ಶ್ರೀ ದೇವೆಗೌಡರ ಹಿರಿತನದ ಅನುಭವ ,. ರಾಜ್ಯಕ್ಕೆ ಅವಶ್ಯಕ*
*ಶ್ರೀ ದೇವೆಗೌಡರ ಹಿರಿತನದ ಅನುಭವ ,. ರಾಜ್ಯಕ್ಕೆ ಅವಶ್ಯಕ* #JanataDalSecular, #ಜೆಡಿಎಸ್, #ಜನತಾದಳ. HDDevegowda, #NikhilKumaraswamy, #ಕುಮಾರಸ್ವಾಮಿ. #ಅಭಿಯಾನ #ಘೋಷಣೆಗಳು: #PancharatnaYatra, #Kannadiga, #RegionalParty, #ಕನ್ನಡಿಗರಗಟ್ಟಿಧ್ವನಿ. ಉಕ್ಕು ಸಚಿವಾಲಯದ ಅಧಿಕಾರಿಗಳೊಂದಿಗೆ ಕೇಂದ್ರದ ಗೌರವಾನ್ವಿತ ಹಣಕಾಸು ಸಚಿವರಾದ ಶ್ರೀಮತಿ @nsitharaman ಅವರನ್ನು ಸಂಸತ್ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿ ಪ್ರಮುಖ ಅಭಿವೃದ್ಧಿ ಆದ್ಯತೆಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಲಾಯಿತು. ಉಕ್ಕು ಸಚಿವಾಲಯದ ಹೊಸ ಹೂಡಿಕೆಗಳು ಮತ್ತು ಈಗಾಗಲೇ ನಡೆಯುತ್ತಿರುವ ಯೋಜನೆಗಳ ಕುರಿತಾಗಿ ಹಾಗೂ ಉಕ್ಕು ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾನ್ಯ ಸಚಿವರ ಜತೆ ಸಮಾಲೋಚನೆ ನಡೆಸಲಾಯಿತು. ರಾಷ್ಟ್ರದ ಸುಸ್ಥಿರ ಬೆಳವಣಿಗೆ ಉತ್ತೇಜಿಸುವ ಮತ್ತು ವಿಕಸಿತ ಭಾರತ-2047 ದೃಷ್ಟಿಕೋನವನ್ನು ಮುನ್ನಡೆಸುವ ಭವಿಷ್ಯತ್ತಿನ ಕೇಂದ್ರದ ಆಯವ್ಯಯವನ್ನು ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. #ViksitBharat @SteelMinIndia #siddaramaiah #dkshivakumar #congress #karnataka #kpcc #aicc #rahulgandhi #karnatakacongress #bjp #politics #Sadhana #sadhanam #homeopathy #Krishnanagar #sadhanayogi #bhms #s...