*ಮೌಲ್ವಿಯು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ-ಗೃಹ ಸಚಿವ ಡಾ. ಜಿ.ಪರಮೇಶ್ವರ*
*ಮೌಲ್ವಿಯು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ-ಗೃಹ ಸಚಿವ ಡಾ. ಜಿ.ಪರಮೇಶ್ವರ*
*ಬೆಂಗಳೂರು, (ಫೆಬ್ರವರಿ 21):-*ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ನೀಡಿದ ಹೇಳಿಕೆ.
ಉದಯಗಿರಿ ಪ್ರಕರಣದಲ್ಲಿ ಸಿಸಿಟೀವಿ ನಲ್ಲಿ ಯಾರೆಲ್ಲಾ ಆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ದೃಶ್ಯಗಳ ಗಮನಿಸಿ ಅರೆಸ್ಟ್ ಮಾಡಿದ್ದಾರೆ.
. ಮೌಲ್ವಿಯು ಒಂದು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ. ಅವರನ್ನ ಈಗ ಅರೆಸ್ಟ್ ಮಾಡಿದ್ದಾರೆ.ಇವರೊಂದಿಗೆ ಯಾರು ಅದರಲ್ಲಿ ಭಾಗಿಗಳಾಗಿದ್ದಾರೆ ಸಿಸಿಟಿವಿ ಫುಟೇಜ್ ನಲ್ಲಿ ಅದನ್ನ ನೋಡ್ಕೊಂಡು ಆರೇಸ್ಟ್ ಮಾಡ್ತಾ ಇದ್ದಾರೆ.G parameshwar video
ಇಪ್ಪತ್ತನೇ ತಾರೀಖು ಬಿಜೆಪಿ ಪ್ರತಿಭಟನೆ ಇಟ್ಕೊಂಡಿದ್ದು.ಅವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದರು.
#Bharata #mone #budget #achivement #Chethana #gowda #traffic
#Central #government #yogi #riya #AI #ಮುನಿಸ್ವಾಮಿ #police #homeminister https://youtube.com/@worldwidepeoplesnews
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏