ಪೋಸ್ಟ್‌ಗಳು

ಮಂತ್ರಾಲಯಂನಲ್ಲಿ ನಡೆಯಿತು ಒಂದು ಅದ್ಬುತ! - ದಾಸನ ರೂಪದಲ್ಲಿ ಕುಣಿದ ಓರ್ವ ವ್ಯಕ್ತಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಂತ್ರಾಲಯಂನಲ್ಲಿ ನಡೆಯಿತು ಒಂದು ಅದ್ಬುತ! - ದಾಸನ ರೂಪದಲ್ಲಿ ಕುಣಿದ ಓರ್ವ ವ್ಯಕ್ತಿ

ಇಮೇಜ್
ಮಂತ್ರಾಲಯಂನಲ್ಲಿ ನಡೆಯಿತು ಒಂದು ಅದ್ಬುತ! - ದಾಸನ ರೂಪದಲ್ಲಿ ಕುಣಿದ ಓರ್ವ ವ್ಯಕ್ತಿ  ಭಾರತ, ಮಾರ್ಚ್ 06 : ಇತ್ತಿಚೆಗೆ ಶ್ರೀ ಮಂತ್ರಾಲಯ ದಲ್ಲಿ ನಡೆದ ಉತ್ಸವದಲ್ಲಿ, ವ್ಯಕ್ತಿ ಯಾರೊಬ್ಬರು,  ಶ್ರೀ ಪುರಂದರದಾಸರು, ಕನಕದಾಸರಂತೆ , ಭಕ್ತಿಯಿಂದ ಕುಣಿದಿದ್ದಾರೆ. ನೂರಾರು ಜನ ಮಹಿಳೆಯರು ಇವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ದೃಶ್ಯದಲ್ಲಿ ಅದನ್ನು ಕಾಣಬಹುದಾಗಿದೆ. #ರಾಘವೇಂದ್ರ #ಮಂಚಾಲೆ #ಬೃಂದಾವನ #ಪೀಠ  https://youtu.be/mVB-NSD2xUM?si=ItYjNTBMNYdOAcfZ ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ , ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ 74 ಕಿ.ಮೀ ಮತ್ತು ಹೈದರಾಬಾದ್ ನಿಂದ 250 ಕಿ.ಮೀ ದೂರದಲ್ಲಿರುವ ಪವಿತ್ರ ಪಟ್ಟಣವಾಗಿದೆ. ಇದು ಕರ್ನಾಟಕದ ಗಡಿಯ ಬಳಿ ಮತ್ತು ತುಂಗಭದ್ರಾ ನದಿಯ ದಡದಲ್ಲಿದೆ,  ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯವಾಗಿದೆ. ಇಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನಂ ಇದೆ. ಶ್ರೀ ಗುರು ರಾಘವೇಂದ್ರ ಸ್ವಾಮಿ (1601-1671) ಹಿಂದೂ ಧರ್ಮದಲ್ಲಿ ಪ್ರಭಾವಿ ಸಂತರಾಗಿದ್ದರು. ಅವರು ವೈಷ್ಣವ ಧರ್ಮವನ್ನು ಮತ್ತು ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ತತ್ವ...