ಪೋಸ್ಟ್‌ಗಳು

ಕೇಂದ್ರ ಸರ್ಕಾರ ಹಣ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

*ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ರೈಲ್ವೆ ಯೋಜನೆಗಳು ವಿಳಂಬವಾಗಿದೆ: ಗೃಹ ಸಚಿವ ಡಾ. ಜಿ.ಪರಮೇಶ್ವರ

home minister video *ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ  ರೈಲ್ವೆ ಯೋಜನೆಗಳು ವಿಳಂಬವಾಗಿದೆ: ಗೃಹ ಸಚಿವ ಡಾ. ಜಿ.ಪರಮೇಶ್ವರ* ತುಮಕೂರು (ಫೆಬ್ರವರಿ 21):- ಮಾನ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ರವರು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಾಧ್ಯಮದವರಿಗೆ ನೀಡಿದ ಹೇಳಿಕೆ. ನಮ್ಮ ಜಿಲ್ಲೆಯಲ್ಲಿ ಅನೇಕ ಯೋಜನೆಗಳು ನಡಿತಾ ಇದವೆ.ಎರಡು ರೈಲ್ವೆ ಯೋಜನೆಗಳು ಒಂದು ಬೆಂಗಳೂರು ತುಮಕೂರಿನಿಂದ ರಾಯದುರ್ಗದವರೆಗೆ ಇನ್ನೊಂದು ತುಮಕೂರಿನಿಂದ ದಾವಣಗೆರೆ ವರೆಗೂ , ರಾಯದುರ್ಗ 2009 ರಲ್ಲಿ ಆರಂಭ ಆಗಿದ್ದು ತುಮಕೂರು ದಾವಣಗೆರೆ 2016 ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಕೂಡ ಒಂದು ರೀತಿಯಲ್ಲಿ ಕುಂಟುತ್ತಾ ನಡೀತಾ ಇದೆ.ಕಾರಣ ಏನು ಅಂತ ಹೇಳಿದ್ರಿ ಏನು ಸರಿಯಾಗಿ ಆಗಿಲ್ಲ ಅಂತ ಹೇಳಿ ಒಂದು ಕಾರಣ ಹೇಳುತ್ತಿದ್ದಾರೆ ಮತ್ತು ಎರಡನೆಯದು ಕೇಂದ್ರ ಸರ್ಕಾರದಲ್ಲಿ ಅನುಮೋದನೆಯಾಗಿ ಅಲ್ಲಿಂದ ಹಣ ಬಿಡುಗಡೆಯಾಗಬೇಕು. ಹಣ ಬಿಡುಗಡೆ ಆದ್ಮೇಲೆ ಆ ಕೆಲಸಗಳು ಪ್ರಾರಂಭ ಆಗುತ್ತದೆ.   ಅದರ ಜೊತೆಯಲ್ಲಿ ಹೇಮಾವತಿ ಯೋಜನೆ ಅದು ಕೂಡ ಬಹಳ ಯೋಚನೆ ಮಾಡಿ ಪ್ರಾಜೆಕ್ಟ್‌ಗಾಗಿ ಸುಮಾರು ವರ್ಷಗಳಾಗಿವೆ. ನಮ್ಮಲ್ಲಿ ಅಪ್ಪರ್ ಭದ್ರ ಯೋಜನೆ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಸುಮಾರು ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಭೂಮಿ ನಲ್ಲಿ ನಾವು ಇಂಡಸ್ಟ್ರೀಸ್ ಗೆ ನೀಡಿದ್ದೆವೆ ಮಾಡಿದೆ. *ತುಮಕೂರು, (ಫೆಬ್ರವರಿ ...