*ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ-ತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ
*ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ-ತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ* ಕರ್ನಾಟಕ , ಏಪ್ರಿಲ್ 01: “ಪುಣ್ಯಕ್ಷೇತ್ರ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ “ಗುರುವಂದನೆ” ಕಾರ್ಯಕ್ರಮದಲ್ಲಿ ಕೇಂದ್ರದ ಜನಪ್ರಿಯ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜೀ ಭಾಗಿ. ಗುರುವಂದನೆ” ಕಾರ್ಯಕ್ರಮದ ದೃಶ್ಯ . #Warmly #welcomed #Union #DefenceMinister #RajnathSingh #Guruvandane #SiddagangaMath, ₹Tumakuru #commemoration #birthanniversary #Trivida #DasohiParama #Pujya #Dr #Sri #Shivakumara #Mahaswamiji #ವೀರಶ್ಯೆವ #ಲಿಂಗಾಯತ https://youtube.com/shorts/cltHf3J-Yck?si=nEopgN4Q-D3ZUjpt