*ಮೌಲ್ವಿಯು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ-ಗೃಹ ಸಚಿವ ಡಾ. ಜಿ.ಪರಮೇಶ್ವರ*
*ಮೌಲ್ವಿಯು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ-ಗೃಹ ಸಚಿವ ಡಾ. ಜಿ.ಪರಮೇಶ್ವರ* *ಬೆಂಗಳೂರು, (ಫೆಬ್ರವರಿ 21):-*ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ನೀಡಿದ ಹೇಳಿಕೆ. ಉದಯಗಿರಿ ಪ್ರಕರಣದಲ್ಲಿ ಸಿಸಿಟೀವಿ ನಲ್ಲಿ ಯಾರೆಲ್ಲಾ ಆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ದೃಶ್ಯಗಳ ಗಮನಿಸಿ ಅರೆಸ್ಟ್ ಮಾಡಿದ್ದಾರೆ. . ಮೌಲ್ವಿಯು ಒಂದು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ. ಅವರನ್ನ ಈಗ ಅರೆಸ್ಟ್ ಮಾಡಿದ್ದಾರೆ.ಇವರೊಂದಿಗೆ ಯಾರು ಅದರಲ್ಲಿ ಭಾಗಿಗಳಾಗಿದ್ದಾರೆ ಸಿಸಿಟಿವಿ ಫುಟೇಜ್ ನಲ್ಲಿ ಅದನ್ನ ನೋಡ್ಕೊಂಡು ಆರೇಸ್ಟ್ ಮಾಡ್ತಾ ಇದ್ದಾರೆ. G parameshwar video ಇಪ್ಪತ್ತನೇ ತಾರೀಖು ಬಿಜೆಪಿ ಪ್ರತಿಭಟನೆ ಇಟ್ಕೊಂಡಿದ್ದು.ಅವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದರು. #Bharata #mone #budget #achivement #Chethana #gowda #traffic #Central #government #yogi #riya #AI #ಮುನಿಸ್ವಾಮಿ #police #homeminister https://youtube.com/@worldwidepeoplesnews