ಪೋಸ್ಟ್‌ಗಳು

ಸರ್ಕಾರ, ಸೊಸೈಟಿಗಳಿಂದ ಪಡೆದ ನಿವೇಶನದಲ್ಲಿ ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ, ನಿವೇಶನ ಹಿಂಪಡೆಯಲಾಗುವುದು: ಸಿಎಂ ಡಿ ಕೆ ಶಿವಕುಮಾರ್*

*ಸರ್ಕಾರ, ಸೊಸೈಟಿಗಳಿಂದ ಪಡೆದ ನಿವೇಶನದಲ್ಲಿ ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ, ನಿವೇಶನ ಹಿಂಪಡೆಯಲಾಗುವುದು: ಸಿಎಂ ಡಿ ಕೆ ಶಿವಕುಮಾರ್* #state #jds #bjp #minister #Bengaluru #ಜಿಲ್ಲಾಧಿಕಾರಿ #ಅಧಿಕಾರಿ #ಸಭೆಕಾರ್ಯಕ್ರಮ  *ಕಟ್ಟಿರುವ ಹಣ ಬಡ್ಡಿ ಸಮೇತ ಹಿಂತಿರುಗಿಸಿ, ನಿವೇಶನ ಹಿಂಪಡೆಯಲಾಗುವುದು* #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #Riya #YOGI #ಆದೇಶ #ಭಾಷೆ #ಚೇತನ #ಮುನಿಸ್ವಾಮಿಗೌಡ  such as permit, license, waste collection, public transit, tax deadline, potholes  #parliamentconstitution #primminister  *ಎನ್  ಜಿಒ, ಸಂಘ ಸಂಸ್ಥೆಗಳು ನಾಲ್ಕೈದು ರಸ್ತೆ ಜವಾಬ್ದಾರಿ ಪಡೆದು ಸ್ವಚ್ಛತೆ ಕಾಪಾಡಬಹುದು* *ಎಲ್ಲೆಂದರಲ್ಲಿ ಕಸ ಸುರಿಯುವ ವಾಹನ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಿ; ಪೊಲೀಸರಿಗೆ ಸೂಚನೆ* *ಕಾವೇರಿಯ ಒಂದು ಅಣೆಕಟ್ಟು ತುಂಬುತ್ತಿದ್ದು, ನೀರು ಹಿಡಿದಿಡಲು ಸಾಧ್ಯವಿಲ್ಲ* #Lokasabe #rajyasabha #president #Sanskrit #cabinet #ಇಂದ್ರಪ್ರಸ್ಥ #ಭಾರತ  #ChethanaMuniswamygowda    #Bharata #budgetachivement #people #Kashmirborder #election #protest *ಬೆಂಗಳೂರು, ಆ.01:* “ಬಿಡಿಎ ಆಗಲಿ, ಕಾರ್ಪೊರೇಷನ್ ನಿವೇಶನವಾಗಲಿ ಅದರ ಮಾಲೀಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೀಗಾಗಿ ನಿ...

*ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರು ಇನ್ನಿಲ್ಲ.**ಇಂದು ಸಂಜೆ 4-50 ಗಂಟೆಗೆ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶ್ರೀಮತಿ ಚೆನ್ನಮ್ಮ ಅವರಿಗೆ 89 ವರ್ಷ ವಯಸ್ಸಾಗಿತ್ತು.**ದೇವೇಗೌಡ ಅವರ ಯಶಸ್ಸಿನ ಹಿಂದಿನ ಬೃಹತ್ ಶಕ್ತಿಯಾಗಿದ್ದರು.*

*ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರು ಇನ್ನಿಲ್ಲ.*  #JDS #JD(S) #JanataDalSecular #KarnatakaJDS  *ಇಂದು ಸಂಜೆ 4-50 ಗಂಟೆಗೆ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶ್ರೀಮತಿ ಚೆನ್ನಮ್ಮ ಅವರಿಗೆ 89 ವರ್ಷ ವಯಸ್ಸಾಗಿತ್ತು.* #NammaKarnatakaNammaJDSCampaign Specific #ಈಬಾರಿJDSಸರ್ಕಾರ  *ದೇವೇಗೌಡ ಅವರ ಯಶಸ್ಸಿನ ಹಿಂದಿನ ಬೃಹತ್ ಶಕ್ತಿಯಾಗಿದ್ದರು.* ಹೆಚ್. ಡಿ. ದೇವೇಗೌಡರ ಬದುಕಿನ ಏಳುಬೀಳುಗಳಲ್ಲಿ, ಅವರು ದೇಶದ ಪ್ರಧಾನಿ ಹುದ್ದೆಗೇರುವವರೆಗಿನ ರಾಜಕೀಯ ಹೋರಾಟದ ದಿನಗಳಲ್ಲಿ ಚೆನ್ನಮ್ಮನವರು ಕೇವಲ ಪತ್ನಿಯಾಗಿರಲಿಲ್ಲ, ಬದಲಿಗೆ ಆ ಇಡೀ ಕುಟುಂಬದ ದೃಢವಾದ ಬೆನ್ನೆಲುಬಾಗಿದ್ದರು. ರಾಜಕೀಯದ ತೀವ್ರ ಒತ್ತಡಗಳು, ಸಾರ್ವಜನಿಕ ಜೀವನದ ಸವಾಲುಗಳು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಅವರು ನಿಭಾಯಿಸಿದ ರೀತಿ ನಿಜಕ್ಕೂ ಗೌರವಾರ್ಹ. ಅಷ್ಟೂ ದೊಡ್ಡ ರಾಜಕೀಯ ಕುಟುಂಬವನ್ನು ಒಟ್ಟಾಗಿ ಮುನ್ನಡೆಸಿದ ಅವರು ಆ ಮನೆಯ ನಿಜವಾದ ಮಹಾಲಕ್ಷ್ಮಿಯಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಎಲ್ಲ ಕರ್ತವ್ಯಗಳನ್ನು ಯಶಸ್ವಿಯಾಗಿ ಮುಗಿಸಿ ಅಗಲಿದ ಆ ಮಹಾತಾಯಿಯ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ, ಹಾಗೂ ದೇವೇಗೌಡರಿಗೆ ಮತ್ತು ಅವರ ಇಡೀ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ. 🙏 https://youtu...

ಹುಬ್ಬಳ್ಳಿಯ ಮುದುಕ ಮುದುಕನ ಹೆಂಡತಿ ಜಾತ್ರೆಗೆ * song #ಹುಬ್ಬಳ್ಳಿಯಮುದುಕ... #ಮುದುಕನಹೆಂಡತಿ #ಜಾತ್ರೆಗೆಹೋದಳು #ಜಾತ್ರೆಯಸಂಭ್ರಮ

*ಹುಬ್ಬಳ್ಳಿಯ ಮುದುಕ ಮುದುಕನ ಹೆಂಡತಿ ಜಾತ್ರೆಗೆ * song #ಹುಬ್ಬಳ್ಳಿಯಮುದುಕ... #ಮುದುಕನಹೆಂಡತಿ #ಜಾತ್ರೆಗೆಹೋದಳು #ಜಾತ್ರೆಯಸಂಭ್ರಮ #ಕೈಯಲ್ಲಿಕಟ್ಟಿಗೆ #ಹಾಡುಮಕ್ಕಳಿಗಾಗಿ... #KannadaMoralsong #forkids..  ಮುದುಕ...ಮುದುಕನ ಹೆಂಡತಿ ಜಾತ್ರೆಗೆ ಹೋದಳು!(ಜಾತ್ರೆಯ ಸಂಭ್ರಮದಲ್ಲಿ...)ಗಂಡ ಮುದುಕ, ಹೆಂಡತಿ ಮುದುಕಿ,ಇಬ್ಬರು ಸೇರಿ ಜಾತ್ರೆಗೆ ಹೊರಟರು!ಜಾತ್ರೆಯಲ್ಲಿ ತಿಂಡಿ-ತೀರ್ಥ ತಿಂದರು,ಹಳೆ ನೆನಪುಗಳನ್ನು ಮೆಲುಕು ಹಾಕಿದರು ಜನಪ್ರಿಯ ಕನ್ನಡ ಮಕ್ಕಳ ಅಭಿನಯ ಗೀತೆ ". ಈ ಹಾಡಿನ ಪೂರ್ಣ ಸಾಹಿತ್ಯವನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಕಾಣಬಹುದು #NaliKaliDance #AjjiBaruvattigeSong #KannadaNurserySong #GoogleMaps #Muniswamy #gowda #Riya #ಚೇತನಾ #mcom #chetan #cmkarnataka  #chethana_muniswamygowda #Naveenyha #muniswamygowda #cmgowda #CMG #Chethan #chethanaGowda #ಮಹಿಳೆ #ItsMeChethana #ChethanaVibes #ChethanaClicks #TeamChethana #ChethanaDiaries #Chetna #ChetanaFashion #ChetanaMaster #itsmechetana #ಚಿಕ್ಕಮಗಳೂರು #ChethanaAkka #Chey #DrChethana https://youtu.be/o2BBq-9EPC8?si=NXhSxVprhUBQ41Ca

ತಟ್ಟೋಣ ತಟ್ಟೋಣ ನಮ್ಮ ಕೈ ಮೇಲೆ ತಟ್ಟೋಣ*

*ತಟ್ಟೋಣ ತಟ್ಟೋಣ ನಮ್ಮ ಕೈ ಮೇಲೆ ತಟ್ಟೋಣ* song #ThattonaThattonaSong  #ಹಾಡುಮಕ್ಕಳಿಗಾಗಿ... #KannadaMoralsong #forkids... ಜನಪ್ರಿಯ ಕನ್ನಡ ಮಕ್ಕಳ ಅಭಿನಯ ಗೀತೆ "ಈ ಹಾಡಿನ ಪೂರ್ಣ ಸಾಹಿತ್ಯವನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಕಾಣಬಹುದು ಚಪ್ಪಾಳೆ ತಟ್ಟಲು ಇದು ಒಳ್ಳೆಯ ಸಮಯ ಎಂದು ಘೋಷಿಸಿ ಮತ್ತು ನಿಮ್ಮ ಮಗುವಿಗೆ ಅದನ್ನು ಪ್ರದರ್ಶಿಸಿ.  #NaliKaliDance #AjjiBaruvattigeSong #KannadaNurserySong #GoogleMaps #Muniswamy #gowda #Riya #ಚೇತನಾ #mcom #chetan #cmkarnataka  #chethana_muniswamygowda #Naveenyha #muniswamygowda #cmgowda #CMG #Chethan #chethanaGowda #ಮಹಿಳೆ #ItsMeChethana #ChethanaVibes #ChethanaClicks #TeamChethana #ChethanaDiaries #Chetna #ChetanaFashion #ChetanaMaster #itsmechetana #ಚಿಕ್ಕಮಗಳೂರು #ChethanaAkka #Chey #DrChethana https://youtu.be/D3bt6o5hGcA?si=DM1IgcPKf5R2OO8n
ತುರುವೇಕೆರೆ ಪೊಲೀಸ್ ಠಾಣೆ ಪ್ರಕಟಣೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ತುರುವೇಕೆರೆ ಠಾಣೆ ವ್ಯಾಪ್ತಿಯ ತುರುವೇಕೆರೆ ಟೌನ್ ಹೆಸರು ಅರ್ಪಿತಾ ಕೋಂ ತ್ರೀಮೂರ್ತಿ 23 ವರ್ಷ ಒಕ್ಕಲಿಗರು ಜನಾಂಗ ಕಣತೂರು ದಬ್ಬೆಘಟ್ಟ ಹೋಬಳಿ ತುರುವೇಕೆರೆ ತಾಲೋಕು ಮಹಿಳೆ ಕಾಣೆಯಾಗಿರುತ್ತಾಳೆ ಆದರಿಂದ ಯಲ್ಲಿಯಾದರೂ ಕಂಡ್ರೆ ತುರುವೇಕೆರೆ ಠಾಣೆ ಪಿಎಸ್ಐ ದೂರವಾಣಿ ಸಂಖ್ಯೆ 9480802965 8277965499 ಕರೆ ಮಾಡಿ

ಕೈಯಲ್ಲಿ ಕಟ್ಟಿಗೆ ಕಾಲೆರಡು ಚೊಟ್ಟಗೆ* song#ಕೈಯಲ್ಲಿಕಟ್ಟಿಗೆ #ಹಾಡುಮಕ್ಕಳಿಗಾಗಿ...

*ಕೈಯಲ್ಲಿ ಕಟ್ಟಿಗೆ ಕಾಲೆರಡು ಚೊಟ್ಟಗೆ* song #ಕೈಯಲ್ಲಿಕಟ್ಟಿಗೆ #ಹಾಡುಮಕ್ಕಳಿಗಾಗಿ... #KannadaMoralsong #forkids... ಜನಪ್ರಿಯ ಕನ್ನಡ ಮಕ್ಕಳ ಅಭಿನಯ ಗೀತೆ "ಅಜ್ಜಿ ಬರುವಳಟ್ಟಿಗೆ" ಯ ಸಾಹಿತ್ಯವು ಅಜ್ಜಿಯ ನಡಿಗೆ ಮತ್ತು ಹವ್ಯಾಸಗಳನ್ನು ಮುದ್ದಾಗಿ ವಿವರಿಸುತ್ತದೆ. ಈ ಹಾಡಿನ ಪೂರ್ಣ ಸಾಹಿತ್ಯವನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಕಾಣಬಹುದು #NaliKaliDance  #AjjiBaruvattigeSong #KannadaNurserySong #GoogleMaps #Muniswamy #gowda #Riya #ಚೇತನಾ #mcom #chetan #cmkarnataka  #chethana_muniswamygowda #Naveenyha #muniswamygowda #cmgowda #CMG #Chethan #chethanaGowda #ಮಹಿಳೆ #ItsMeChethana #ChethanaVibes #ChethanaClicks #TeamChethana #ChethanaDiaries #Chetna #ChetanaFashion #ChetanaMaster #itsmechetana #ಚಿಕ್ಕಮಗಳೂರು #ChethanaAkka #Chey #DrChethana https://youtu.be/mfKfuRAXGIg?si=-aPQGbVKgZ1Tn3dH

ಕನಿಷ್ಠ ವೇತನದ ಅಂತಿಮ ಅಧಿಸೂಚನೆ

*ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಮರುಪರಿಶೀಲನೆ ಬೇಡ: ಜೆಸಿಟಿಯು ನಿಂದ ಸಿಎಂಗೆ ಮನವಿ* *ಬೆಂಗಳೂರು, ಜು.04:* "ರಾಜ್ಯದಲ್ಲಿ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲಿಸಬಾರದು" ಎಂದು ಟ್ರೇಡ್ ಯೂನಿಯನ್ ಗಳ ಜಂಟಿ ಸಮಿತಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರರನ್ನು ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಈ ವಿಚಾರವಾಗಿ ಚರ್ಚೆ ನಡೆಸಿತು. ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಕನಿಷ್ಠ ವೇತನ ಪರಿಷ್ಕೃರಣೆಯನ್ನು ನಡೆಸಲು ಮುಂದಾಗಿರುವುದು ಆಘಾತ ಉಂಟು ಮಾಡಿದೆ. ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಯಾವುದೇ ಕ್ರಮವನ್ನು ನಿಲ್ಲಿಸಿ ಕಾರ್ಮಿಕರ ಪರವಾಗಿ ಸರ್ಕಾರ ನಿಲ್ಲಬೇಕು” ಎಂದು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಕೋರಲಾಗಿದೆ.  *ದಶಕದ ಬಳಿಕ ಪರಿಷ್ಕರಣೆ:* “ರಾಜ್ಯದಲ್ಲಿ 2017-18 ರಿಂದಲೇ ಕನಿಷ್ಠ ವೇತನ ಪರಿಷ್ಕರಣೆಯು ಬಾಕಿ ಉಳಿದಿತ್ತು. ದೀರ್ಘಕಾಲದ ಬಳಿಕ 39 ನಿಗದಿಪಡಿತ ಉದ್ಯೋಗಗಳ ವೇತನವನ್ನು ಸುಮಾರು 8 ವರ್ಷಗಳ ನಂತರ ಪರಿಷ್ಕರಿಸಲಾಗಿದೆ. ಈ ವಿಳಂಬವು ಕನಿಷ್ಠ ವೇತನ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಮಾಲೀಕರು ವಾದಿಸುತ್ತಿರುವಂತೆ ವೇತನದ ಹೆಚ್ಚಳವು ಶೇ. 60 ರಷ್ಟಿಲ್ಲ, ...