ಪೋಸ್ಟ್‌ಗಳು

theft awareness

ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ  ಕಳ್ಳರು ದ್ದಾರೆ ಎಚ್ಚರಿಕೆ  #ಕಳ್ಳರು #Kallaru #Thieves #KannadaMemes #KannadaFunny #KannadaTrolls #KannadaComedy #InstagramReels. #CrimeNews #PoliceCatchThieves #KannadaNews #CrimeAlert Description (CM writes) : -ಪ್ರೀತಿ ಆತ್ಮವಿಶ್ವಾಸ ತುಂಬಿ ನಮಗೆ ಮುನ್ನೆಡೆಸಿದ ನೀ ತ್ಯಾಗಮಯಿ ಸದಾ ನಮ್ಮ ಕಾಯುವ ಮಹಾದಾಯಿ. ಎಲ್ಲ ನೋವು ನುಂಗಿ, ನಲಿವು ಉಣಿಸಿ ನಮ್ಮ ಬೆಳೆಸಿದವಳೆ ಅಮ್ಮ ಹಗಲಿರುಳೆನ್ನದೆ ಜೋಪಾನ ಮಾಡಿದ ನವ ಮಹಿಳೆ... ಅತ್ತಾಗ ಮುದ್ದು ಮಾಡಿ ಆಡಿಸಿದಳು, ನಕ್ಕಾಗ ಮುತ್ತು ಕೊಟ್ಟು ಅಪ್ಪಿದವಳು.. ಹಸಿದಾಗ ತುತ್ತು  ಉಣಿಸಿದವಳು.. ಮನೆಗೆ ಅಮ್ಮನೆ ಸಿರಿದೇವಿ, ಜಗಕೆ ಇಳೆಯೆ ವನದೇವಿ... ಕಷ್ಟ ಸುಖದಲಿ ಅಪ್ಪನಿಗೆ ಹೆಗಲಿಗೆ ಹೆಗಲಾದವಳು.. ಕುಟುಂಬದ ಬಂಡಿ ಎಳೆಯುತ್ತಲೇ ಇಲ್ಲಿಯ ತನಕ ನಿಂದವಳು.. ಅವಳೇ ಅಮ್ಮ ಇಳೆಗೆ ಸಮ ಇವಳೇ ನನ್ನಮ್ಮ..ಬೇಕುಬೇಡಗಳ ಅರಿತವಳು ನಗುನಗುತ ಸಂಸಾರದ ನೊಗ ಎಳೆದವಳು ಮನೆಗೆ ಯಶಸ್ಸು ತರಲು ಸೆಣಸಾಡಿದವಳು. ಛಲ ಬಿಡದೆ ಗರತಿಯಾಗಿ ಬಾಳಿದವಳು ಅವಳೇ ಅಮ್ಮ ಇಳೆಗೆ ಸಮ ಇವಳೇ. ನನ್ನಮ್ಮ .... ನೆಂಟರಿಷ್ಟರಿಗೆ ಕಷ್ಟ ಸಂಕಷ್ಟದಲ್ಲಿ ಕೈಹಿಡಿದವಳು ಬಂಧುಬಾಂಧವರಿಗೆ ನೆರವು ಕೊಟ್ಟವಳು ಹಸಿದು ಬಾಯಾರಿ ಬಂದವರಿಗೆ ಉಣ ಬಡಿಸಿ,ದಾಹ ಇಂಗಿಸಿದ...

ತಲಕಾಡಿನ ಹಿನ್ನೀರು (Backwaters) ಪ್ರದೇಶ ವೈಭವ*

"ತಲಕಾಡಿನ ಹಿನ್ನೀರು (Backwaters) ಪ್ರದೇಶ ವೈಭವ* ತಲಕಾಡಿನ ಹಿನ್ನೀರು (Backwaters) ಪ್ರದೇಶವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.  #Talakadu#TalakaduBackwaters#ತಲಕಾಡು#ತಲಕಾಡುಹಿನ್ನೀರು#Talakadu_official_ka55 ಕಾವೇರಿ ನದಿಯ ಈ ಪ್ರದೇಶವು ತನ್ನ ಶಾಂತ ಮತ್ತು ಸುಂದರ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. Description (CM writes) : -ತಲಕಾಡು ಹಿನ್ನೀರಿನ ಪ್ರಮುಖ ವಿವರಗಳು:ಸ್ಥಳ: ಇದು ಮೈಸೂರಿನಿಂದ ಸುಮಾರು 45 ಕಿ.ಮೀ ಮತ್ತು ಬೆಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿದೆ. ಅಣೆಕಟ್ಟು: ಈ ಹಿನ್ನೀರು ಮುಖ್ಯವಾಗಿ ಮಾಧವ ಮಂತ್ರಿ ಅಣೆಕಟ್ಟಿನಿಂದ (Madhav Mantry Dam) ರೂಪುಗೊಂಡಿದೆ. ಜಲಕ್ರೀಡೆಗಳು: ಇಲ್ಲಿನ ಹಿನ್ನೀರಿನಲ್ಲಿ ನೀವು ಪೆಡಲ್ ಬೋಟಿಂಗ್, ರೋಯಿಂಗ್ (Rowing), ಕ್ಯಾನೋಯಿಂಗ್ (Canoeing) ಮತ್ತು ಮೀನುಗಾರಿಕೆಯಂತಹ ಚಟುವಟಿಕೆಗಳನ್ನು ಆನಂದಿಸಬಹುದು. ರೆಸಾರ್ಟ್‌ಗಳು: ಇಲ್ಲಿ ಕಾವೇರಿ ಹಿನ್ನೀರಿನ ಮಡಿಲಲ್ಲಿರುವ ತಲಕಾಡು ಜಲಧಾಮ ಮತ್ತು ಇತರ ರೆಸಾರ್ಟ್‌ಗಳು ಪ್ರವಾಸಿಗರಿಗೆ ತಂಗಲು ಮತ್ತು ಪ್ರಕೃತಿಯನ್ನು ಆನಂದಿಸಲು ಉತ್ತಮ ವ್ಯವಸ್ಥೆ ಒದಗಿಸುತ್ತವೆ. ಸುತ್ತಮುತ್ತಲಿನ ನೋಡಬೇಕಾದ ಸ್ಥಳಗಳು:ಪಂಚಲಿಂಗ ದೇವಾಲಯಗಳು: ಮರಳಿನಲ್ಲಿ ಹೂತುಹೋಗಿದ್ದ ವೈದ್ಯನಾಥೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ಇಲ್ಲಿನ ಪ್ರಮುಖ ಧಾರ್ಮಿಕ ಆಕರ್ಷಣೆಗಳು....

indian monkeyDescription*(CM writes)

*indian monkey Description* (CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious fabric, often associated with the deity Hanuman #monkey #monkeys #monkeysofinstagram #wildlifephotography #naturephotography Religious Significance: Monkeys are often revered due to the Hindu god Hanuman, leading many people to feed them near temples. Legal Protection: All monkeys in India are protected under the Wildlife Protection Act, 1972, making it illegal to keep them as pets. Human-Wildlife Conflict: Rapid urbanization has led to frequent encounters. Macaques, in particular, are known for raiding crops and sometimes stealing food or belongings from people in cities like Jaipur and Delhi.  https://youtube.com/shorts/u1MqD6fxgy8?feature=shared ► Subscribe to  I, Yogi Chetana, will give you...

*ಬೈಕ್ ಸೈಲೆನ್ಸರ್ ವಿಚಾರಕ್ಕೆ ಪೊಲೀಸರ ಮೇಲೆ ಹಲ್ಲೆ*

ಪೊಲೀಸರ ಮೇಲೆ ಹಲ್ಲೆ* *ಬೈಕ್ ಸೈಲೆನ್ಸರ್ ವಿಚಾರಕ್ಕೆ  #ವಿದ್ಯಾರ್ಥಿ #ವಿದ್ಯಾರ್ಥಿಜೀವನ #ಶಿಕ್ಷಣ #ಕನ್ನಡ #kannada #kannadastatus #studygram ಚಿಕ್ಕಬಳ್ಳಾಪುರದ ಪ್ರತಿಷ್ಠಿತ ನಾಗಾರ್ಜುನ ಕಾಲೇಜು ಬಳಿ ಘಟನೆ  ನಾಗಾರ್ಜುನ ಕಾಲೇಜು ವಿದ್ಯಾರ್ಥಿಗಳಿಂದ ಹಲ್ಲೆ ಕಾಲೇಜಿನ ಏಳೆಂಟು ಜನ ವಿದ್ಯಾರ್ಥಿಗಳಿಂದ ಗುಂಪುಕಟ್ಟಿಕೊಂಡು ಹಲ್ಲೆ ಕರ್ಕಶ ಶಬ್ದ ಬಳಕೆ ಮಾಡದಂತೆ ವಾರ್ನ್ ಮಾಡಿದ್ದ ಪೊಲೀಸರು ಎಎಸ್ಐ ಗಂಗರಾಜು ಹಾಗೂ ಪಿಸಿ ಗಂಗರಾಜು ಮೇಲೆ ಹಲ್ಲೆ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು #ಶಾಲೆ #ಕಾಲೇಜು #vidyarthi #studentlife #education #karnataka ಖಾಕಿ ಡ್ರಸ್ ನಲ್ಲಿ ಇರುವಾಗಲೇ ಎಎಸ್ಐ ಮೇಲೆ‌ ಹಲ್ಲೆ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. https://www.instagram.com/reel/DYH3ZrIoTbx/?igsh=Zzc0Y3FlengwdnFv

ವಕೀಲರಿಲ್ಲದೆ ನ್ಯಾಯ ಸಾಧ್ಯವೇ?#KannadaLaw

ವಕೀಲರಿಲ್ಲದೆ ನ್ಯಾಯ ಸಾಧ್ಯವೇ? #KannadaLaw #IndianJudiciary #BarCouncilOfIndia #JusticeForAdvocates ಕಪ್ಪು ನಿಲುವಂಗಿ ತೊಟ್ಟು "Sorry... I am begging" ಎಂದು ಕೈ ಜೋಡಿಸಿ ಬೇಡಿಕೊಂಡ — ಆದರೂ ಕೋರ್ಟ್ ಒಳಗೇ ಬಂಧಿಸಲ್ಪಟ್ಟ. ತಪ್ಪು? ಆದೇಶದ ಪ್ರತಿ ತರಲಿಲ್ಲ — ಅಷ್ಟೇ. ಇಂದು ಅವನು — ನಾಳೆ ನಾವು.        ಎಚ್ಚೆತ್ತುಕೊಳ್ಳಿ. Description (CM writes):ನ್ಯಾಯಾಲಯ ಇರುವುದು ಯಾರಿಗಾಗಿ? ವಕೀಲರಿಲ್ಲದೆ ನ್ಯಾಯ ಸಾಧ್ಯವೇ? ಸಹ ವಕೀಲ ಮಿತ್ರರೇ, ನ್ಯಾಯದಲ್ಲಿ ನಂಬಿಕೆ ಇಟ್ಟ ಎಲ್ಲ ಸ್ನೇಹಿತರೇ, ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ನಡೆದ ಒಂದು ಘಟನೆ ಇಡೀ ದೇಶದ ವಕೀಲ ಸಮುದಾಯವನ್ನು ತಲ್ಲಣಗೊಳಿಸಿದೆ. ಆ ಘಟನೆಯ ವಿಡಿಯೋ ನೋಡಿ ನನ್ನ ಮನಸ್ಸು ಕಲಕಿಹೋಯಿತು. ಅದರ ಬಗ್ಗೆ ಬರೆಯದೇ ಇರಲು ಆಗಲಿಲ್ಲ. ಒಬ್ಬ ಯುವ ವಕೀಲ — ಕಪ್ಪು ನಿಲುವಂಗಿ ತೊಟ್ಟು, ನ್ಯಾಯಾಲಯದ ಮುಂದೆ ನಿಂತು, ಕೈ ಜೋಡಿಸಿ, "Sorry... I am begging for your grace" ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾನೆ. ನೋವಿನಲ್ಲಿದ್ದೇನೆ ಎಂದು ಹೇಳುತ್ತಿದ್ದಾನೆ. ಆದರೂ ಕರುಣೆ ಇಲ್ಲ. ನ್ಯಾಯಮೂರ್ತಿ ತರ್ಲಡ ರಾಜಶೇಖರ ರಾವ್ ಅವರು ಪೊಲೀಸರಿಗೆ ಆದೇಶಿಸಿದರು   ಪೊಲೀಸರು ನೇರ ಕೋರ್ಟ್ ಒಳಗೇ ಬಂದು ಆ ವಕೀಲರನ್ನು ಎಳೆದೊಯ್ದರು. 24 ಗಂಟೆ ನ್ಯಾಯಾಂಗ ಬಂಧನ. ಆ ವಕೀಲರ ತಪ್ಪು? ಆದೇಶದ ಪ್ರತಿ (Order Copy) ತರಲಿಲ್ಲ — ಅಷ್ಟೇ. ಇದು ಒ...

ಬಸ್ ಮಾತ್ರ ಬೆಂಕಿಯಲ್ಲಿ ಸುಟ್ಟು ಹೋಗಿದೆ

*ಪಲ್ಲಕ್ಕಿ ಬಸ್ಸು ದೇವರಗುಡ್ಡ ಪೆಟ್ರೋಲ್ ಬಂಕ್ ಹತ್ತಿರ  ಬ್ಲಾಸ್ಟ್* ಬೆಂಗಳೂರಿಂದ ಗದಗಿಗೆ ಹೋಗುವ ಕೆ ಎಸ್ ಆರ್ ಟಿ ಸಿ ಪಲ್ಲಕ್ಕಿ ಬಸ್ಸು ದೇವರಗುಡ್ಡ ಪೆಟ್ರೋಲ್ ಬಂಕ್ ಹತ್ ಟೈಯರ್ ಬ್ಲಾಸ್ಟ್ಆಗಿ ಇಡೀ ಬಸ್ಸಿ ಹೊತ್ತಿ ಉರಿದಿದೆ ಪ್ರಯಾಣಿಕರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ  ಸದ್ಯ ಯಾವುದೇ ತೊಂದರೆ ಇಲ್ಲದೆ  ಬಸ್ ಮಾತ್ರ ಬೆಂಕಿಯಲ್ಲಿ ಸುಟ್ಟು ಹೋಗಿದೆ.  ಸಮಯ 6:30 ಗಂಟೆಗೆ ಈ ಘಟನೆ ಸಂಭವಿಸಿದೆ. #reelsviral, #reelstrending, #viralreels, #instareels, #exploremoreEngagement : #boostyourreel, #getnoticed, #gainfollowersfast, #engagementboosterRelatable/Funny: #RelatableReel, #FunnyReel, #MemeReel, #DailyHumorAesthetic/Creative: #AestheticReel, #CinematicReel, #VisualVibes, #MoodReelMotivation: #MotivationReel

*ಕಳ್ಳತನ ಮಾಡುವುದು ಕಂಡರೆ daily 112

*ಮೂರು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಟ : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತಗಳ ಮರು ಎಣಿಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ಡಿ ಎನ್ ಜೀವರಾಜ್ ಗೆಲುವು* : #ElectionResults, #Election2026, #Elections2026, #ResultDay, #Democracy.West Bengal: #WestBengalElection, #BengalElection2026, #Kolkata, #TMC, #BJP. *ಮೂರು ವರ್ಷಗಳು ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಟಿ ಡಿ ರಾಜೇಗೌಡ ಅವರಿಗೆ ಅಂಚೆ ಮತಗಳಿಂದ ಸೋಲು* *ಕಳ್ಳತನ ಮಾಡುವುದು ಕಂಡರೆ daily 112* ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಭಾಗ "ಶೂ" ನಲ್ಲಿ ಇಟ್ಟಿದ್ದ ಕೀ ಬಳಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳನ್ನು ಕಳ್ಳತನ ಮಾಡಿಕೋಂಡು ಹೋಗುವ ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಸರ್ 🤝 #Theft #Robbery #Burglary #Stealing #CrimeNews #BreakingNews  #CCTV #CCTVFootage #CaughtOnCamera #CaughtOnCCTV #BikeTheft (ಬೈಕ್ ಕಳ್ಳತನ), #GoldTheft (ಚಿನ್ನದ ಕಳ್ಳತನ), #ChainSnatching (: #PoliceInvestigation #KarnatakaPolice Be careful while parking your vehicles near a Electric Transformers

ಆರೋಗ್ಯದ ಗಣಿ ಮಂಗರವಳ್ಳಿ ಚಟ್ನಿ/ಗೊಜ್ಜು" ಮೂಳೆ ಮುರಿತಕ್ಕೆ, ನೋವಿಗೆ, ಫೈಲ್ಸ್ ಗೆ, ಮನೆಮದ್ದು

*ಆರೋಗ್ಯದ ಗಣಿ ಮಂಗರವಳ್ಳಿ ಚಟ್ನಿ/ಗೊಜ್ಜು" ಮೂಳೆ ಮುರಿತಕ್ಕೆ, ನೋವಿಗೆ, ಫೈಲ್ಸ್ ಗೆ, ಮನೆಮದ್ದು| mangaravalli gojju #mangaravalli #bonesetter #MangaravalliGojju (YOGi writes) : - #Assistant #KSGE #DIPR #YOGi #ವಾರ್ತೆ ಮಂಗರವಳ್ಳಿ #Pirandai #Cissus      ಈ ಚಟ್ನಿ ಪುಡಿಯು ಅತ್ಯಂತ ಆರೋಗ್ಯಕರ ಮತ್ತು ಸಾಂಪ್ರದಾಯಿಕ ದಕ್ಷಿಣ ಭಾರತದ ಆಹಾರವಾಗಿದೆ. ಇದು ಮೂಳೆಗಳ ಬಲವರ್ಧನೆಗೆ ಮತ್ತು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.  ಮಂಗರವಳ್ಳಿ ಚಟ್ನಿ ಪುಡಿ ಮಾಡುವ ವಿಧಾನ: ಶುಚಿಗೊಳಿಸುವುದು: ಮಂಗರವಳ್ಳಿ ಬಳ್ಳಿಯನ್ನು ಚೆನ್ನಾಗಿ ತೊಳೆದು, ನಾರನ್ನು ತೆಗೆದು, ಸಣ್ಣದಾಗಿ ಹೆಚ್ಚಿಕೊಳ್ಳಿ. ಹುರಿಯುವುದು: ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಹೆಚ್ಚಿದ ಮಂಗರವಳ್ಳಿ ಬಳ್ಳಿಯನ್ನು ಚೆನ್ನಾಗಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸಿನಕಾಯಿ, ಕರಿಬೇವು, ಮತ್ತು ಅಲ್ಪ ಪ್ರಮಾಣದ ಹುಣಸೆಹಣ್ಣು ಸೇರಿಸಿ ಹುರಿಯಿರಿ. ಅರೆಯುವುದು: ಹುರಿದ ಮಿಶ್ರಣವನ್ನು ತಣ್ಣಗಾಗಿಸಿ, ಅಗತ್ಯವಿದ್ದರೆ ಬೆಳ್ಳುಳ್ಳಿ ಮತ್ತು ಉಪ್ಪು ಸೇರಿಸಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.  ಅದರ ಆರೋಗ್ಯ ಪ್ರಯೋಜನಗಳು: ಮೂಳೆಗಳ ಆರೋಗ್ಯ: ಮೂಳೆ ಮುರಿತದ ನಂತರ ಗುಣವಾಗಲು ಮತ್ತು ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆ: ಬೊಜ್ಜು ಕಡಿಮೆ ಮಾಡಲು ಮತ್ತು ತೂಕ ಇಳ...

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ

🙏🙏🙏 ಹೊಸಪೇಟೆ ತಾಲೂಕಿನ ಆದ್ಯ ಶಿಕ್ಷಕರ ಗ ಮನಕ್ಕೆ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ ತಡೆ ಆಜ್ಞೆ ಇರುವುದಿಲ್ಲ ಯಥಾವತ್ತಾಗಿ ಚುನಾವಣೆ ನಡೆಯುತ್ತದೆ ಬೆಳಗ್ಗೆ 8:30 ರಿಂದ ಸಾಯಂಕಾಲ 4:30ರವರೆಗೆ ದಯವಿಟ್ಟು ಶಿಕ್ಷಕರು ಗೊಂದಲಕ್ಕೆ ಒಳಗಾಗದೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕಾಗಿ ವಿನಂತಿ🙏🙏🙏🙏🙏 ಸಮಾನ ಮನಸ್ಕರ ತಂಡ ಹೊಸಪೇಟೆ #ಶಿಕ್ಷಕ#ಶಿಕ್ಷಕರು#ಗುರು#ಶಿಕ್ಷಣ#ಕನ್ನಡಶಿಕ್ಷಕ#ಶಿಕ್ಷಕರದಿನಾಚರಣೆ#ಕನ್ನಡ#ಕಲಿಯಿರಿ https://youtu.be/A63up5KYTPI?si=1gTsez3A5UMRi_ML

ಯುವ ಕನ್ನಡಿಗರ ಸೇನೆ ಆಯೋಜಿಸಿದ್ದ "ಬೃಹತ್ ಕಾರ್ಮಿಕರ" ಸಮಾವೇಶದ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

 ಯುವ ಕನ್ನಡಿಗರ ಸೇನೆ ಆಯೋಜಿಸಿದ್ದ "ಬೃಹತ್ ಕಾರ್ಮಿಕರ" ಸಮಾವೇಶದ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. https://youtube.com/shorts/JPFuVnnXNis?feature=shared