ಪೋಸ್ಟ್‌ಗಳು

*ಬೆಣ್ಣೆ ಕದ್ದ ಕೃಷ್ಣನಿಗೆ ಯಶೋಧೆ ಕೊಡುತ್ತಿರೋ ಶಿಕ್ಷೆ!* ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

*ಬೆಣ್ಣೆ ಕದ್ದ ಕೃಷ್ಣನಿಗೆ ಯಶೋಧೆ ಕೊಡುತ್ತಿರೋ ಶಿಕ್ಷೆ!*

*ಬೆಣ್ಣೆ ಕದ್ದ ಕೃಷ್ಣನಿಗೆ ಯಶೋಧೆ ಕೊಡುತ್ತಿರೋ ಶಿಕ್ಷೆ!*   ಭಾರತ, ಏಪ್ರಿಲ್ 27: ಜಗತ್ತಿನ ಎಲ್ಲಾ ವಸ್ತುಗಳು ಶ್ರೀ ಕೃಷ್ಣನ ಕೊಡುಗೆ ಮಾಡಿದೆ, ಅವನ ಸ್ವರೂಪವೇ ಆಗಿವೇ, ಹೀಗಿರುವಾಗ , ಬೆಣ್ಣೆ ಕದ್ದ, ಕಳ್ಳ ಕೃಷ್ಣ ಎಂಬುವ ಆರೋಪ ಸುಳ್ಳಾಗಿದೆ. #BalaKrishna #www.youtube.com #watch #Lahari #Bhavagethegalu #FolkKannada  #Benne  #Namma #KrishnaLyrical #VideoSong  #Musiccomposed  #Folk   #T-Series #StarSuvarna #News18 #KnowUs #KrishnaJanmashtami #GoogleNews ಈ ಕಥೆಯು ಕೃಷ್ಣನ ಬೆಣ್ಣೆಯ ಮೇಲಿನ ಉತ್ಸಾಹವನ್ನು  ಕೇಂದ್ರೀಕರಿಸುತ್ತದೆ.    ಕೃಷ್ಣ ಬಾಲ್ಯದಿಂದಲೂ ತುಂಟತನಕ್ಕೆ ಹೆಸರಾದವನು. ಬೆಣ್ಣೆ ಕಳ್ಳ ಎಂದು ಹೆಸರು ಪಡೆದ ಕೃಷ್ಣ, ಗೋಪಿಕೆಯರಿಗೆ ಬಹಳ ಕಾಡಿಸಿದ. . ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ.   ಈ ದಿನ ಹಲವಾರು ಸ್ವೀಟ್ ಹಾಗೂ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಮಾಡಲಾಗುತ್ತದೆ. ಹೆಚ್ಚಾಗಿ ಈ ದಿನ ಬೆಣ್ಣೆಯ ಪದಾರ್ಥಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ.  https://youtu.be/D4eZGLrm9Vg?si=1fi3Jc9HWfUb_izh  ಕೃಷ್ಣ ಎಂದರೆ ನೆನಪಾಗುವುದು ಬೆಣ್ಣೆ. ಬೆಣ್ಣೆ ಮುದ್ದೆ, ಬೆಣ್ಣೆ ಕೃಷ್ಣ ಎಂದು ಕರ...