ಪೋಸ್ಟ್‌ಗಳು

*ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮತ್ತು ದಂಡ

ಇಮೇಜ್
*ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮತ್ತು ದಂಡ*  ಭಾರತ,  ಮಾರ್ಚ್ 24: ಚಾಲನೆಯಲ್ಲಿ ಮೊಬೈಲ್ ಬಳಕೆಯು, ಗಂಭೀರ ಗೊಂದಲ ಮತ್ತು ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ದ್ವಿಚಕ್ರ ವಾಹನಗಳಿಗೆ ಕನಿಷ್ಠ 1,500 ರೂ., LMV ಗೆ 3,000 ರೂ., HMV ಗೆ 5,000 ರೂ. ದಂಡ ವಿಧಿಸಲಾಗುತ್ತದೆ ಮತ್ತು ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಬಹುದಾಗಿದೆ. #lmv #hmv #mobileuse #trafficfine  ಪರವಾನಗಿ ಇಲ್ಲದೆ ಎರಡು ಅಥವಾ ಮೂರು ಚಕ್ರ ವಾಹನ ಚಾಲನೆ ಮಾಡುವಂತಹ ದಂಡವನ್ನು 5,000 ರೂ.ಗಳಿಂದ 1,000 ರೂ.ಗಳಿಗೆ ಮತ್ತು ಲಘು ಮೋಟಾರು ವಾಹನ (LMV) ಗೆ 2,000 ರೂ.ಗಳಿಗೆ ಇಳಿಸಲಾಗಿದೆ. ಅಲ್ಲದೆ, ವಿಮೆ ಇಲ್ಲದೆ ವಾಹನ ಚಾಲನೆ ಮಾಡುವುದನ್ನು ದ್ವಿಚಕ್ರ ವಾಹನಗಳಿಗೆ 2,000 ರೂ.ಗಳಿಂದ 1,000 ರೂ.ಗಳಿಗೆ ಇಳಿಸಲಾಗಿದೆ.   ಮೊಬೈಲ್ ಫೋನ್‌ಗಳಿಂದ ಜೀವನ  ಸುಲಭ. ಎಲ್ಲಾ ಅವಶ್ಯಕತೆಗಳನ್ನು ನಾವು ಮೊಬೈಲ್ ಮೂಲಕ ಗಳಿಸಲು ಬಯುಸುವ ಕಾಲ ಇದಾಗಿದೆ. ನಾವು ಈ "ಮನರಂಜನೆ"ಯನ್ನು ಹೊಂದಲು ನಮ್ಮ ಮೊಬೈಲ್ ಜೇಬಿನಲ್ಲಿ ಇಟ್ಟುಕೊಂಡಿದ್ದೇವೆ. ಆದರೆ ನಾವು ಇನ್ನು ಮುಂದೆ ಫೋನ್‌ಗಳನ್ನು ಕೇವಲ ಕರೆ ಮತ್ತು ಮನರಂಜನೆಗಾಗಿ ಬಳಸುವುದಿಲ್ಲ, ಬದಲಿಗೆ ಪಾವತಿ, ಸಂಚರಣೆ ಮತ್ತು ಇತರ ದಿನನಿತ್ಯದ ಚಟುವಟಿಕೆಗಳಿಗೆ ಬಳಸುತ್ತೇವೆ. ಭಾರತದಲ್ಲಿ ಚಾಲಕರು ತಮ್ಮ ಫೋನ್‌ಗಳಲ್ಲಿ ನಿರ್ದೇಶನಗಳನ್ನು ನ್ಯಾವಿಗೇಟ್ ಮಾಡುವುದು ಅಥವಾ ಚಾಲನೆ ಮಾಡುವಾಗ ಸಂಭಾಷಣೆ ನಡೆಸು...

*ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ - ಋಷಿ ದರ್ಶನ

*ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ - ಋಷಿ ದರ್ಶನ* ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳ ಮಹೋತ್ಸವ -  ಇತ್ತಿಚೆಗೆ ವಿಜ್ರಂಭಣೆಯಿಂದ ನಡೆಯಿತು. ಈ ದೃಶ್ಯದಲ್ಲಿ ಕಾಣಬಹುದು. ದೃಶ್ಯ ನಂತರ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು   #ಆದಿಚುಂಚನಗಿರಿ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ನಾಗಮಂಗಲ #ಕಾಲ #ಭೈರವ #ಪೀಠ

ಬೇಡಿಕೊಂಡರೆ ವರ ನೀಡದ ದೇವರು ಉಂಟೇ ಈ ಜಗದೊಳಗೆ?

  ಕರ್ನಾಟಕ, ಮಾರ್ಚ್ 23 :ಈ ತರ ಬೇಡಿಕೊಂಡರೆ ಮನಕರಗದ, ಒಲಿಯದ, ದೇವರು ಉಂಟೇ ಈ ಜಗದೊಳಗೆ? 🙏 ಶ್ರೀ ಏಳು ಬೆಟ್ಟಗಳ ಒಡೆಯ ಶ್ರಿನಿವಾಸನ ನಾಮಸ್ಮರಣೆ ಹಾಗೂ ಪೂಜೆಯನ್ನು,  ಗೋವಿಂದ ಒಕ್ಕಲು ಸಂಸ್ಕೃತಿಯವರು  ಮಾಡಿದ್ದು, ತುಂಬಾ ವೈರಲ್ ಆಗಿದೆ. ದೃಶ್ಯ #Okkaliga #gowda #Vokkaliga #ಮಂಡ್ಯ #ಊರು #ಪುರ #ನಗರ #ಕೃಷಿ #book #Muniswamy #Riya #YOGI #ಚೇತನಾ #ಆದಿಚುಂಚನಗಿರಿ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ವಚನ #ದಾಸ #AI #bgs #ದಾಸ #Dasaokkaliga https://maps.app.goo.gl/1D5CWP8dXvHWwcKo9?g_st=ac

*ಜಾತ್ರೆಯ ವೇಳೆ 100 ಅಡಿ ಎತ್ತರದ ಮಹಾರಥ ಉರುಳಿದ- ಮಹತ್ವದ ದೃಶ್ಯ ಲಭ್ಯ*

 *ಜಾತ್ರೆಯ ವೇಳೆ 100 ಅಡಿ ಎತ್ತರದ ಮಹಾರಥ ಉರುಳಿದ- ಮಹತ್ವದ ದೃಶ್ಯ ಲಭ್ಯ* ಭಾರತ, ಮಾರ್ಚ್ 23: ಬೆಂಗಳೂರು ಜಿಲ್ಲೆಯ ಆನೇಕಲ್‌ನಲ್ಲಿ ಮದ್ದೂರಮ್ಮ ದೇವಸ್ಥಾನದ ಜಾತ್ರೆಯ ವೇಳೆ ರಥ ಉರುಳಿ ಹಲವರು ಗಾಯಗೊಂಡು  ಕೆಲವರು ಸಾವನಪ್ಪಿರುವ ಘಟನೆ  ನಡಿದಿದೆ.ಅತಿಯಾದ ಮಳೆ ಮತ್ತು ಗಾಳಿಯೇ ರಥಗಳು ಬೀಳಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಅ ದೃಶ್ಯ ಮೃತರನ್ನು ತಮಿಳುನಾಡಿನ ಹೊಸೂರಿನ ರೋಹಿತ್ (26) ಮತ್ತು ಬೆಂಗಳೂರಿನ ಕೆಂಗೇರಿಯ ಜ್ಯೋತಿ (14) ಎಂದು ಗುರುತಿಸಲಾಗಿದೆ. ಲಕ್ಕಸಂದ್ರದ ರಾಕೇಶ್ ಮತ್ತು ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. #ರಥ #ಉರುಳಿ #ಸಾವು #ಘಟನೆ #ಬೆಂಗಳೂರು #ಮದ್ದೂರು #ಹುಸ್ಕೂರು #ಅನೆಕಲ್  ಜಾತ್ರೆಗೆ ತರಲಾಗುತ್ತಿದ್ದ ದೊಡ್ಡನಗರಮಂಗಲ ಗ್ರಾಮದ ರಥವು ಚಿಕ್ಕನಗರಮಂಗಲ ಬಳಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಮತ್ತೊಂದೆಡೆ, ದೇವಾಲಯದ ಬಳಿಯಿದ್ದ ರಾಯಸಂದ್ರ ಗ್ರಾಮದ ರಥವು ಜನರ ಮೇಲೆ ಬಿತ್ತು. ಘಟನೆಯಲ್ಲಿ, ಭಕ್ತರು ಈ ತೇಲಿನ ಕೆಳಗೆ ಸಿಲುಕಿಕೊಂಡರು, ಮತ್ತು ಆಟೋ ಚಾಲಕ ರೋಹಿತ್ ಮತ್ತು ಜ್ಯೋತಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.   2024 ರಲ್ಲಿ, ರಾಯಸಂದ್ರ ಗ್ರಾಮದ ರಥವೂ ಬಿದ್ದಿದೆ. ಆದರೆ ಆಗ ಯಾವುದೇ ಸಾವುನೋವು ಸಂಭವಿಸಿಲ್ಲ. ಆನೇಕಲ್ ತಾಲ್ಲೂಕಿನ ಹುಸ್ಕೂರಿನ ಮದ್ದೂರಮ್ಮ ದೇವಿ ದೇವಸ್ಥಾನದಲ್ಲಿ ನಡೆಯುವ ವಾರ್...

*ನಾಡು ಕಂಡ ಅಪರೂಪದ ಸಾಹಿತಿ ಕೆ.ಎಸ್. ನರಸಿಂಹಸ್ವಾಮಿ: ಎನ್ ಚಲುವರಾಯಸ್ವಾಮಿ*

*ನಾಡು ಕಂಡ ಅಪರೂಪದ ಸಾಹಿತಿ ಕೆ.ಎಸ್. ನರಸಿಂಹಸ್ವಾಮಿ: ಸಚಿವ * ಕರ್ನಾಟಕ, ಮಾರ್ಚ್ 23:ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಅಪರೂಪದ ಸಾಹಿತಿ ಕೆ. ಎಸ್ ನರಸಿಂಹಸ್ವಾಮಿ ಅವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬಣ್ಣಿಸಿದರು. agriculture video #ಸಾಹಿತಿ #ಕೆ.ಎಸ್ #ನರಸಿಂಹಸ್ವಾಮಿ #ಜಿಲ್ಲಾ #ಉಸ್ತುವಾರಿ #ಸಚಿವ ಹಾಗೂ #ಕೃಷಿ ಸಚಿವ #ಎನ್. #ಚಲುವರಾಯಸ್ವಾಮಿ ಇಂದು (ಮಾ.23) ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆ.ಎಸ್ ನರಸಿಂಹಸ್ವಾಮಿರವರು ಮಲ್ಲಿಗೆ ಕವಿ ಎಂದೇ ಮನೆ ಮನೆ ಮಾತಾಗಿದ್ದಾರೆ ಎಂದು ಹೇಳಿದರು. ಜಗತ್ತಿನ ಯಾವ ದೇಶದಲ್ಲೂ ಇರದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಶ್ರೀಮಂತಿಕೆಯನ್ನು ನಮ್ಮ ಭಾರತದ ದೇಶ ಹೊಂದಿದೆ, ಕುವೆಂಪು, ದಾ.ರಾ‌.ಬೇಂದ್ರೆ ಅಂತಹಾ ಮಹಾನ್ ಸಾಹಿತಿಗಳು ದೇಶ ಸಾಹಿತ್ಯ ವೈಭವನ್ನು ಹೆಚ್ಚಿಸಿದ್ದಾರೆ. ಅವರೆಲ್ಲಾರ ಸಾಧನೆಗಳು ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು. ನಾಡಿನ ಖ್ಯಾತ ಸಾಹಿತಿ ನರಸಿಂಹಾಚಾರ್ ಹಾಗೂ ಕೆ. ಎಸ್ ನರಸಿಂಹಸ್ವಾಮಿ ಅವರ ಟ್ರಸ್ಟ್ ಗಳ ಜವಾಬ್ದಾರಿಯನ್ನು ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಪ್ರೊ. ಕೃಷ್ಣೇಗೌಡ ರವರಿಗೆ ನೀಡಲಾಗಿದೆ, ಟ್ರಸ್ಟ್ನ ಅಭ...

*ಮನೆಯ ಮುಂಭಾಗದಲ್ಲಿ ಅಸಾಧಾರಣವಾದ ಆಕರ್ಷಣೆಯ ಸೃಷ್ಟಿ!

*ಮನೆಯ ಮುಂಭಾಗದಲ್ಲಿ ಅಸಾಧಾರಣವಾದ ಆಕರ್ಷಣೆಯ ಸೃಷ್ಟಿ!* ಭಾರತ,  ಮಾರ್ಚ್ 16: ನೆರೆಹೊರೆಯವರು ಮನೆಯ ಮುಂಭಾಗದಲ್ಲಿ ಅಸಾಧಾರಣವಾದ  ಆಕರ್ಷಣೆಯನ್ನು ಸೃಷ್ಟಿಸಲು ಹಲವು ಉತ್ತಮ ಅವಕಾಶಗಳಿವೆ. https://youtube.com/shorts/2YA7yHpdduE?si=ElfLnjBk-8gO6quZ ನೆರೆಹೊರೆಯವರು ಇಷ್ಟ ಪಡುವಂತಹ  ಮತ್ತು ಹೆಚ್ಚುಜನ ಸ್ವಾಗತಾರ್ಹ ಪ್ರವೇಶದ್ವಾರವನ್ನು ಬಯುಸುವರು ಇದಕ್ಕೆ ಪೂರಕವಾಗಿ ಕೆಲವು ಭೂದೃಶ್ಯ ಸಸ್ಯಗಳನ್ನು ಹಾಕಲು  ಮನೆಯ ಸುತ್ತ ಮುತ್ತಲಿನ ಖಾಲಿ ಜಾಗ ಉತ್ತಮವಾಗಿರಬಹುದು.  #ಅಂಗಳ‌ #ಒಳಾಂಗಣ #ವಿನ್ಯಾಸ #ವಾಸ್ತು #ಸಸ್ಯ ಸಸ್ಯಗಳ ಆಕರ್ಷಣೆಯನ್ನು ಹೆಚ್ಚಿಸಲು ಉತ್ತಮ ವಿನ್ಯಾಸ  ಕುಂಡಗಳು ಅವಶ್ಯಕವಾಗಿವೆ.ಸಸ್ಯಗಳು ಮತ್ತು ನೈಸರ್ಗಿಕ ಪ್ರಪಂಚದೊಂದಿಗೆ ತೊಡಗಿಸಿಕೊಳ್ಳುವುದರಿಂದ ನಮ್ಮ ಎಲ್ಲಾ ಇಂದ್ರಿಯಗಳು ಸಕ್ರಿಯವಾಗುತ್ತದೆ . ತಾಜಾ ಹೂ,  ಗಿಡಮೂಲಿಕೆಗಳ ವಾಸನೆಯನ್ನು ಅನುಭವಿಸುವುದು,  ಮಾಗಿದ ಹಣ್ಣುಗಳನ್ನು ಸವಿಯುವುದು, ಮೃದುವಾದ ಎಲೆಗಳ ಸ್ಪರ್ಶ ಅನುಭವಿಸುವುದು, ಗಾಳಿಯಲ್ಲಿ ಗಿಡಗಳ "ಶಬ್ದ" ಶಬ್ದವನ್ನು ಕೇಳುವುದು ಮತ್ತು ಜೇನುನೊಣವು ಹೂವನ್ನು ಹೇಗೆ ಪರಾಗಸ್ಪರ್ಶ ಮಾಡುತ್ತದೆ ಎಂಬುದನ್ನು ಆಶ್ಚರ್ಯದಿಂದ ಗಮನಿಸುವುದು. ಜೀವಂತವಾಗಿ ಅಂಗಳವು ಬೆಳೆಯುವುದನ್ನು ನೋಡಿಕೊಳ್ಳುವುದು ಮತ್ತು ನೋಡುವುದು ಮೊದಲಾದವು, ಪರಿಸರ ವಿಜ್ಞಾನ, ಜವಾಬ್ದಾರಿ ಮತ್ತು ಸ್ಥಿತಿಸ್ಥಾಪಕತ್ವದ ಬಗ್ಗೆ ಅಮೂಲ್ಯವಾದ...

Cyber safety begins*

*Cyber safety begins* India, March 16:Cyber safety begins at home! Bengaluru City Police, in collaboration with Elders Helpline 1090, is empowering senior citizens against online fraud & scams. Protect your loved ones—call 1090 to organize a training session in your area! https://www.instagram.com/reel/DHQOvkSxgLY/?igsh=aWx0NjYzYWtmZXk4 #becybersafe #safetyfirst #stayvigilant #police #cybercrime     ಸೈಬರ್ ಸುರಕ್ಷತೆ ಮನೆಯಿಂದಲೇ ಆರಂಭವಾಗುತ್ತದೆ! ಬೆಂಗಳೂರು ನಗರ ಪೊಲೀಸ್ ಇಲಾಖೆ ಹಿರಿಯ ನಾಗರಿಕರ ಸಹಾಯವಾಣಿ 1090 ಜೊತೆಗೂಡಿ, ಹಿರಿಯ ನಾಗರಿಕರನ್ನು ಆನ್‌ಲೈನ್ ವಂಚನೆ ಮತ್ತು ಮೋಸಗಳ ವಿರುದ್ಧ ಸಬಲೀಕರಣಗೊಳಿಸುತ್ತಿದ್ದಾರೆ. ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿ - ನಿಮ್ಮ ಪ್ರದೇಶದಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಲು 1090ಕ್ಕೆ ಕರೆ ಮಾಡಿ!

ದಲಿತ ಸಮುದಾಯದ ಶ್ರೀ ತೈಯಂ* *💕ಕೇರಳದ ಪ್ರಸಿದ್ಧ ಉತ್ಸವ*🙏Kerala's famus

 *ದಲಿತ ಸಮುದಾಯದ  ಶ್ರೀ ತೈಯಂ* *💕ಕೇರಳದ ಪ್ರಸಿದ್ಧ ಉತ್ಸವ* 🙏Kerala's famous Sri Thaiyam* *💕 🌷 This is an event.* 🦚  ಭಾರತ, ಮಾರ್ಚ್ 16: ತೆಯ್ಯಂ ಒಂದು ಸಾಂಪ್ರದಾಯಿಕ ಧಾರ್ಮಿಕ ಕಲಾ ಪ್ರಕಾರ ಮತ್ತು ಆರಾಧನೆಯ ರೂಪವಾಗಿದೆ, ಇದನ್ನು ಪ್ರಾಥಮಿಕವಾಗಿ ಕೇರಳದ ಉತ್ತರ ಮಲಬಾರ್ ಪ್ರದೇಶದಲ್ಲಿ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ, ಅಲ್ಲಿ ಸಾಮಾನ್ಯವಾಗಿ ದಲಿತ ಸಮುದಾಯಗಳಿಂದ ಪ್ರದರ್ಶಕರು, ವಿಸ್ತಾರವಾದ ವೇಷಭೂಷಣಗಳು, ಮೇಕಪ್ ಮತ್ತು ನೃತ್ಯದ ಮೂಲಕ ದೇವತೆಗಳನ್ನು ಸಾಕಾರಗೊಳಿಸುತ್ತಾರೆ, ಇದನ್ನು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಮುಸ್ಸಂಜೆ ಮತ್ತು ಮುಂಜಾನೆಯ ನಡುವೆ ನಡೆಸಲಾಗುತ್ತದೆ. full video  #Festival #🌷 #event.* #🦚 #Thaiyam #Theyyam #ritual  #worship #Malabar #Kerala  #performers, #Dalit #communities, #deities #elaborate #costumes #makeup #dusk #October  #Apri #sedulecaste 

ಮಲ್ಲಿಗೆ ಭಾರತೀಯರ ಪ್ರತಿ ಮನೆಗಳ ಅಂಗಳದಲ್ಲಿ ಬಳಿ ಕಂಡು ಬರುತ್ತವೆ*

ಇಮೇಜ್
*ಮಲ್ಲಿಗೆ ಭಾರತೀಯರ ಪ್ರತಿ ಮನೆಗಳ ಅಂಗಳದಲ್ಲಿ ಬಳಿ ಕಂಡು ಬರುತ್ತವೆ* ಭಾರತ, ಮಾರ್ಚ್,18:ಪ್ರಮುಖವಾಗಿ ಸುಮಾರು 8-10 ಬಗೆಯ ಮಲ್ಲಿಗೆ ಗಿಡಗಳು ಭಾರತೀಯರ ಮನೆಗಳ ಬಳಿ ಕಂಡು ಬರುತ್ತವೆ,  ಅವು ದುಂಡು ಮಲ್ಲಿಗೆ, ಉದಯ ಮಲ್ಲಿಗೆ, ಏಳು ಸುತ್ತಿನ ಮಲ್ಲಿಗೆ, ಐದು ಸುತ್ತಿನ ಮಲ್ಲಿಗೆ, ಮಂಗಳೂರು ಮಲ್ಲಿಗೆ, ಶಂಕರಪುರ ಮಲ್ಲಿಗೆ (ಉಡುಪಿ ಮಲ್ಲಿಗೆ) ಮಧುರೈ ಮಲ್ಲಿಗೆ, ಮೊದಲಾದವು ಆಗಿವೆ. #ಶಂಕರಪುರ #ಮಲ್ಲಿಗೆ #ದುಂಡುಮಲ್ಲಿಗೆ #ಅರಳು #ಕಸಿ  #ಕೊಯ್ಲು #ಹೂ  #Whiteflower #beutifulflower  #ಬಗೆಯ #ಹೂವುಗಳು #ಅರಳಿವೆ ಮಲ್ಲಿಗೆ ಹೂ ದೃಶ್ಯ ಶಂಕರಪುರ ಮಲ್ಲಿಗೆ:-  ಶಂಕರಪುರ ಮಲ್ಲಿಗೆ ಪ್ರತಿದಿನ ಅರಳುತ್ತದೆ . ಶಂಕರಪುರ ಮಲ್ಲಿಗೆಯು ಜನಪ್ರಿಯತೆ ಹೊಂದಿದೆ..ಸಂಕರಪುರ ಮಲ್ಲಿಗೆ ಗಿಡವನ್ನು ಇಪ್ಪಲಿ ಗಿಡಕೆ ಕಸಿ ಕಟ್ಟಿದ ಕಾಲುಮೆಣಸು ಗಿಡ ದೊಂದಿಗೆ, ಬೆಳೆಯಬಹುದಾಗಿದೆ. ಶಂಕರಪುರ ಮಲ್ಲಿಗೆಯು ಚಿಕ್ಕದಾದ ಸಸ್ಯವಾಗಿದ್ದು, ೫-೭x೨.೫-೩.೫ ಸೆಂ.ಮೀ ಅಳತೆಯ ತಿಳಿ ಹಸಿರು ಎಲೆ ಹಾಗೂ ಹಳದಿ ಬಣ್ಣದ ಛಾಯೆಯನ್ನು ಹೊಂದಿರುತ್ತದೆ. ಎಲೆಗಳ ಎರಡೂ ತುದಿಯು ಎತ್ತರದ ನರಗಳಿಂದ ತೀವ್ರವಾಗಿರುತ್ತವೆ. ಹೂವುಗಳು ಅಕ್ಷಗಳಲ್ಲಿ ಹುಟ್ಟುತ್ತವೆ. ಹೂವಿನ ಮೊಗ್ಗುಗಳು ೨-೨.೯೩ ಸೆಂ.ಮೀ ಉದ್ದವಿರುತ್ತವೆ, ಅರಳಿದಾಗ ೨.೮೬ ಸೆಂ.ಮೀ ಉದ್ದ ಹೊಂದಿರುತ್ತವೆ. ಉದಯ ಮಲ್ಲಿಗೆ:- ಉದಯ ಮಲ್ಲಿಗೆಯು ದಕ್ಷಿಣ ಭಾರತದ ಪ್ರಮುಖ ತಿಳಿಯಾಗಿದೆ.ಉದಯ ...

*ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ವೈಭವಯುತ ಹೋಳಿ ದಹನ

ಇಮೇಜ್
*ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ವೈಭವಯುತ ಹೋಳಿ ದಹನ* ಭಾರತ, ಮಾರ್ಚ್ 17: ಕರ್ನಾಟಕ ರಾಜ್ಯದ ಜಿಡಗಾ ಮಠದಲ್ಲಿ 2025 ರ ಹೋಳಿ ದಹನ ಅದ್ದೂರಿಯಾಗಿ ನಡೆದಿದೆ. ಹೋಲಿಕಾ ದಹನಮ್ ಅನ್ನು ಸಂಸ್ಕೃತದ , ಪದವಾಗಿದೆ ಇದು, ಧರ್ಮದ ಆಚರಣೆಯಾಗಿದೆ.  ಇದುಹೋಲಿಕಾ ಎಂಬ ರಾಕ್ಷಸಿ ಸ್ತ್ರೀಯ  ದಹನದ ಸಂಕೇತವಾಗಿದೆ. ಕೆಟ್ಟದ್ದಕ್ಕಿಂತ ಒಳ್ಳೆಯದರ ಗೆಲುವು ಇದಾಗಿದೆ. ಇದು ವಸಂತ ಋತುವಿಗಿಂತ ಮುಂಚೆ ಆಚರಿಸುವ ಬಣ್ಣಗಳ ಹಬ್ಬವಾದ ಹೋಳಿಯಾಗಿದೆ. #ಬಣ್ಣ #ಹಬ್ಬದ #ಹೋಳಿ #ಜಿಡಗಾ #ಮಠ #ಸ್ವಾಮಿ #ಸಂಸ್ಕೃತಿ #ಸಂಪ್ರದಾಯ #ಸಂದರ್ಭ #ದಹನ #ಮಹಾರಾಜ . ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಮಠದ ವಿಶೇಷತೆ:-   ಶ್ರೀ ಯಲ್ಲಾಲಿಂಗೇಶ್ವರ ಮಠವು ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿದೆ.   ಇದು ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಮತ್ತು ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಕರ್ಮಭೂಮಿ. ಇದು ಉತ್ತರ ಕರ್ನಾಟಕ ಪ್ರದೇಶದ ಪ್ರಸಿದ್ಧ ಹಿಂದೂ ಧಾರ್ಮಿಕ ಸ್ಥಳವಾಗಿದೆ. https://www.instagram.com/reel/DHSASGQzR3I/?igsh=MXI5dHY0dTVicG9nag==