ಲೋಕಾಯುಕ್ತ ಅಧಿಕಾರಿಗಳ ಪೋಸ್ಟಿಂಗ್ ಸಿಎಂ ಕೈಲಿದೆ : ಪ್ರತಿಕ್ರಿಯೆ
ಕರ್ನಾಟಕ , ಫೆಬ್ರವರಿ, 21: ಲೋಕಾಯುಕ್ತ ಅಧಿಕಾರಿಗಳು ಪೋಸ್ಟಿಂಗ್ ಸಿಎಂ ಕೈಲಿದೆ ಎಂಬ ಬೊಮ್ಮಾಯಿ ಹೇಳಿಕೆ ವಿಚಾರ.*ಬೊಮ್ಮಾಯಿ ಹೇಳಿಕೆಗೆ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ರಿಯಕ್ಟ್! full video ಮೂಡಾ ಕೇಸನ್ನ ಸಿಬಿಐ ಗೆ ಬೇಡ ಅಂತ ಕೋರ್ಟ್ ರಿಜೆಕ್ಟ್ ಮಾಡಿತು ಇದರ ಅರ್ಥ ಏನು? ಇದೆಲ್ಲ ಎಲ್ಲರಿಗೂ ಗೊತ್ತಿರುವ ಸತ್ಯ. *ಇಡಿ ಬಿಜೆಪಿ ಅಂಡರ್ನಲ್ಲಿ ಇದೆ.* ಇಡಿ ತನಿಖೆ ಮಾಡಿಸಿದ್ರು ಅದರಿಂದ ಹೊರ ಬರಲಿದ್ದೇವೆ. ಬಿಜೆಪಿಯವ್ರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ಕಣ್ಣು. ಸಿದ್ದರಾಮಯ್ಯ ಯಾವಾ ಭ್ರಷ್ಟಾಚಾರದಲ್ಲಿ ಸಿಗುತ್ತಿಲ್ಲ ಅಂತ ಹುಡುಕ್ತಿದ್ದಾರೆ. *ಇಡಿ, ಸಿಬಿಐ, ಲೋಕಾಯುಕ್ತದಲ್ಲಿ ತನಿಖೆ ಮಾಡಿದ್ರು ಏನು ಸಿಗಲ್ಲ.* ಯುಗಾದಿಗೆ ಕಂತೆ ಕಂತೆ ಹಣ ಬರತ್ತೆ ಎಂಬ ಶಾಸಕ ಬಸವಂತಪ್ಪ ಹೇಳಿಕೆ ವಿಚಾರ. ಬಸವಂತಪ್ಪ ಹಾಡು ಭಾಷೆಯಲ್ಲಿ ಹಾಗೆ ಕಂತೆ ಕಂತೆ ಹಣ ಬರತ್ತೆ ಅಂತ ಹೇಳಿದ್ದಾರೆ. ಎರಡ್ಮೂರು ತಿಂಗಳು ನಿಂತಿರುವ ಹಣ ಒಟ್ಟಿಗೆ ಬರತ್ತೆ ಅನ್ನೋದು ಅವರ ಹೇಳಿಕೆ. *ಸಿಎಂ, ರಾಜ್ಯಪಾಲರ ನಕಲಿ ಪತ್ರ ಸೃಷ್ಟಿಸಿ ಕೋಟ್ಯಾಂತರ ರೂ ವಂಚನೆ ಪ್ರಕರಣದ ವಿಚಾರ.* ಆರೋಪಿ ವೆಂಕಟೇಶ್ ಅರೆಸ್ಟ್ ಆಗಿದ್ದಾನೆ. 100% ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿದೆ.ಆರೋಪಿ ಮೇಲೆ ಕಠಿಣ ಕ್ರಮ ಜರುಗಲಿದೆ. ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಹೆಚ್ಚಾದ ವಿಚಾರ. ಎಸ್ಪಿ, ಐಜಿಗೆ ಮಾತನಾಡಿದ್ದೇನೆ. ಪೊಲೀಸರು ಕಡಿವಾಣ ಹಾಕಲಿದ್ದಾರೆ. ಗಾಂಜಾ, ಇಸ್ಪಿಟ್ ಗೆ ಕಡಿವಾಣ ಬೀಳಲಿದೆ. ...