ಪೋಸ್ಟ್‌ಗಳು

ಮಾಹಿತಿ ಆಯೋಗದ ಮಹತ್ವದ ಆದೇಶ: ಅರ್ಜಿದಾರರಿಗೆ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ನೀಡಬೇಕು* ಬೆಂಗಳೂರು, ಜು. 20: ಕರ್ನಾಟಕ ಮಾಹಿತಿ ಆಯೋಗವು ಮಹತ್ವದ

*ಮಾಹಿತಿ ಆಯೋಗದ ಮಹತ್ವದ ಆದೇಶ: ಅರ್ಜಿದಾರರಿಗೆ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ನೀಡಬೇಕು*  ಬೆಂಗಳೂರು, ಜು. 20: ಕರ್ನಾಟಕ ಮಾಹಿತಿ ಆಯೋಗವು ಮಹತ್ವದ ಆದೇಶವೊಂದನ್ನು ನೀಡಿದ್ದು, ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಯನ್ನು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಅರ್ಜಿದಾರರಿಗೆ ಒದಗಿಸಬೇಕು ಎಂದು ನಿರ್ದೇಶಿಸಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ ನಾಗರಾಜು ಎಂ.ಆರ್. ಅವರು 2022ರ ಆಗಸ್ಟ್ 4ರಂದು ಮಳವಳ್ಳಿ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿನ 2021ರ ಅಕ್ಟೋಬರ್ 10ರಿಂದ 2022ರ ಮಾರ್ಚ್ 31ರವರೆಗೆ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು. ಈ ದೃಶ್ಯಾವಳಿ ತಮ್ಮ ವಿರುದ್ಧದ ಪ್ರಕರಣದ ತನಿಖೆಗೆ ಸಂಬಂಧಿಸಿದ್ದಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು. ಆದರೆ, ಸಂಬಂಧಿಸಿದ ಪೊಲೀಸ್ ಠಾಣೆಗಳ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ನೀಡಲು ನಿರಾಕರಿಸಿದ್ದರು. ಅರ್ಜಿ ತನ್ನ ಅಧಿಕಾರ ವ್ಯಾಪ್ತಿಗೆ ಸೇರದಿದ್ದರೂ ಅದನ್ನು ಸಂಬಂಧಿಸಿದ ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸಬೇಕಿದ್ದ ಅಂದಿನ ಡಿವೈಎಸ್ಪಿ ಅದನ್ನು ಮಾಡದೇ ಕೇವಲ ಠಾಣೆಗಳಿಗೆ ಜ್ಞಾಪನಾ ಪತ್ರ ಕಳುಹಿಸಿದ್ದರೆಂದು ಮಾಹಿತಿ ಆಯೋಗವು ಕಂಡುಹಿಡಿದಿದೆ. ನಂತರ ಠಾಣಾಧಿಕಾರಿಗಳು "ಸಿಸಿಟಿವಿ ದೃಶ್ಯಾವಳಿ ನೀಡಲು ಸಾಧ್ಯವಿಲ್ಲ" ಎಂಬ ಅನುಮೋದನೆಯನ್ನು ಹಿರಿಯ ಅಧಿಕಾರಿಗಳ ಮೌಖಿ...

ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ

ಸಾರ್ವಜನಿಕರ ಬೆಂಬಲ ಅಗತ್ಯ ಇದೆ 🙏

🙏ಸಾರ್ವಜನಿಕರ ಬೆಂಬಲ ಅಗತ್ಯ ಇದೆ 🙏 #state #jds #bjp #minister #Bengaluru #ಜಿಲ್ಲಾಧಿಕಾರಿ #ಅಧಿಕಾರಿ ಕಾನೂನಿಗಿಂತ ಯಾರು ದೊಡ್ಡವರಲ್ಲ ಒಂದು ವೇಳೆ ಪೊಲೀಸರದೆ ತಪ್ಪಾಗಿದ್ದರೆ ಮೇಲಾಧಿಕಾರಿಗಳಿಗೆ ತಿಳಿಸಬಹುದಾಗಿತ್ತು, ಇವರು ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ ಈ ರೀತಿಯಾದರೆ ಮುಂದೆ ಪೊಲೀಸ್ ಕೆಲಸ ಮಾಡುವುದೇ ಕಷ್ಟವಾಗುತ್ತದೆ #chethana_muniswamygowda #riyamshee_yogeshagowda  #yogeshagowda @riyagowda ಮಾಧ್ಯಮ #ಒಕ್ಕಲಿಗ #Riya #YOGI #ಆದೇಶ #ಭಾಷೆ #ಚೇತನ #ಮುನಿಸ್ವಾಮಿಗೌಡ  such as permit, license, waste collection, public transit, tax deadline, potholes  #parliamentconstitution #primminister #Lokasabe #rajyasabha #president #Sanskrit #cabinet #ಇಂದ್ರಪ್ರಸ್ಥ #ಭಾರತ https://youtube.com/shorts/tfnmbhnaUNY?si=VPDrQIWc32Ndbcs6

Gini #Ginitha @Ginitha

#Gini #Ginitha @Ginitha #GinithaS #Mookambika #Ambika #Shivaraj #Sheshadri #puram #Syndicate #Banklayout #cutebaby #schoolgirl #muddu #drama #Bengaluru #gowda #darshita #goodbaby #ಸಂಸಾರ  #chethan #yogi #riya #ChethanaMuniswamygowda https://explurger.com/pf/rm15io6a0yb8luzkg htt ps://youtube.com/shorts/5adiSpwY_Fc?si=zyWHafDZMTpPZr42

ಸರ್ಕಾರ, ಸೊಸೈಟಿಗಳಿಂದ ಪಡೆದ ನಿವೇಶನದಲ್ಲಿ ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ, ನಿವೇಶನ ಹಿಂಪಡೆಯಲಾಗುವುದು: ಸಿಎಂ ಡಿ ಕೆ ಶಿವಕುಮಾರ್*

*ಸರ್ಕಾರ, ಸೊಸೈಟಿಗಳಿಂದ ಪಡೆದ ನಿವೇಶನದಲ್ಲಿ ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ, ನಿವೇಶನ ಹಿಂಪಡೆಯಲಾಗುವುದು: ಸಿಎಂ ಡಿ ಕೆ ಶಿವಕುಮಾರ್* #state #jds #bjp #minister #Bengaluru #ಜಿಲ್ಲಾಧಿಕಾರಿ #ಅಧಿಕಾರಿ #ಸಭೆಕಾರ್ಯಕ್ರಮ  *ಕಟ್ಟಿರುವ ಹಣ ಬಡ್ಡಿ ಸಮೇತ ಹಿಂತಿರುಗಿಸಿ, ನಿವೇಶನ ಹಿಂಪಡೆಯಲಾಗುವುದು* #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #Riya #YOGI #ಆದೇಶ #ಭಾಷೆ #ಚೇತನ #ಮುನಿಸ್ವಾಮಿಗೌಡ  such as permit, license, waste collection, public transit, tax deadline, potholes  #parliamentconstitution #primminister  *ಎನ್  ಜಿಒ, ಸಂಘ ಸಂಸ್ಥೆಗಳು ನಾಲ್ಕೈದು ರಸ್ತೆ ಜವಾಬ್ದಾರಿ ಪಡೆದು ಸ್ವಚ್ಛತೆ ಕಾಪಾಡಬಹುದು* *ಎಲ್ಲೆಂದರಲ್ಲಿ ಕಸ ಸುರಿಯುವ ವಾಹನ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಿ; ಪೊಲೀಸರಿಗೆ ಸೂಚನೆ* *ಕಾವೇರಿಯ ಒಂದು ಅಣೆಕಟ್ಟು ತುಂಬುತ್ತಿದ್ದು, ನೀರು ಹಿಡಿದಿಡಲು ಸಾಧ್ಯವಿಲ್ಲ* #Lokasabe #rajyasabha #president #Sanskrit #cabinet #ಇಂದ್ರಪ್ರಸ್ಥ #ಭಾರತ  #ChethanaMuniswamygowda    #Bharata #budgetachivement #people #Kashmirborder #election #protest *ಬೆಂಗಳೂರು, ಆ.01:* “ಬಿಡಿಎ ಆಗಲಿ, ಕಾರ್ಪೊರೇಷನ್ ನಿವೇಶನವಾಗಲಿ ಅದರ ಮಾಲೀಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೀಗಾಗಿ ನಿ...

*ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರು ಇನ್ನಿಲ್ಲ.**ಇಂದು ಸಂಜೆ 4-50 ಗಂಟೆಗೆ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶ್ರೀಮತಿ ಚೆನ್ನಮ್ಮ ಅವರಿಗೆ 89 ವರ್ಷ ವಯಸ್ಸಾಗಿತ್ತು.**ದೇವೇಗೌಡ ಅವರ ಯಶಸ್ಸಿನ ಹಿಂದಿನ ಬೃಹತ್ ಶಕ್ತಿಯಾಗಿದ್ದರು.*

*ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರು ಇನ್ನಿಲ್ಲ.*  #JDS #JD(S) #JanataDalSecular #KarnatakaJDS  *ಇಂದು ಸಂಜೆ 4-50 ಗಂಟೆಗೆ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶ್ರೀಮತಿ ಚೆನ್ನಮ್ಮ ಅವರಿಗೆ 89 ವರ್ಷ ವಯಸ್ಸಾಗಿತ್ತು.* #NammaKarnatakaNammaJDSCampaign Specific #ಈಬಾರಿJDSಸರ್ಕಾರ  *ದೇವೇಗೌಡ ಅವರ ಯಶಸ್ಸಿನ ಹಿಂದಿನ ಬೃಹತ್ ಶಕ್ತಿಯಾಗಿದ್ದರು.* ಹೆಚ್. ಡಿ. ದೇವೇಗೌಡರ ಬದುಕಿನ ಏಳುಬೀಳುಗಳಲ್ಲಿ, ಅವರು ದೇಶದ ಪ್ರಧಾನಿ ಹುದ್ದೆಗೇರುವವರೆಗಿನ ರಾಜಕೀಯ ಹೋರಾಟದ ದಿನಗಳಲ್ಲಿ ಚೆನ್ನಮ್ಮನವರು ಕೇವಲ ಪತ್ನಿಯಾಗಿರಲಿಲ್ಲ, ಬದಲಿಗೆ ಆ ಇಡೀ ಕುಟುಂಬದ ದೃಢವಾದ ಬೆನ್ನೆಲುಬಾಗಿದ್ದರು. ರಾಜಕೀಯದ ತೀವ್ರ ಒತ್ತಡಗಳು, ಸಾರ್ವಜನಿಕ ಜೀವನದ ಸವಾಲುಗಳು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಅವರು ನಿಭಾಯಿಸಿದ ರೀತಿ ನಿಜಕ್ಕೂ ಗೌರವಾರ್ಹ. ಅಷ್ಟೂ ದೊಡ್ಡ ರಾಜಕೀಯ ಕುಟುಂಬವನ್ನು ಒಟ್ಟಾಗಿ ಮುನ್ನಡೆಸಿದ ಅವರು ಆ ಮನೆಯ ನಿಜವಾದ ಮಹಾಲಕ್ಷ್ಮಿಯಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಎಲ್ಲ ಕರ್ತವ್ಯಗಳನ್ನು ಯಶಸ್ವಿಯಾಗಿ ಮುಗಿಸಿ ಅಗಲಿದ ಆ ಮಹಾತಾಯಿಯ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ, ಹಾಗೂ ದೇವೇಗೌಡರಿಗೆ ಮತ್ತು ಅವರ ಇಡೀ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ. 🙏 https://youtu...