂದು ರಾಮಲಿಂಗಾರೆಡ್ಡಿ ಅವರು ಎಲ್ಲಾದರೂ ಹೇಳಿದ್ದಾರೆಯೇ?*  RahulGandhi IStandWithRahulGandhi RahulForBehtarBharat PriyankaGandhi CampaignIndiaWithCongress BharatJodoYatra  @siddaramaiah *ಬೆಂಗಳೂರು, ಜೂ.06:* "ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿ, ಅವರು (ರಾಮಲಿಂಗಾರೆಡ್ಡಿ) ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಉಳಿಸುತ್ತಿರುವವರು. ಪಕ್ಷ ಬೆಳೆಸಲು ಕೆಲಸ ಮಾಡುತ್ತಿರುವವರು" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ರಾಮಲಿಂಗಾರೆಡ್ಡಿ ಅವರ ಜತೆ ಶುಕ್ರವಾರ ತಡರಾತ್ರಿವರೆಗೂ ಸಮಾಲೋಚನೆ ನಡೆಸಿದ ಬಳಿಕ ಖಾಸಗಿ ಹೊಟೇಲ್ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.  ರಾಮಲಿಂಗಾರೆಡ್ಡಿ ಅವರ ಮುನಿಸು ಶಮನವಾಗಿದೆಯೇ ಎಂದು ಕೇಳಿದಾಗ ಹೀಗೆ ಉತ್ತರಿಸಿದರು. ಅದೇ ಖಾತೆಯಲ್ಲೇ ಮುಂದುವರೆಯುತ್ತಾರೆಯೇ ಎಂದು ಕೇಳಿದಾಗ, "ನಾವು ಖಾತೆ ವಿಚಾರವಾಗಿ ಏನು ಮಾತನಾಡಿದ್ದೇವ...

ಸಿಎಂ ಡಿ ಕೆ ಶಿವಕುಮಾರ್ ಅವರು ಮೆಜೆಸ್ಟಿಕ್ ನಲ್ಲಿರುವ ಬೆಂಗಳೂರಿನ ನಗರದೇವತೆ ಅಣ್ಣಮ್ಮ ದೇವಿಗೆ ಶುಕ್ರವಾರ ಪೂಜೆ ಸಲ್ಲಿಸಿದರು. ದಿನೇಶ್

ಶ್ರೀ ಅಣ್ಣಮ್ಮ ದೇವಿ ದೇವಾಲಯವು ಬೆಂಗಳೂರಿನ ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಇದನ್ನು ಬೆಂಗಳೂರಿನ "ನಗರ ದೇವತೆ"" ಎಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ.  ಈ ಇತಿಹಾಸ ಪ್ರಸಿದ್ಧ ದೇವಸ್ಥಾನದ ಸಂಪೂರ್ಣ ವಿವರಗಳು ಇಲ್ಲಿವೆ: 📍 ಸ್ಥಳ ಮತ್ತು ವಿಳಾಸ  ವಿಳಾಸ: ಸುಬೇದಾರ್ ಛತ್ರಂ ರಸ್ತೆ, ಗಾಂಧಿನಗರ, ಬೆಂಗಳೂರು - 560009 (ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ತ್ರಿವೇಣಿ ಚಿತ್ರಮಂದಿರದ ಹತ್ತಿರ). ದೂರ: ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್‌ನಿಂದ 1 ಕಿಲೋಮೀಟರ್ ಒಳಗೆ ಈ ದೇವಾಲಯವಿದೆ.  📜 ಇತಿಹಾಸ ಮತ್ತು ಹಿನ್ನೆಲೆ :- ರಕ್ಷಕ ದೇವತೆ: ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಅಣ್ಣಮ್ಮ ದೇವಿಯನ್ನು ಬೆಂಗಳೂರಿನ ಕಾವಲು ದೇವತೆ ಎಂದು ನಂಬಲಾಗಿದೆ.  500 ವರ್ಷಗಳ ಹಿಂದೆ ಈ ಪ್ರದೇಶವು ದಟ್ಟವಾದ ಕಾಡು ಮತ್ತು ಹಣ್ಣಿನ ತೋಟದಿಂದ ಕೂಡಿತ್ತು. ಹಣ್ಣಿನ ತೋಟದಲ್ಲಿದ್ದ ದೇವತೆಯಾದ್ದರಿಂದ ಮೊದಲು 'ಹಣ್ಣಮ್ಮ' ಎಂದು ಕರೆಯಲಾಗುತ್ತಿತ್ತು, ನಂತರ ಅದು ಕಾಲಕ್ರಮೇಣ 'ಅಣ್ಣಮ್ಮ' ಆಗಿ ಬದಲಾಯಿತು.  ಸಪ್ತಮಾತೃಕೆಯರು: ದೇವಾಲಯದ ಮುಖ್ಯ ದೇವತೆ ಅಣ್ಣಮ್ಮನಾಗಿದ್ದು, ಇವರು ಸಪ್ತ ಮಾತೃಕೆಯರ (ಏಳು ಸಹೋದರಿಯರು) ಪ್ರತಿರೂಪವಾಗಿದ್ದಾರೆ. ಬೆಂಗಳೂರಿನ ನಾಲ್ಕು ದಿಕ್ಕುಗಳನ್ನು ಕಾಯುವ ನಾಲ್ಕು ಪ್ರಮುಖ ಗ್ರಾಮದೇವತೆಗಳಲ್ಲಿ (ಅಣ್ಣಮ್ಮ, ಪಾತಾಲಮ್ಮ, ಗಡಗಮ್...

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್*

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್* Press byte at Vidhana Soudha @DKShivakumar  #Congress #IndianNationalCongress #CongressParty #INCIndia #INC  #ಡಿಕೆಶಿವಕುಮಾರ್ *ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್* *ಯಾರ ಒತ್ತಡಕ್ಕೂ ಮಣಿಯಬೇಡಿ: ಕಾನೂನು ಚೌಕಟ್ಟಿನಲ್ಲಿ ಸಕಾರಾತ್ಮಕ ಮನೋಭಾವದಲ್ಲಿ ಕೆಲಸ ಮಾಡಿ* *ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು* *ರಾಜ್ಯದಲ್ಲಿ ಸಿಎಸ್ಆರ್ ನಿಧಿ ಬಳಕೆ ಬಗ್ಗೆ ಮಾಹಿತಿ ಸಂಗ್ರಹ* *ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸೂಚನೆ* *ಬೆಂಗಳೂರು, ಜೂ.04* “ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು...

ಮದುವೆಯ ಔತಣಕೂಟದಲ್ಲಿ ಇಷ್ಟೊಂದು ವೈವಿಧ್ಯತೆ*

*ಮದುವೆಯ ಔತಣಕೂಟದಲ್ಲಿ ಇಷ್ಟೊಂದು ವೈವಿಧ್ಯತೆ* #ಕನ್ನಡಮದುವೆ #ಮದುವೆಸಂಭ್ರಮ #ಕನ್ನಡವಿವಾಹ #ಮದುವೆಮಜಾ #ಕನ್ನಡಕಲ್ಯಾಣ  ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆಯುವ ಮದುವೆ ಮತ್ತು ಔತಣಕೂಟದಲ್ಲಿ ಇಷ್ಟೊಂದು ವೈವಿಧ್ಯತೆಯನ್ನು ನಾನು ಎಂದಿಗೂ ನೋಡಿರಲಿಲ್ಲ ಸಿನಿಮಾ ಬಜೆಟ್ ನಷ್ಟು ಖರ್ಚು ಆಗಿರಬಹುದು ! ! ! #ನಮ್ಮಮದುವೆ #ಮದುವೆಕ್ಷಣಗಳು #ವಿವಾಹಸಂತೋಷ #ಮದುವೆಹಬ್ಬದಂಪತಿಗಳಿಗೆ #ನವಜೋಡಿ #ಕನ್ನಡಜೋಡಿ #ಜೋಡಿ ಮದುವೆ (ವಿವಾಹ ಅಥವಾ ದಾಂಪತ್ಯ) ಎಂಬುದು ಇಬ್ಬರು ವ್ಯಕ್ತಿಗಳ ನಡುವೆ ಜೀವನಪೂರ್ತಿ ಜೊತೆಯಾಗಿ ಬಾಳಲು ಸಾಮಾಜಿಕವಾಗಿ, ಧಾರ್ಮಿಕವಾಗಿ ಅಥವಾ ಕಾನೂನಾತ್ಮಕವಾಗಿ ಮಾಡಿಕೊಳ್ಳುವ ಒಂದು ಪವಿತ್ರ ಒಪ್ಪಂದ ಹಾಗೂ ನಂಬಿಕೆಯ ಬಂಧನವಾಗಿದೆ. ಇದು ಕೇವಲ ಇಬ್ಬರು ವ್ಯಕ್ತಿಗಳ ಒಕ್ಕೂಟವಲ್ಲದೆ, ಎರಡು ಕುಟುಂಬಗಳನ್ನು ಬೆಸೆಯುವ ಪ್ರಮುಖ ಸಾಮಾಜಿಕ ವ್ಯವಸ್ಥೆ ಆಗಿದೆ.  #ಜೋಡಿಯಾತ್ರೆ #ಪ್ರೀತಿವಿವಾಹ #ಹೃದಯಗಳಸಂಗಮಟ್ ಭಾರತದಲ್ಲಿ ಕಾನೂನುಬದ್ಧವಾಗಿ ವಿವಾಹವಾಗಲು ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ: ವಯಸ್ಸಿನ ಮಿತಿ: ಮದುವೆಯಾಗಲು ಹುಡುಗನಿಗೆ ಕನಿಷ್ಠ 21 ವರ್ಷ ಮತ್ತು ಹುಡುಗಿಗೆ ಕನಿಷ್ಠ 18 ವರ್ಷ ತುಂಬಿರಬೇಕು.  ಅಪ್ರಾಪ್ತ ವಯಸ್ಸಿನಲ್ಲಿ ಮಾಡುವ ಬಾಲ್ಯ ವಿವಾಹವು ಕಾನೂನುಬಾಹಿರ ಅಪರಾಧವಾಗಿದೆ. ಏಕಪತ್ನಿತ್ವ/ಏಕಪತಿತ್ವ ನಿಯಮ: ಮದುವೆಯಾಗುವ ಸಮಯದಲ್ಲಿ ಇಬ್ಬರಿಗೂ ಮೊದಲ ಸಂಗಾತಿ ಜೀವಂತವಾಗಿ ಇರಬಾರದು. ಮೊದಲ ಪ...

ಸಿಎಂ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರಕಾರದ ಎಲ್ಲ ಕಾರ್ಯದರ್ಶಿಗಳ ಸಭೆ ವಿಧಾನಸೌಧದಲ್ಲಿ

ಸಿಎಂ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರಕಾರದ ಎಲ್ಲ  ಕಾರ್ಯದರ್ಶಿಗಳ ಸಭೆ ವಿಧಾನಸೌಧದಲ್ಲಿ ಗುರುವಾರ ನಡೆಯಿತು. @DKShivakumar  #Congress #IndianNationalCongress #CongressParty #INCIndia #INC  #ಡಿಕೆಶಿವಕುಮಾರ್  #RahulGandhi #IStandWithRahulGandhi #RahulForBehtarBharat #PriyankaGandhi #CampaignIndiaWithCongress #BharatJodoYatra  @siddaramaiah https://youtu.be/kasim2pcSBc?feature=shared

ನ್ಯಾಯಾಲಯದ ಆವರಣದಲ್ಲಿ ಭ್ರಷ್ಟಾಚಾರ!

 *ರಾಜ್ಯದಲ್ಲಿ ಈ ತರ ಶಿಕ್ಷೆ ಅವಶ್ಯಕತೆ ಇದೆ  ವರದಿಯಾಗಿದೆ, #exclusive #YogiAdityanath #YogiJi #NayaUttarPradesh #UPYogiHaiYogi #BulldozerBaba #IndiaKeFavouriteCM   #ಕನ್ನಡಟ್ರೋಲ್ #KannadaFunny #KannadaMusic (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@worldwidepeoplesnews    #actressChethana  Check out Chethana Muniswamygowda's profile :- ► Facebook:   https://www.facebook.com/forpublics   #reels  Twitter:   https://x.com/oneperfectthink?   #nature  Pinterest:  https://pin.it/1uZM0WWIn https://www.linkedin.com/in/rkarnataka   #fyp Click here to watch:►  https://www.instagram.com/informationforpeople?   https://mojapp.in/@pressnws    #explorepage Support me by subscribing here: https://www.facebook.com/forpublics/subscribenow?surface=permalink_share_goals_post_url   #ContentCreator  Come brothers, sisters, f...

*ರಾಜ್ಯದಲ್ಲಿ ಈ ತರ ಶಿಕ್ಷೆ ಅವಶ್ಯಕತೆ ಇದೆ ವರದಿಯಾಗಿದೆ

*ರಾಜ್ಯದಲ್ಲಿ ಈ ತರ ಶಿಕ್ಷೆ ಅವಶ್ಯಕತೆ ಇದೆ ವರದಿಯಾಗಿದೆ, #exclusive #YogiAdityanath #YogiJi #NayaUttarPradesh #UPYogiHaiYogi #BulldozerBaba #IndiaKeFavouriteCM   #ಕನ್ನಡಟ್ರೋಲ್ #KannadaFunny #KannadaMusic (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@wo https://youtube.com/shorts/9Og5TBSku00?feature=shared