ಅಬ್ಬಾ... *ಈ ಚಿಕ್ಕ ವಯಸ್ಸಿನಲ್ಲೇ ಅದೆಂಥ ಮಾತು..!*
ಅಬ್ಬಾ... *ಈ ಚಿಕ್ಕ ವಯಸ್ಸಿನಲ್ಲೇ ಅದೆಂಥ ಮಾತು..!* *ನೂರಾರು ಮತಗಳು ಸನಾತನ ಧರ್ಮದ ವಿರುಧ್ಧ ಹೋರಾಡಿವೆ- ಹೋರಾಡಿದ್ದೆಲ್ಲವೂ ನಾಶವಾಗಿದೆ* ಭಾರತ, ಏಪ್ರಿಲ್ 18 : ಈ ಚಿಕ್ಕ ವಯಸ್ಸಿಗೆ ಅದೆಂಥ ಅದ್ಭುತ ಜ್ಞಾನ ಮತ್ತು ಮಾತುಗಾರಿಕೆ. ಒಮ್ಮೆ ಅಲಿಸಿ.... ಹಿಂದು ಎಂದರಷ್ಟೇ ಸಾಲದು, ಸನಾತನ ಧರ್ಮಾಧಾರಿತ ಪ್ರಜ್ಞೆಯ ಬದುಕೂ ಮುಖ್ಯ ಎಂದು ಮಧೂರು ಬ್ರಹ್ಮಕಲಶದಲ್ಲಿ ಹಾರಿಕಾ ಮಂಜುನಾಥ್ ನುಡಿದರು. ಪ್ರಪಂಚದ ನೂರಾರು ಮತಗಳು ಸನಾತನ ಹಿಂದೂ ಧರ್ಮದ ವಿರುಧ್ಧ ಹೋರಾಡಿವೆ. ಆದರೆ ಹಿಂದೂ ಧರ್ಮ ಅವಿನಾಶಿಯಾಗಿ ಉಳಿದಿದೆ. ಹೋರಾಡಿದ್ದೆಲ್ಲವೂ ನಾಶವಾಗಿದೆ. #ಬ್ರಹ್ಮಕಲಶ #ಹಾರಿಕಾ #ಮಂಜುನಾಥ್ #ತುಳು #modi #ಭಕ್ತಿಸಂದ್ರಮೈ #ಮಧೂರ್ #ಶ್ರೀ #ಮದಂತೇಶ್ವರ #ಸಿದ್ಧಿ #ವಿನಾಯಕ #ಕ್ಷೇತ್ರ. #ಮಧುರ #ಮಂದಿರ #ಕಾಸರಗೋಡು #ನ್ಯೂಸ್ #ॐ #harikamanjunath #harika #oman #harikamanjunathspeech #gavisiddeshwaraswamiji #motivation #rss #kannadathi https://youtu.be/y-JNHXE0cqk?si=INccC2Kj8qCmX0aa ಈ ಶತಮಾನದಲ್ಲಿ ಈಗಲೂ ಧರ್ಮ ಸವಾಲುಗಳನ್ನು ಎದುರಿಸುತ್ತಲೇ ಇದೆ. ಆದ್ದರಿಂದ ಪ್ರತಿಯೊಬ್ಬ ಹಿಂದುವಿಗೂ ಸ್ವಧರ್ಮ ರಕ್ಷಣೆಯ ಜವಾಬ್ದಾರಿ ಇದೆ. ಧರ್ಮ ರಕ್ಷಣೆ ಎಂದರೆ ಯಾರ ವಿರುದ್ದವೂ ಹೋರಾಟವಲ್ಲ, ಬದಲು ನಮ್ಮೊಳಗೆ ಧರ್ಮಾಭಿಮಾನದ ಜಾಗೃತಿ ಎಂದವರು ನುಡಿದರು. ನಮ್ಮಲ್ಲಿಂ...