ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*

police commissioner love video
*ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*
ಕರ್ನಾಟಕ, ಫೆಬ್ರವರಿ 28: ಇಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ನಗರ ಪೊಲೀಸ್ ಆಯುಕ್ತ ಸಿ ದಯಾನಂದ ಮಾತನಾಡಿದರು.

ಕೆಆರ್ ಪುರ ಪೊಲೀಸ್ ಠಾಣೆಯವರು ಒಂದು ಉತ್ತಮ ಕೆಲಸವನ್ನು ಮಾಡಿದ್ದಾರೆ.ಬೆಂಗಳೂರು ನಗರ ಸೇರಿದಂತೆ ಹೊರ ರಾಜ್ಯಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದಂತಹ ಓರ್ವ ಅಂತರ್ ರಾಜ್ಯ ಕಳ್ಳನನ್ನ ವಾಹನಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಆತನಿಂದ ಬೇರೆ ಬೇರೆ ಕಂಪನಿಗಳ ಒಟ್ಟು 100 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 1,45,00,000 ಆಗಿದೆ. ಬಹುಶಃ ಇದುವರೆಗಿನ ಬೆಂಗಳೂರು ನಗರದಲ್ಲಿಗಳಲ್ಲಿ ಇದು ಅತ್ಯಂತ ಹೆಚ್ಚಿನ ವಾಹನಗಳ ರಿಕವರಿ ಅಂತ ನಾನು ಭಾವಿಸುತ್ತೇನೆ. 

.ತಿಂಗಳು ಜನವರಿ ಹತ್ತನೇ ತಾರೀಕಿನಂದು ಕೆ ಆರ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಒಂದು ಮನೆಯ ಮುಂಭಾಗ ನಿಲ್ಲಿಸಿದ್ದ ಅಂತಹ ವಾಹನವನ್ನು ಯಾರೋ ಕಳ್ಳರು ದ್ವಿಚಕ್ರ ವಾಹನ ಕದ್ದು ಕೊಂಡು ಹೋಗುತ್ತಾರೆ ,ಅದರಂತೆ ಅವರು ಹತ್ತನೇ ತಾರೀಖು ಈ ದೂರನ್ನ ದಾಖಲಿಸಿದ್ದಾರೆ. ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಹಾಗೆ ದಾಖಲಿಸಿಕೊಂಡ ಈ ದೂರಿನ ಅನ್ವಯ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯನ್ನ ಕೈಗೊಂಡು ಆರನೇ ತಾರೀಖು ಫೆಬ್ರವರಿಯಂದು, ಹೊಸಕೋಟೆ ಟೋಲ್ ಬಳಿ ಓರ್ವ ವ್ಯಕ್ತಿಯನ್ನ ಈ ಕಳವಾಗಿದ್ದ. ವಾರದ ಜೊತೆಗೆ ಪತ್ತೆ ಹಚ್ಚುವಲ್ಲಿ ಮತ್ತು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದಾದ ನಂತರದಲ್ಲಿ ಆತನ ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ಆತ ಈ ರೀತಿ ಬೆಂಗಳೂರು ರಾಜ್ಯದ ಕೋಲಾರ ಮತ್ತು ಇತರೆಡೆಗಳಲ್ಲಿ ಹಾಗು ಇತರ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿಯೂ ಕೂಡ ಈ ರೀತಿ ತನ್ನ ಕೈಚಳಕವನ್ನು ತೋರಿಸಿ ಒಟ್ಟು 100 ದ್ವಿಚಕ್ರ ವಾಹನಗಳನ್ನ ಈ ರೀತಿ ಆತ ಕದ್ದಿರುವುದಾಗಿ ಒಪ್ಪಿಕೊಂಡಿರುತ್ತಾರೆ ಮತ್ತು ಪೊಲೀಸರು ಬಹಳ ಶ್ರಮಪಟ್ಟು ಎಲ್ಲ ರಾಜ್ಯಗಳಿಗೆ ಹೋಗಿ ಅಲ್ಲಿ ಈ ಆತ ಕಳ್ಳತನ ಮಾಡಿ ಬೇರೆ ಬೇರೆಯವರಿಗೆ ಮಾರಾಟ ಮಾಡತಕ್ಕಂತ ಎಲ್ಲ 100 ದ್ವಿಚಕ್ರ ವಾಹನಗಳನ್ನ ಪತ್ತೆ ಹಚ್ಚಿ ಬಂಧಿಸುವಲ್ಲಿ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿ ಆತ ಕಳ್ಳತನ ಮಾಡಿರತಕ್ಕಂತಹ ವಾಹನಗಳಲ್ಲಿ ಮುಖ್ಯವಾಗಿ ಬುಲೆಟ್ ಮೋಟರ್ ಸೈಕಲ್‌ಗಳು, 24 ಆಕ್ಸಿಸ್ 36 ಪಲ್ಸರ್ ಸುಮಾರು 18 ಮತ್ತು ಇತರ ಬೇರೆ ಬೇರೆ ಕಂಪನಿಗಳ ಮೋಟರ್ ಸೈಕಲ್ ಗಳು ಇದರಲ್ಲಿ ಶಾಮೀಲಾಗಿದ್ದೇವೆ.
  ಕೆ. ಆರ್ ಪುರ ಪೊಲೀಸ್ ಠಾಣೆಯಲ್ಲೇ ಸುಮಾರು 23 ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದವು. ನಂತರ ರಾಮಮೂರ್ತಿನಗರದ ಎರಡು ದ್ವಿಚಕ್ರ ವಾಹನಗಳುಲಿದ್ದು, ಕೋಲಾರ ಟೌನ್ ಅದೇ ರೀತಿಯಲ್ಲಿ ತಿರುಪತಿ ಮತ್ತು ರೇಣುಗುಂಟ ರಾಯಚೂಟಿ ಈ ರೀತಿ ಮತ್ತೆ ರಲ್ಲಿ ನವ ಪೇಟೆಯಲ್ಲಿ ಪೇರಿ ಈ ರೀತಿ ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ಕಡೆಗಳಲ್ಲಿ ಈ ವಾಹನಗಳನ್ನು ಕಳ್ಳತನ ಆಗಿತ್ತು.
ಬೆಂಗಳೂರು ನಗರಕ್ಕೆ ಪೊಲೀಸ್ ಆಯುಕ್ತರು. ಅವರು ಮೇ 2023 ರಲ್ಲಿ ಪ್ರತಾಪ್ ರೆಡ್ಡಿ ಅವರ ಸ್ಥಾನವನ್ನು ವಹಿಸಿಕೊಂಡರು. 


  ಕಮೀಷನರ್ ದಯಾನಂದ ಅವರ ಪ್ರಶಸ್ತಿಗಳು ಮತ್ತು ಸಾಧನೆಗಳು:  ಗೌರವಾನ್ವಿತ ಸೇವೆ (2011) ಮತ್ತು ವಿಶಿಷ್ಟ ಸೇವೆ (2022) ಗಾಗಿ ರಾಷ್ಟ್ರಪತಿಗಳ ಪದಕಗಳು, ಕೊಸೊವೊದಲ್ಲಿ ವಿಶ್ವ ಶಾಂತಿ ಕೀಪಿಂಗ್ ಸೇವೆಗಾಗಿ ವಿಶ್ವಸಂಸ್ಥೆಯ ಪದಕ (2003-04)
 ಸೈಬರ್ ಫೋರೆನ್ಸಿಕ್ ಲ್ಯಾಬ್ ಅನ್ನು ಸ್ಥಾಪಿಸುವುದು
 2005 ರಲ್ಲಿ ಪೋಲೀಸ್ ಬ್ಲಾಗ್ ಅನ್ನು ಪ್ರಾರಂಭಿಸುವುದು, ಸಾಮಾಜಿಕ ಮಾಧ್ಯಮ ಸಾಧನಗಳನ್ನು ಬಳಸಲು ಬೆಂಗಳೂರು ನಗರ ಪೊಲೀಸರಿಗೆ ಸಹಾಯ ಮಾಡುವುದು.

 ಆಯುಕ್ತರಾಗಿ ದಯಾನಂದ ಸಂದೇಶ: -
 ಪೊಲೀಸರು ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ
 ಪೊಲೀಸರು ಸೈಬರ್ ಅಪರಾಧಗಳನ್ನು ಸಹ ಪರಿಹರಿಸುತ್ತಾರೆ
 ಸಂಚಾರ ಸುಗಮಗೊಳಿಸುವುದು ಆದ್ಯತೆಯಾಗಿದೆ
 ಪಾರದರ್ಶಕತೆ ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಲು ಪೊಲೀಸರು ಯೋಜಿಸಿದ್ದಾರೆ
 ಒಳಗೊಳ್ಳುವಿಕೆಗೆ ದಯಾನಂದರ ಬದ್ಧತೆ: 
 
#ಬೈಕ್ #ದ್ವಿಚಕ್ರ #ವಾಹನ #ಕಳ್ಳತನ #Attack #accident #death #quarrel #sad #rip #terrific #kill #fever #virus #blast #terrist #theft #rowdy #ಹಸಿವು #crime #cruel #horror #fire #assault #beating #ಚೇತನಾ #ಮುನಿಸ್ವಾಮಿ #ಗೌಡ #AI #devil #blood 
https://cmkarnatakastate.blogspot.com,



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ