*ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ-ತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ

*ಪುಣ್ಯಕ್ಷೇತ್ರ  ಶ್ರೀ ಸಿದ್ದಗಂಗಾ ಮಠದಲ್ಲಿ-ತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ*

ಕರ್ನಾಟಕ , ಏಪ್ರಿಲ್ 01: “ಪುಣ್ಯಕ್ಷೇತ್ರ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ “ಗುರುವಂದನೆ” ಕಾರ್ಯಕ್ರಮದಲ್ಲಿ   ಕೇಂದ್ರದ ಜನಪ್ರಿಯ ರಕ್ಷಣಾ ಸಚಿವರಾದ ಶ್ರೀ
 ರಾಜನಾಥ್ ಸಿಂಗ್ ಜೀ ಭಾಗಿ.

ಗುರುವಂದನೆ” ಕಾರ್ಯಕ್ರಮದ ದೃಶ್ಯ .

#Warmly #welcomed #Union #DefenceMinister #RajnathSingh #Guruvandane  #SiddagangaMath, ₹Tumakuru #commemoration  #birthanniversary #Trivida #DasohiParama #Pujya #Dr #Sri #Shivakumara #Mahaswamiji #ವೀರಶ್ಯೆವ #ಲಿಂಗಾಯತ 

https://youtube.com/shorts/cltHf3J-Yck?si=nEopgN4Q-D3ZUjpt

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ