ಅಬ್ಬಾ... *ಈ ಚಿಕ್ಕ ವಯಸ್ಸಿನಲ್ಲೇ ಅದೆಂಥ ಮಾತು..!*

ಅಬ್ಬಾ... *ಈ ಚಿಕ್ಕ  ವಯಸ್ಸಿನಲ್ಲೇ ಅದೆಂಥ  ಮಾತು..!*

 *ನೂರಾರು ಮತಗಳು ಸನಾತನ  ಧರ್ಮದ ವಿರುಧ್ಧ ಹೋರಾಡಿವೆ- ಹೋರಾಡಿದ್ದೆಲ್ಲವೂ ನಾಶವಾಗಿದೆ*

ಭಾರತ, ಏಪ್ರಿಲ್ 18 : ಈ ಚಿಕ್ಕ  ವಯಸ್ಸಿಗೆ ಅದೆಂಥ ಅದ್ಭುತ ಜ್ಞಾನ  ಮತ್ತು ಮಾತುಗಾರಿಕೆ. ಒಮ್ಮೆ ಅಲಿಸಿ....

ಹಿಂದು ಎಂದರಷ್ಟೇ ಸಾಲದು, ಸನಾತನ ಧರ್ಮಾಧಾರಿತ ಪ್ರಜ್ಞೆಯ ಬದುಕೂ ಮುಖ್ಯ  ಎಂದು ಮಧೂರು ಬ್ರಹ್ಮಕಲಶದಲ್ಲಿ ಹಾರಿಕಾ ಮಂಜುನಾಥ್ ನುಡಿದರು.

ಪ್ರಪಂಚದ ನೂರಾರು ಮತಗಳು ಸನಾತನ ಹಿಂದೂ ಧರ್ಮದ ವಿರುಧ್ಧ ಹೋರಾಡಿವೆ. ಆದರೆ ಹಿಂದೂ ಧರ್ಮ ಅವಿನಾಶಿಯಾಗಿ ಉಳಿದಿದೆ. ಹೋರಾಡಿದ್ದೆಲ್ಲವೂ ನಾಶವಾಗಿದೆ.

#ಬ್ರಹ್ಮಕಲಶ #ಹಾರಿಕಾ #ಮಂಜುನಾಥ್ #ತುಳು #modi #ಭಕ್ತಿಸಂದ್ರಮೈ #ಮಧೂರ್ #ಶ್ರೀ #ಮದಂತೇಶ್ವರ #ಸಿದ್ಧಿ #ವಿನಾಯಕ #ಕ್ಷೇತ್ರ. #ಮಧುರ #ಮಂದಿರ #ಕಾಸರಗೋಡು #ನ್ಯೂಸ್ #ॐ #harikamanjunath #harika #oman #harikamanjunathspeech #gavisiddeshwaraswamiji #motivation #rss #kannadathi

 ಈ ಶತಮಾನದಲ್ಲಿ ಈಗಲೂ  ಧರ್ಮ ಸವಾಲುಗಳನ್ನು ಎದುರಿಸುತ್ತಲೇ ಇದೆ. ಆದ್ದರಿಂದ ಪ್ರತಿಯೊಬ್ಬ ಹಿಂದುವಿಗೂ ಸ್ವಧರ್ಮ ರಕ್ಷಣೆಯ ಜವಾಬ್ದಾರಿ ಇದೆ. ಧರ್ಮ ರಕ್ಷಣೆ ಎಂದರೆ ಯಾರ ವಿರುದ್ದವೂ ಹೋರಾಟವಲ್ಲ, ಬದಲು ನಮ್ಮೊಳಗೆ ಧರ್ಮಾಭಿಮಾನದ ಜಾಗೃತಿ ಎಂದವರು ನುಡಿದರು.

ನಮ್ಮಲ್ಲಿಂದು ಧರ್ಮದ ಅರಿವಿನ ಕೊರತೆ ಇದೆ. ಧರ್ಮಾಭಿಮಾನದ ಕೊರತೆ ಇದೆ. ಆದ್ದರಿಂದ ಭಗವದ್ಗೀತೆ ಸಹಿತ ವೇದೋಪನಿಷತ್ ಅರಿವು ನಮ್ಮ ಸಮಾಜಕ್ಕೆ, ಎಳೆಯ ಪೀಳಿಗೆಗೆ ಮೂಡಬೇಕು. ಧರ್ಮದ ಅರಿವಿಲ್ಲದ ಹಿಂದುತ್ವಕ್ಕಿಂತ ಧರ್ಮದ ಅರಿವುಳ್ಳ ಹಿಂದುತ್ವ ಜಾಗೃತಿಯಾಗಬೇಕು, ಆದು ಭವಿಷ್ಯದ ಭಾರತ ನಿರ್ಮಾಣಕ್ಕೆ ಪೂರಕ ಎಃದವರು ಹೇಳಿದರು.

ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಕೂಡ್ಳು ವಿವೇಕಾನಂದನಗರದ ಅಮೃತಾನಂದಮಯಿ ಮಠದ ವೇದವಿದ್ಯಾಮೃತ ಚೈತನ್ಯ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನವನ್ನಿತ್ತರು. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಡಾ.ರಾಮಚಂದ್ರ ಅಡಿಗ, ಡಾ.ಶಿವಪ್ರಸಾದ್ ಬಾಯಾರು, ಉದಯವಾಣಿ ಸಂಪಾದಕ ರವಿಶಂಕರ ಕೆ.ಭಟ್, ಮಧೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮಾಧವ ಮಾಸ್ಟರ್, ಉದ್ಯಮಿ ಶಿವಶಂಕರ ನೆಕ್ರಾಜೆ, ಬ್ರಹ್ಮಕಲಶ ಸಮಿತಿ ಪ್ರ.ಕಾರ್ಯದರ್ಶಿ ಜಯದೇವ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು
ಡಾ. ಕೆ.ಕೆ‌ ಶ್ಯಾನುಭೋಗ್ ಸ್ವಾಗತಿಸಿ, ರಾಜೇಂದ್ರ ಬಜಕೂಡ್ಲು ನಿರೂಪಿಸಿದರು. ಉಮೇಶ ನಾಯ್ಕ್ ವಂದಿಸಿದರು.

 #kannadamusically
#rssindia #kannadatrolls #kannadapoems
#rssorg #rssbofficial #hindu #hindhisongs #hindhuvahini🚩🕉️ #hindutemple #hinduwedding #hindugods #hinduism #hindutemples #RSS
#mangalore #kasaragod #malpe #udupidistrict  #nature #amazon #green #forest #falls #river #sea #moon #earth #goodmorning #goodnight #light #Trip #ಚೇತನಾ #ಸ್ವಾಮಿ #ಗೌಡ #flower #leaf #tribal #Lake #hill #sunset #yogi #riya #air #water #ಮೋಡ 
#link https://www.hipi.co.in/@informationforpeople


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ