ಪೋಸ್ಟ್‌ಗಳು

ಎಚ್ಚರ ಸಾರ್ವಜನಿಕರೇ...ವಿದ್ಯುತ್ ತಂತಿಗಳ ಅವಘಡ ಸಂಭವಿಸಬಹುದು.. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಎಚ್ಚರ ಸಾರ್ವಜನಿಕರೇ...ವಿದ್ಯುತ್ ತಂತಿಗಳ ಅವಘಡ ಸಂಭವಿಸಬಹುದು.. ಸುರಕ್ಷತೆ ಅನುಸರಿಸಿ🙏

*ಎಚ್ಚರ ಸಾರ್ವಜನಿಕರೇ...ವಿದ್ಯುತ್ ತಂತಿಗಳ ಅವಘಡ ಸಂಭವಿಸಬಹುದು.. ಸುರಕ್ಷತೆ ಅನುಸರಿಸಿ🙏 ಕರ್ನಾಟಕ, ಏಪ್ರಿಲ್ 09: ರಾಜ್ಯದ ಜಾಲಿಬೆಂಚಿ ಗ್ರಾಮದಲ್ಲಿ ಮಳೆ ಗಾಳಿ ಅವಾಂತರದಿಂದ  ವಿದ್ಯುತ್ ತಂತಿಗಳು ಕಟ್ಟಾಗಿ ಈ ರೀತಿ ಅವಘಡವಾಗಿದೆ. ,ರಾಯಚೂರು ಜಿಲ್ಲೆಯ, ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ಜಾಲಿಬೆಂಚಿ ಗ್ರಾಮ ಇದ್ದು , ಗ್ರಾಮದ ಒಟ್ಟು ಜನಸಂಖ್ಯೆ 946 ಕ್ಕಿಂತ ಹೆಚ್ಚಿದೆ.  ಕೂಡಲೇ ಬೆಸ್ಕಾಂನ 1912 ಸಹಾಯವಾಣಿ ಸಂಪರ್ಕಿಸಿ   #ಮಳೆ #ಗಾಳಿ  #ವಿದ್ಯುತ್ #ತಂತಿ #ಅವಘಡ #ರಾಯಚೂರು #ಜಾಲಿಬೆಂಚಿ  #ಜನಸಂಖ್ಯೆ #ಬೆಸ್ಕಾಂ #1912 #ಸಹಾಯವಾಣಿ #ಹೈಟೆನ್ಷನ್ #ವಿದ್ಯುತ್  #Electricity #Supply #Company #Limited #pole #fire #ʀᴀɪᴄʜᴜʀ #raichur  ಸಾರ್ವಜನಿಕರು ವಹಿಸಬೇಕಾದ ಸುರಕ್ಷತಾ ಕ್ರಮಗಳು: 1. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾದು ಹೋಗಿರುವ ವಿದ್ಯುತ್ ತಂತಿಗಳು see ಯಾವುದೇ ರೀತಿಯ ವಿದ್ಯುತ್ ಪರಿಕರಗಳ ಬಗ್ಗೆ ಜಾಗ್ರತ ವಹಿಸಬೇಕು. 2. ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಬಾರದು. ಮೊಬೈಲ್ ಚಾರ್ಜ್ ಆಗುವ ಸಂದರ್ಭದಲ್ಲಿ ಮೊಬೈಲ್ ಅನ್ನು ಬಳಸಬಾರದು, ವಿದ್ಯುತ್‌ ಅವಘಡಗಳನ್ನು ತಡೆಯಲು ಎ.ಎಸ್.ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಬೇಕು. 5 . ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಹೋಗುವುದಾಗಲಿ, ಭಿತ್ತಿಪತ್ರಗಳನ್ನು ಅಂಟಿಸುವುದಾಗಲಿ ಅ...