ಪೋಸ್ಟ್‌ಗಳು

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ... ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ...

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ... ಕರ್ನಾಟಕ, ಏಪ್ರಿಲ್ 04: ಈ ಹಾಡಿನ ಸಾಹಿತ್ಯ ಈ ಕೆಳಕಂಡಂತೆ ಇದೆ. https://youtube.com/shorts/1FZPMVVSK3Y?si=GIc-Kf6DDVzx6HGt ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ || ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ || ಅಮ್ಮಾ || ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ ಬೆಣ್ಣೆ ಒರೆಸಿದ ಕೈಯ ಬೆನ್ನ ಹಿ೦ದೆ ಮರೆಸುತ್ತ || ಅಮ್ಮಾ || ಎತ್ತಿದ ಕೈಯ ಕಡುಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮಾ || ಸಾಹಿತ್ಯ – ಹೆಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ – ಮೈಸೂರು ಅನಂತಸ್ವಾಮಿ ಗಾಯನ – ಎಂ ಡಿ ಪಲ್ಲವಿ #ಸಾಹಿತ್ಯ #ಹೆಚ್ #ದೇವಕಿ #ಕೃಷ್ಣ #ಸಂಗೀತ  #ಮೈಸೂರು #ಅನಂತಸ್ವಾಮಿ #ಗಾಯನ  #ಎಂಡಿ #ಪಲ್ಲವಿ #ಅಮ್ಮಾ #ನಾನು #ದೇವರಾಣೆ #ಬೆಣ್ಣೆ #ಕದ್ದಿಲ್ಲಮ್ಮ #ಎಲ್ಲ #ಸೇರಿ #ನನ್ನ #ಬಾಯಿಗೆ #ಬೆಣ್ಣೆಯ #ಮೆತ್ತಿದರಮ್ಮ || ,