ಲೋಕಾಯುಕ್ತ ಅಧಿಕಾರಿಗಳ ಪೋಸ್ಟಿಂಗ್ ಸಿಎಂ ಕೈಲಿದೆ : ಪ್ರತಿಕ್ರಿಯೆ


ಕರ್ನಾಟಕ , ಫೆಬ್ರವರಿ, 21:  ಲೋಕಾಯುಕ್ತ ಅಧಿಕಾರಿಗಳು ಪೋಸ್ಟಿಂಗ್ ಸಿಎಂ ಕೈಲಿದೆ ಎಂಬ ಬೊಮ್ಮಾಯಿ ಹೇಳಿಕೆ ವಿಚಾರ.*ಬೊಮ್ಮಾಯಿ ಹೇಳಿಕೆಗೆ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ರಿಯಕ್ಟ್!full video

ಮೂಡಾ ಕೇಸನ್ನ ಸಿಬಿಐ ಗೆ ಬೇಡ ಅಂತ ಕೋರ್ಟ್ ರಿಜೆಕ್ಟ್ ಮಾಡಿತು ಇದರ ಅರ್ಥ ಏನು?
ಇದೆಲ್ಲ ಎಲ್ಲರಿಗೂ ಗೊತ್ತಿರುವ ಸತ್ಯ.
*ಇಡಿ ಬಿಜೆಪಿ ಅಂಡರ್ನಲ್ಲಿ ಇದೆ.*
ಇಡಿ ತನಿಖೆ ಮಾಡಿಸಿದ್ರು ಅದರಿಂದ ಹೊರ ಬರಲಿದ್ದೇವೆ.
ಬಿಜೆಪಿಯವ್ರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ಕಣ್ಣು.
ಸಿದ್ದರಾಮಯ್ಯ ಯಾವಾ ಭ್ರಷ್ಟಾಚಾರದಲ್ಲಿ ಸಿಗುತ್ತಿಲ್ಲ ಅಂತ ಹುಡುಕ್ತಿದ್ದಾರೆ.
*ಇಡಿ, ಸಿಬಿಐ, ಲೋಕಾಯುಕ್ತದಲ್ಲಿ ತನಿಖೆ ಮಾಡಿದ್ರು ಏನು ಸಿಗಲ್ಲ.*
ಯುಗಾದಿಗೆ ಕಂತೆ ಕಂತೆ ಹಣ ಬರತ್ತೆ ಎಂಬ ಶಾಸಕ ಬಸವಂತಪ್ಪ ಹೇಳಿಕೆ ವಿಚಾರ.
ಬಸವಂತಪ್ಪ ಹಾಡು ಭಾಷೆಯಲ್ಲಿ ಹಾಗೆ ಕಂತೆ ಕಂತೆ ಹಣ ಬರತ್ತೆ ಅಂತ ಹೇಳಿದ್ದಾರೆ.
ಎರಡ್ಮೂರು ತಿಂಗಳು ನಿಂತಿರುವ ಹಣ ಒಟ್ಟಿಗೆ ಬರತ್ತೆ ಅನ್ನೋದು ಅವರ ಹೇಳಿಕೆ.
*ಸಿಎಂ, ರಾಜ್ಯಪಾಲರ ನಕಲಿ ಪತ್ರ ಸೃಷ್ಟಿಸಿ ಕೋಟ್ಯಾಂತರ ರೂ ವಂಚನೆ ಪ್ರಕರಣದ ವಿಚಾರ.*
ಆರೋಪಿ ವೆಂಕಟೇಶ್ ಅರೆಸ್ಟ್ ಆಗಿದ್ದಾನೆ.
100% ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿದೆ.ಆರೋಪಿ ಮೇಲೆ ಕಠಿಣ ಕ್ರಮ ಜರುಗಲಿದೆ.
ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಹೆಚ್ಚಾದ ವಿಚಾರ.
ಎಸ್ಪಿ, ಐಜಿಗೆ ಮಾತನಾಡಿದ್ದೇನೆ.
ಪೊಲೀಸರು ಕಡಿವಾಣ ಹಾಕಲಿದ್ದಾರೆ.
ಗಾಂಜಾ, ಇಸ್ಪಿಟ್ ಗೆ ಕಡಿವಾಣ ಬೀಳಲಿದೆ.
ಎಷ್ಟೆ ಕಾನೂನು ಬಿಗಿ ಆದ್ರು ಕೂಡ ಇಂತ ಘಟನೆಗಳು ನಡಿತನೆ ಇವೆ.
ಪೊಲೀಸರಿಗೆ ಗಂಭೀರವಾಗಿ ಕ್ರಮ ಕೈಗೊಳ್ಳಲು ತಿಳಿಸಿದ್ದೇವೆ.
#Bommai #cm #Siddaramaiah #ಲೋಕಾಯುಕ್ತ  #stock # #agreement #Chethana #africa #Muniswamy #gowda #Riya #YOGI #AI forien #world #development #Australia
 https://x.com/oneperfectthink

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ