ಪಂಜು ಹಿಡಿದು ಪ್ರತಿಭಟನೆ -ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಖಂಡಿಸಿ ದೇಶಾದ್ಯಂತ ಪ್ರತಿಭಟನೆ
ಪಂಜು ಹಿಡಿದು ಪ್ರತಿಭಟನೆ -ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಖಂಡಿಸಿ ದೇಶಾದ್ಯಂತ ಪ್ರತಿಭಟನೆ* ಭಾರತ ಏಪ್ರಿಲ್ 23:ಜಮ್ಮು ಕಾಶ್ಮೀರದ ಫಹಲ್ಗಾಮ್ ನಲ್ಲಿ ಮತಾಂಧ ಜಿಹಾದಿ ಭಯೋತ್ಫಾದಕರು ಹಿಂದೂಗಳನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಪಂಜು ಹಿಡಿದು ಪ್ರತಿಭಟನೆ ಹಾಗೂ ಮತಾಂಧರ ಕ್ರೌರ್ಯಕ್ಕೆ ಜೀವತೆತ್ತ ಅಮಾಯಕ ಬಂಧುಗಳಿಗೆ ಸಂತಾಪ ಸಲ್ಲಿಕೆಯ ಬೃಹತ್ ಜಾಥಾಗಳು ದೇಶಾದ್ಯಂತ ನಡೆಯುತ್ತಿವೆ. ಮಡಿಕೇರಿಯ , ಚೆನ್ನಪಟ್ಟಣ , ತುಮಕೂರು ನಗರದಲ್ಲಿ ಇಂದು ನಡೆದ ಪಂಜಿನ ಮೆರವಣಿಗೆ ಚಿತ್ರಣ ಇಲ್ಲಿದೆ . https://youtu.be/OzO9fxjegJM?si=0A2i7HznpxN2NcgP ...