ಪೋಸ್ಟ್‌ಗಳು

ಸಿಎಂ ಡಿ ಕೆ ಶಿವಕುಮಾರ್ ಅವರು ಮೆಜೆಸ್ಟಿಕ್ ನಲ್ಲಿರುವ ಬೆಂಗಳೂರಿನ ನಗರದೇವತೆ ಅಣ್ಣಮ್ಮ ದೇವಿಗೆ ಶುಕ್ರವಾರ ಪೂಜೆ ಸಲ್ಲಿಸಿದರು. ದಿನೇಶ್

ಶ್ರೀ ಅಣ್ಣಮ್ಮ ದೇವಿ ದೇವಾಲಯವು ಬೆಂಗಳೂರಿನ ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಇದನ್ನು ಬೆಂಗಳೂರಿನ "ನಗರ ದೇವತೆ"" ಎಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ.  ಈ ಇತಿಹಾಸ ಪ್ರಸಿದ್ಧ ದೇವಸ್ಥಾನದ ಸಂಪೂರ್ಣ ವಿವರಗಳು ಇಲ್ಲಿವೆ: 📍 ಸ್ಥಳ ಮತ್ತು ವಿಳಾಸ  ವಿಳಾಸ: ಸುಬೇದಾರ್ ಛತ್ರಂ ರಸ್ತೆ, ಗಾಂಧಿನಗರ, ಬೆಂಗಳೂರು - 560009 (ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ತ್ರಿವೇಣಿ ಚಿತ್ರಮಂದಿರದ ಹತ್ತಿರ). ದೂರ: ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್‌ನಿಂದ 1 ಕಿಲೋಮೀಟರ್ ಒಳಗೆ ಈ ದೇವಾಲಯವಿದೆ.  📜 ಇತಿಹಾಸ ಮತ್ತು ಹಿನ್ನೆಲೆ :- ರಕ್ಷಕ ದೇವತೆ: ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಅಣ್ಣಮ್ಮ ದೇವಿಯನ್ನು ಬೆಂಗಳೂರಿನ ಕಾವಲು ದೇವತೆ ಎಂದು ನಂಬಲಾಗಿದೆ.  500 ವರ್ಷಗಳ ಹಿಂದೆ ಈ ಪ್ರದೇಶವು ದಟ್ಟವಾದ ಕಾಡು ಮತ್ತು ಹಣ್ಣಿನ ತೋಟದಿಂದ ಕೂಡಿತ್ತು. ಹಣ್ಣಿನ ತೋಟದಲ್ಲಿದ್ದ ದೇವತೆಯಾದ್ದರಿಂದ ಮೊದಲು 'ಹಣ್ಣಮ್ಮ' ಎಂದು ಕರೆಯಲಾಗುತ್ತಿತ್ತು, ನಂತರ ಅದು ಕಾಲಕ್ರಮೇಣ 'ಅಣ್ಣಮ್ಮ' ಆಗಿ ಬದಲಾಯಿತು.  ಸಪ್ತಮಾತೃಕೆಯರು: ದೇವಾಲಯದ ಮುಖ್ಯ ದೇವತೆ ಅಣ್ಣಮ್ಮನಾಗಿದ್ದು, ಇವರು ಸಪ್ತ ಮಾತೃಕೆಯರ (ಏಳು ಸಹೋದರಿಯರು) ಪ್ರತಿರೂಪವಾಗಿದ್ದಾರೆ. ಬೆಂಗಳೂರಿನ ನಾಲ್ಕು ದಿಕ್ಕುಗಳನ್ನು ಕಾಯುವ ನಾಲ್ಕು ಪ್ರಮುಖ ಗ್ರಾಮದೇವತೆಗಳಲ್ಲಿ (ಅಣ್ಣಮ್ಮ, ಪಾತಾಲಮ್ಮ, ಗಡಗಮ್...

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್*

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್* Press byte at Vidhana Soudha @DKShivakumar  #Congress #IndianNationalCongress #CongressParty #INCIndia #INC  #ಡಿಕೆಶಿವಕುಮಾರ್ *ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್* *ಯಾರ ಒತ್ತಡಕ್ಕೂ ಮಣಿಯಬೇಡಿ: ಕಾನೂನು ಚೌಕಟ್ಟಿನಲ್ಲಿ ಸಕಾರಾತ್ಮಕ ಮನೋಭಾವದಲ್ಲಿ ಕೆಲಸ ಮಾಡಿ* *ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು* *ರಾಜ್ಯದಲ್ಲಿ ಸಿಎಸ್ಆರ್ ನಿಧಿ ಬಳಕೆ ಬಗ್ಗೆ ಮಾಹಿತಿ ಸಂಗ್ರಹ* *ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸೂಚನೆ* *ಬೆಂಗಳೂರು, ಜೂ.04* “ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು...

ಮದುವೆಯ ಔತಣಕೂಟದಲ್ಲಿ ಇಷ್ಟೊಂದು ವೈವಿಧ್ಯತೆ*

*ಮದುವೆಯ ಔತಣಕೂಟದಲ್ಲಿ ಇಷ್ಟೊಂದು ವೈವಿಧ್ಯತೆ* #ಕನ್ನಡಮದುವೆ #ಮದುವೆಸಂಭ್ರಮ #ಕನ್ನಡವಿವಾಹ #ಮದುವೆಮಜಾ #ಕನ್ನಡಕಲ್ಯಾಣ  ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆಯುವ ಮದುವೆ ಮತ್ತು ಔತಣಕೂಟದಲ್ಲಿ ಇಷ್ಟೊಂದು ವೈವಿಧ್ಯತೆಯನ್ನು ನಾನು ಎಂದಿಗೂ ನೋಡಿರಲಿಲ್ಲ ಸಿನಿಮಾ ಬಜೆಟ್ ನಷ್ಟು ಖರ್ಚು ಆಗಿರಬಹುದು ! ! ! #ನಮ್ಮಮದುವೆ #ಮದುವೆಕ್ಷಣಗಳು #ವಿವಾಹಸಂತೋಷ #ಮದುವೆಹಬ್ಬದಂಪತಿಗಳಿಗೆ #ನವಜೋಡಿ #ಕನ್ನಡಜೋಡಿ #ಜೋಡಿ ಮದುವೆ (ವಿವಾಹ ಅಥವಾ ದಾಂಪತ್ಯ) ಎಂಬುದು ಇಬ್ಬರು ವ್ಯಕ್ತಿಗಳ ನಡುವೆ ಜೀವನಪೂರ್ತಿ ಜೊತೆಯಾಗಿ ಬಾಳಲು ಸಾಮಾಜಿಕವಾಗಿ, ಧಾರ್ಮಿಕವಾಗಿ ಅಥವಾ ಕಾನೂನಾತ್ಮಕವಾಗಿ ಮಾಡಿಕೊಳ್ಳುವ ಒಂದು ಪವಿತ್ರ ಒಪ್ಪಂದ ಹಾಗೂ ನಂಬಿಕೆಯ ಬಂಧನವಾಗಿದೆ. ಇದು ಕೇವಲ ಇಬ್ಬರು ವ್ಯಕ್ತಿಗಳ ಒಕ್ಕೂಟವಲ್ಲದೆ, ಎರಡು ಕುಟುಂಬಗಳನ್ನು ಬೆಸೆಯುವ ಪ್ರಮುಖ ಸಾಮಾಜಿಕ ವ್ಯವಸ್ಥೆ ಆಗಿದೆ.  #ಜೋಡಿಯಾತ್ರೆ #ಪ್ರೀತಿವಿವಾಹ #ಹೃದಯಗಳಸಂಗಮಟ್ ಭಾರತದಲ್ಲಿ ಕಾನೂನುಬದ್ಧವಾಗಿ ವಿವಾಹವಾಗಲು ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ: ವಯಸ್ಸಿನ ಮಿತಿ: ಮದುವೆಯಾಗಲು ಹುಡುಗನಿಗೆ ಕನಿಷ್ಠ 21 ವರ್ಷ ಮತ್ತು ಹುಡುಗಿಗೆ ಕನಿಷ್ಠ 18 ವರ್ಷ ತುಂಬಿರಬೇಕು.  ಅಪ್ರಾಪ್ತ ವಯಸ್ಸಿನಲ್ಲಿ ಮಾಡುವ ಬಾಲ್ಯ ವಿವಾಹವು ಕಾನೂನುಬಾಹಿರ ಅಪರಾಧವಾಗಿದೆ. ಏಕಪತ್ನಿತ್ವ/ಏಕಪತಿತ್ವ ನಿಯಮ: ಮದುವೆಯಾಗುವ ಸಮಯದಲ್ಲಿ ಇಬ್ಬರಿಗೂ ಮೊದಲ ಸಂಗಾತಿ ಜೀವಂತವಾಗಿ ಇರಬಾರದು. ಮೊದಲ ಪ...

ಸಿಎಂ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರಕಾರದ ಎಲ್ಲ ಕಾರ್ಯದರ್ಶಿಗಳ ಸಭೆ ವಿಧಾನಸೌಧದಲ್ಲಿ

ಸಿಎಂ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರಕಾರದ ಎಲ್ಲ  ಕಾರ್ಯದರ್ಶಿಗಳ ಸಭೆ ವಿಧಾನಸೌಧದಲ್ಲಿ ಗುರುವಾರ ನಡೆಯಿತು. @DKShivakumar  #Congress #IndianNationalCongress #CongressParty #INCIndia #INC  #ಡಿಕೆಶಿವಕುಮಾರ್  #RahulGandhi #IStandWithRahulGandhi #RahulForBehtarBharat #PriyankaGandhi #CampaignIndiaWithCongress #BharatJodoYatra  @siddaramaiah https://youtu.be/kasim2pcSBc?feature=shared

ನ್ಯಾಯಾಲಯದ ಆವರಣದಲ್ಲಿ ಭ್ರಷ್ಟಾಚಾರ!

 *ರಾಜ್ಯದಲ್ಲಿ ಈ ತರ ಶಿಕ್ಷೆ ಅವಶ್ಯಕತೆ ಇದೆ  ವರದಿಯಾಗಿದೆ, #exclusive #YogiAdityanath #YogiJi #NayaUttarPradesh #UPYogiHaiYogi #BulldozerBaba #IndiaKeFavouriteCM   #ಕನ್ನಡಟ್ರೋಲ್ #KannadaFunny #KannadaMusic (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@worldwidepeoplesnews    #actressChethana  Check out Chethana Muniswamygowda's profile :- ► Facebook:   https://www.facebook.com/forpublics   #reels  Twitter:   https://x.com/oneperfectthink?   #nature  Pinterest:  https://pin.it/1uZM0WWIn https://www.linkedin.com/in/rkarnataka   #fyp Click here to watch:►  https://www.instagram.com/informationforpeople?   https://mojapp.in/@pressnws    #explorepage Support me by subscribing here: https://www.facebook.com/forpublics/subscribenow?surface=permalink_share_goals_post_url   #ContentCreator  Come brothers, sisters, f...

*ರಾಜ್ಯದಲ್ಲಿ ಈ ತರ ಶಿಕ್ಷೆ ಅವಶ್ಯಕತೆ ಇದೆ ವರದಿಯಾಗಿದೆ

*ರಾಜ್ಯದಲ್ಲಿ ಈ ತರ ಶಿಕ್ಷೆ ಅವಶ್ಯಕತೆ ಇದೆ ವರದಿಯಾಗಿದೆ, #exclusive #YogiAdityanath #YogiJi #NayaUttarPradesh #UPYogiHaiYogi #BulldozerBaba #IndiaKeFavouriteCM   #ಕನ್ನಡಟ್ರೋಲ್ #KannadaFunny #KannadaMusic (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@wo https://youtube.com/shorts/9Og5TBSku00?feature=shared

ನ್ಯಾಯಾಲಯದ ಆವರಣದಲ್ಲಿ ಭ್ರಷ್ಟಾಚಾರ!

 *ನ್ಯಾಯಾಲಯದ ಆವರಣದಲ್ಲಿ ಭ್ರಷ್ಟಾಚಾರ! #Lokayuktha #LokayuktaRaid ಲೋಕಾಯುಕ್ತಕ್ಕೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್, #publicprosecutor #while #Talanghribe ರೇಪ್ ಕೇಸಿಗೆ ಅಬ್ಬೆಕ್ಷನ್ ಫೈಲ್ ಮಾಡಲು ಮಂಜುನಾಥ್ ಎಂಬಾತನಿಂದ ಲಂಚ ಕೇಳಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್  ಸವಿತಾ ನವೀನ್ ಪಾಟೀಲ ಐದು ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ, #exclusive #KannadaMemes #KannadaReels ಈ ಸಂಧರ್ಭದಲ್ಲಿ ಲೋಕಾಯುಕ್ತ ಟ್ರಾಪ್ ಆಗಿದ್ದಾರೆ ಸದ್ಯ  ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು   #ಕನ್ನಡಟ್ರೋಲ್ #KannadaFunny #KannadaMusic (CM writes).:- ► Subscribe to  I, Yogi Chetana, will give you tips that will put your mind at ease. https://youtube.com/@worldwidepeoplesnews    #actressChethana  Check out Chethana Muniswamygowda's profile :- ► Facebook:   https://www.facebook.com/forpublics   #reels  Twitter:   https://x.com/oneperfectthink?   #nature  Pinterest:  https://pin.it/1uZM0WWIn https://www.linkedin.com/in/rkarnata...

ಕಲ್ಯಾಣಿ -ಕೆರೆಗಳ‌ ಜೀರ್ಣೋದ್ಧಾರ ಮಾಡಿ*

*ಕಲ್ಯಾಣಿ -ಕೆರೆಗಳ‌ ಜೀರ್ಣೋದ್ಧಾರ ಮಾಡಿ* #ಹೊಲ #ಕೃಷಿ #ರೈತ #ಗ್ರಾಮೀಣಜೀವನ #ಬೆಳೆ ಕೆರೆಗಳ ಜೀರ್ಣೋದ್ಧಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳ ಜಲ ಭದ್ರತೆ, ಕೃಷಿ ಮತ್ತು ಪರಿಸರ ಸಮತೋಲನಕ್ಕೆ ಅತ್ಯಗತ್ಯ.  #ಕೆರೆ #ಕನ್ನಡಕೃಷಿ #ನಮ್ಮಊರು #ಇಂಗ್ಲಿಷ್ #Farming #Agriculture #FarmLife #Farme ಇದು ಹೂಳು ತೆಗೆಯುವುದು, ಏರಿ ಬಲಪಡಿಸುವುದು, ಮತ್ತು ನೀರಿನ ಒಳಹರಿವು/ಹೊರಹರಿವು ಮಾರ್ಗಗಳನ್ನು ಶುಚಿಗೊಳಿಸುವುದನ್ನು ಒಳಗೊಂಡಿದೆ. ಕೆರೆಗಳ ಜೀರ್ಣೋದ್ಧಾರದ ಪ್ರಮುಖ ಹಂತಗಳು:ಹೂಳೆತ್ತುವಿಕೆ: ಕೆರೆಯ ತಳದಲ್ಲಿ ಜಮೆಯಾದ ಹೂಳನ್ನು ತೆಗೆದು, ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು. ಏರಿ ಬಲವರ್ಧನೆ: ಕೆರೆಯ ಏರಿಗಳನ್ನು ಎತ್ತರಿಸುವುದು ಮತ್ತು ಬಲಪಡಿಸುವುದು.ನೀರಿನ ಮಾರ್ಗಗಳ ಸ್ವಚ್ಛತೆ: ಕೆರೆಗೆ ನೀರು ಬರುವ ಕಾಲುವೆಗಳು ಮತ್ತು ಕೋಡಿ (overflow weir) ಗಳ ದುರಸ್ತಿ. ಸಮುದಾಯ ಭಾಗವಹಿಸುವಿಕೆ: ಸ್ಥಳೀಯ ಜನ-ಜಾನುವಾರುಗಳಿಗೆ ಅನುಕೂಲವಾಗುವಂತೆ ಸಮುದಾಯ ಆಧಾರಿತ ನಿರ್ವಹಣೆ ಮತ್ತು 'ನಮ್ಮೂರು ನಮ್ಮ ಕೆರೆ'ಯಂತಹ ಕಾರ್ಯಕ್ರಮಗಳು. ಅತಿಕ್ರಮಣ ತೆರವು: ಕೆರೆ ಪ್ರದೇಶದಲ್ಲಿನ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿ ಸಂರಕ್ಷಿಸುವುದು. ಪ್ರಯೋಜನಗಳು:ಭೂಗತ ಜಲಮಟ್ಟ ಹೆಚ್ಚಳ, ಕೃಷಿಗೆ ನೀರಾವರಿ ಸೌಲಭ್ಯ, ಕುಡಿಯುವ ನೀರು ಮತ್ತು ಜಲಚರಗಳ ಸಂರಕ್ಷಣೆ. ಸಂಸ್ಥೆಗಳು:ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (K...

ಕೊಟ್ಟಿಯೂರು ಮಹೋತ್ಸವ ಆಗಮಿಸುವರಿಗೆ ಸಲಹೆ*

*ದಕ್ಷಿಣ ಕಾಶಿ ಕೊಟ್ಟಿಯೂರು  ಮಹೋತ್ಸವ ಆಗಮಿಸುವರಿಗೆ ಸಲಹೆ* #KottiyoorMahotsavam #KottiyoorTemple #KottiyoorVaishakhaMahotsavam #KottiyoorUtsavam #KeralaTemple ದಕ್ಷಿಣ ಕಾಶಿ ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಚಾಲನೆ, ಕರ್ನಾಟಕದಿಂದ ಆಗಮಿಸುವ ಭಕ್ತಾದಿಗಳಿಗೆ ಕನ್ನಡಿಗ ಅಧಿಕಾರಿ, ಕಣ್ಣೂರು ವಿಭಾಗದ DIG (Deputy Inspector General of Police) ಯತೀಶ್ ಚಂದ್ರನ್ IPS ಅವರಿಂದ ಸಲಹೆ ಸೂಚನೆಗಳು.. #AkkaraKottiyoor #IkkaraKottiyoor #ShivTemple #ಕೊಟ್ಟಿಯೂರು (CM writes):-ಕೇರಳದ ಕಣ್ಣೂರು ಜಿಲ್ಲೆಯ ಪ್ರಸಿದ್ಧ ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ತೆರಳುವ ಭಕ್ತರು ಕಟ್ಟುನಿಟ್ಟಾದ ಸಂಪ್ರದಾಯಗಳನ್ನು ಪಾಲಿಸಬೇಕು.  ಇಲ್ಲಿಯ ಪವಿತ್ರ ವಾತಾವರಣ, ಹವಾಮಾನ ಮತ್ತು ಪೂಜಾ ವಿಧಿಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸೂಕ್ತ .ನಿಮಗಾಗಿ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ:೧. ಮಹಿಳೆಯರ ಪ್ರವೇಶಾವಕಾಶ ಮತ್ತು ಸಮಯಕೊಟ್ಟಿಯೂರು ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ದಿಷ್ಟ ದಿನಗಳು ಮತ್ತು ಸಮಯಾವಕಾಶವಿರುತ್ತದೆ.ಮಹಿಳೆಯರು ಬಾವಲಿ ನದಿಯನ್ನು ನಡೆದುಕೊಂಡು ದಾಟಬೇಕಾಗುತ್ತದೆ. ಪೂರ್ಣ ವಿವರಗಳನ್ನು Kottiyoor Devaswom ಅಧಿಕೃತ ವೆಬ್‌ಸೈಟ್ ಮೂಲಕ ಖಚಿತಪಡಿಸಿಕೊಳ್ಳಿ.೨. ಉಡುಪು (ಡ್ರೆಸ್ ಕೋಡ್) ನಿಯಮಗಳುಪುರುಷರು: ಸಾಂಪ್ರದಾಯಿಕ ಮುಂಡು/ಧೋತಿ ಧರಿಸಬೇಕು....

*ಜೂನ್ 3ರಂದೇ ಕಾಂಗ್ರೆಸ್ ಕಚೇರಿ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಲೋಚನೆ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್

*ಜೂನ್ 3ರಂದೇ ಕಾಂಗ್ರೆಸ್ ಕಚೇರಿ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಲೋಚನೆ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್* *ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಮಯ ನಿಗದಿ ಬಾಕಿ* *ಸಚಿವರ ಪ್ರಮಾಣ ವಚನ ಹೈಕಮಾಂಡ್ ತೀರ್ಮಾನ* *ಸಾರ್ವಜನಿಕರ ತೊಂದರೆ ನಿವಾರಣೆಗೆ ಲೋಕಭವನದಲ್ಲಿ ಪ್ರಮಾಣ ವಚನ* *ಬೆಂಗಳೂರು, ಮೇ 31:* "ಜೂನ್ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ರೇಸ್ ಕೋರ್ಸ್ ರಸ್ತೆ ಬಳಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನಡೆಸಲು ಆಲೋಚಿಸಲಾಗಿದ್ದು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಇನ್ನಷ್ಟೇ ಸಮಯ ನಿಗದಿ ಮಾಡಬೇಕಿದೆ" ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ರೇಸ್ ಕೋರ್ಸ್ ರಸ್ತೆ ಬಳಿ ಉದ್ದೇಶಿತ ಕಾಂಗ್ರೆಸ್ ಭವನ ನಿರ್ಮಾಣ ಜಾಗಕ್ಕೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. "ಪಕ್ಷದ ಎಲ್ಲಾ ಬ್ಲಾಕ್ ಹಾಗೂ ಜಿಲ್ಲಾ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರು, ಪಕ್ಷದ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಸಂಸದರು, ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ಆಹ್ವಾನ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಕಾರ್ಯಕರ್ತರು ಕ್ಷಮಿಸಬೇಕು. ಅಲ್ಲಿ ಜಾಗದ ಕೊರತೆ ಇರುವುದರಿಂದ ಆಹ್ವಾನಿತರಿಗೆ ಮಾತ್...