🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥
🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥 ನಿಮ್ಮ ಮಹಿಮೆ ಅರಿತವರ್ಯಾರು, ಶ್ರೀರಕ್ಷೆ ಸದಾ ಭಕ್ತರ ಮೇಲೆ ಇರಲಿ ಜಗದೊಡೆಯ🕉🔱 ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾಘನಶರಣ .. ಭಾರತ, ಏಪ್ರಿಲ್ 20: ಸುತ್ತೂರು ಮಠಕ್ಕೆ ಬಂದು ರಾಗಿ ಬೀಸಿ ಭಕ್ತಜನಕ್ಕೆ ಇಟ್ಟು ಹುಣ್ಣಿಸಿದ ಮಹಾನುಭಾವ.. #ಆರತಿ #ಮಹಾಘನಶರಣ #ಸುತ್ತೂರು #ರಾಗಿ #ಮಹಾನುಭಾವ #ಪವಾಡ #ಮಾದಪ್ಪ #ಎಪ್ಪತ್ತೇಳು #ಸರ್ಪ #ತಲೆದಿಂಬು #ಕೈಲಾಸ #ದೂಫ #ಹುಲಿವಾಹನ #ಪಾದಕ್ಕೆ #ಉಘೇ #ಎನ್ರಪ್ಪೋ #💐#🐄 ,#🐍 #ಮಲೈ #ಮಹದೇಶ್ವರ #ಹುಂಡಿ #ಎಣಿಕೆ #ಚಿನ್ನ #ಬೆಳ್ಳಿ #ಕೆಜಿ #ಕಾಣಿಕೆ #mahadev #mahadeshwarabetta⛰️ #madeshwara #chamarajanagar #malemahadeshwarahills https://www.instagram.com/reel/DIqxl8Kza5v/?igsh=MTJvMWRxYnA5YmU5ag== ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾಘನಶರಣ .. ಬೇವಿನ ಅಟ್ಟಿ ಕಾಳಮ್ಮನಿಗೆ ಐಶ್ವರ್ಯ ಕೂಟ್ಟು ಅವಳು ದುರ ಆಂಕಾರ ಪಡಲುಒಂದು ಇಡಿ ಎಳ್ಳಿನ ಬಿಕ್ಷೆ ಕೊಡದ ಕಾಳಮ್ಮ ನಿಗೆ ಗರ್ವ ಮುರಿದು .. ಸರಗೂರು ಮೂಗಪ್ಪ ಶಿವಶರಣೆ ರಾಮವ್ವರಿಂದ ಎಣ್ಣೆ ಮಜ್ಜನ ಪಡೆವ ಕಲಿಯುಗದ ಕಾಮಧೇನು... ಎಷ್ಟು ಹೊಗಳಿದರು ಸಾಲದು ತಂದೆ ನಿನ್ನ ಪವಾಡ...... ಮಲೈ ಮಹದೇಶ್ವರ ಸ್ವಾಮಿ ಇಂದಿನ...