ಪೋಸ್ಟ್‌ಗಳು

ಶ್ರೀ ವಿಜಯದಾಸರ ಸುಳಾದಿ: ಸತ್ಸಭೆಗೆ ನಮಿಸುವೆ

ಶ್ರೀ ವಿಜಯದಾಸರ ಸುಳಾದಿ: ಸತ್ಸಭೆಗೆ ನಮಿಸುವೆ  ಮಾಸ ನಿಯಾಮಕ ಶ್ರೀ ರಮಾಪತಿ ಶ್ರೀ ತ್ರಿವಿಕ್ರಮಾಯ ನಮಃ  #ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ  #ತ್ರಿವಿಕ್ರಮಾಯ #ನಮಃ #ರಾಗ #ತಾಳ  ರಾಗ - : ತಾಳ - ಶರಣು ಶರಣು ಸುರಾರಿ ಭಂಜನ ಶರಣು ತ್ರಿಭುವನ ರಂಜನ ಶರಣು ಸೇವಿತ ಸಕಲ ಮುನಿಜನ ಶರಣು ರವಿಕುಲವರ್ಧನ ಶರಣು ll ಪ ll ಹರಿಮುಕುಂದ ಮುರಾರಿ ಶ್ರೀಧರ ಆದಿಪುರುಷ ರಮಾವರ ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕರ ll 1 ll ತರುಣಿ ದ್ರೌಪದಿ ಮಾನ ರಕ್ಷಕ ದಾಸ ಜನ ಪರಿಪಾಲಕ ದುರುಳ ದನುಜಾರಣ್ಯ ಪಾವಕ ದುರಿತಹರ ರಘುನಾಯಕ ll 2 ll ಕೇಶವಾಚ್ಯುತ ಕೃಷ್ಣವಾಮನ ವಾಸುದೇವ ಜನಾರ್ದನ ವಾಸವನುತ ವನಜಲೋಚನ ವಂದಿತಾಖಿಲ ಬುಧಜನ ll 3 ll ಬ್ರಹ್ಮರುದ್ರೇಂದ್ರಾದಿ ಪೂಜಿತ ಬ್ರಹ್ಮಋಷಿಗಣ ಭಾವಿತ ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ ll 4 ll ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ ಜನವರನೆ ಗುರುರಾಮವಿಟ್ಠಲ ಜಾನಕೀ ಪ್ರಾಣವಲ್ಲಭ ll 5 ll ರಾಗ - : ತಾಳ - ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠ ಮಾಡಿದ ॥ಪ॥ ತಾಯಿಯ ಕರೆದು ಕೈ ಮಾಡಿ ತೋರಿದ ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ ಚಿನ್ನಿಕೊಳು ಚಂಡು ಬುಗುರಿ ಎಲ್ಲವ ಬೇಡ ಬೇಡ ಎಂದು ತಾ ಬಿಸಾಡಿದ ॥1॥ ಕಂದ ಬಾ ಎಂದು ತಾಯಿ ಕರೆದಳು ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ ಅಂಜಿದನು ಎನ್ನುತ...

*ಕಾಲ್ತುಳಿತದಿಂದ ರಕ್ಷಣೆ ಮಾಡಿಕೊಳ್ಳುವ ವಿಧಾನ:-

*ಕಾಲ್ತುಳಿತದಿಂದ ರಕ್ಷಣೆ ಮಾಡಿಕೊಳ್ಳುವ ವಿಧಾನ:- *👆ಅಕಸ್ಮಾತ್ ಆಗಿ ಸಭೆ ಸಮಾರಂಭಗಳ ಗುಂಪಿನಲ್ಲಿ ನೂಕು ನುಗ್ಗಲು ಏರ್ಪಟ್ಟು ಕಾಲ್ತುಳಿತ ಉಂಟಾದಲ್ಲಿ ನಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ವಿಧಾನ* *🚩राष्ट्रो रक्षति रक्षितः🚩*  #National #Watsupgroup #Workingfor  #Socialcampaign✊*#Bharata #mone #budget #achivement #people #Kashmir #border #election #Chethana #gowda #traffic  #Central #government #yogi #riya #AI #ಮುನಿಸ್ವಾಮಿ #protest #Watsup ಮೂಲಕ ಸಾಮಾಜಿಕ ಅಭಿಯಾನ*  ಈ ವೈಚಾರಿಕ ಯುದ್ಧದಲ್ಲಿ ನಮ್ಮೊಂದಿಗೆ ಕೈಜೋಡಿಸಿ  🤝✊ https://youtube.com/shorts/ZuTnSVfddzs?si=lPnX35RsLzsxoTuC

ಶ್ರೀ ವಿಜಯದಾಸರ ನೈವೇದ್ಯ ಸುಳಾದಿ: ಶ್ರೀ ಪತಿಗೆ ನೈವೇದ್ಯ ಕೊಡುವುದು

*ಶ್ರೀ ವಿಜಯದಾಸರ ನೈವೇದ್ಯ ಸುಳಾದಿ: ಶ್ರೀ ಪತಿಗೆ ನೈವೇದ್ಯ ಕೊಡುವುದು* #ಬಾಲಲೀಲೆಗಳಿಂದ #ಬಾಲಹಾಡುತಲಿರೆ #ಲಾಲಿಸಿ #ಹರುಷಿಪ #ಕಾಲಕಾಣೆನೊ #ದೇವ ll 2 ll #ಅಂಬೆಗಾಲಿಕ್ಕುತ #ಕಂದರಾಡುತ #ಬರೆ #ಚಂದದಿಂದೆತ್ತುವಾನಂದವಿಲ್ಲವೋ #ದೇವ ll 3 ll  #ಶ್ರೀವಿಜಯದಾಸರ #ನೈವೇದ್ಯ #ಸುಳಾದಿ:ಶ್ರ ಪತಿಗೆ #ನೈವೇದ್ಯಕೊಡುವುದು ಬಾಲಗೋಪಾಲ ಸುಶೀಲ ಸಜ್ಜನ ಪಾಲ ll ಪ ll ಶ್ರೀಲೋಲ ಗುಣಶೀಲ ಶ್ರೀ ತುಳಸಿಯಮಾಲ ಶ್ರೀ ಲಕುಮಿಯ ಲೋಲ ಬಾಲ ಸುರಮುನಿ ಪಾಲ ll ಅ ಪ ll ಕಂದರಿಲ್ಲದ ಬಹುನಿಂದ್ಯದ ಜನುಮವ ಪೊಂದಿದೆ ವ್ಯರ್ಥದಿ ಇಂದಿರೆ ರಮಣನೆ ll 1 ll ಬಾಲಲೀಲೆಗಳಿಂದ ಬಾಲಹಾಡುತಲಿರೆ ಲಾಲಿಸಿ ಹರುಷಿಪ ಕಾಲಕಾಣೆನೊ ದೇವ ll 2 ll ಅಂಬೆಗಾಲಿಕ್ಕುತ ಕಂದರಾಡುತ ಬರೆ ಚಂದದಿಂದೆತ್ತುವಾನಂದವಿಲ್ಲವೋ ದೇವ ll 3 ll ಕಡಗಗಗ್ಗರಿಗೆಜ್ಜೆ ಘಲುರೆಂಬೊನಾದದ ಧ್ವನಿ ಕೇಳದ್ಹೋದ ಈ ಕಿವಿಗಳು ವ್ಯರ್ಥವು ll 4 ll ಪಾಂಡುರಂಗನೆ ನಿನ್ನ ನಂಬಿ ನಾ ಸ್ತುತಿಸುವೆ ನಿಂದೆಯ ಕಳದೆನ್ನ ಚಂದದಿಂ ಪಾಲಿಸೊ ll 5 ll ಶ್ರೀಶ ಶ್ರೀಮಾಧವ ಕೂಸಿನ ಪಾಲಿಸಿ ದಾಸಿಯ ಮನದಾಸೆ ನೀ ಸಲಿಸೈ ದೇವ ll 6 ll ಬಾಲಕನಾದರೆ ಆಳನುಮಾಡುವೆ ಬಾಲಕಿಯಾದರೆ ಧಾರೆಯನೆರೆಯುವೆ ll 7 ll ಸಾಸಿರ ನಾಮನೆ ಭೂಸುರ ಪಾಲನೆ ಕ್ಲೇಶ ನಾಶಕ ಕೃಷ್ಣ ನಾ ಶಿರಬಾಗುವೆ ll 8 ll ಕಮಲನಾಭವಿಟ್ಠಲ ನಮಿಸಿ ಬೇಡುವೆ ನಿನ್ನ ಶ್ರಮವ ಪರಿಹರಿಸೆನ್ನ ಭ್ರಮೆಯ ತಪ್ಪಿಸೋದೇವ ll 9 ll https://youtu.be/4xqgSMMTAIw?feature=shared #...

ಬಿನ್ನಪ್ಪ ಲಾಲಿಸಯ್ಯ ಪ್ರಾರ್ಥನಾ ಸುಳಾದಿ : ಶ್ರೀ ವಿಜಯದಾಸರು*

*ಬಿನ್ನಪ್ಪ ಲಾಲಿಸಯ್ಯ  ಪ್ರಾರ್ಥನಾ ಸುಳಾದಿ : ಶ್ರೀ ವಿಜಯದಾಸರು* #ಬಿನ್ನಪ್ಪ #ಲಾಲಿಸಯ್ಯ  #ಪ್ರಾರ್ಥನಾ #ಸುಳಾದಿ #ಶ್ರೀವಿಜಯದಾಸರು #ಎಂತಹದೋ #ನಿನ್ನ #ಸಂದರುಶನ #ಕಂತುವಿನ #ಜನಕ #ಉಡುಪಿಕೃಷ್ಣರಾಯ #ll #ಪ  ಎಂತಹದೋ ನಿನ್ನ ಸಂದರುಶನ ಕಂತುವಿನ ಜನಕ ಉಡುಪಿಕೃಷ್ಣರಾಯ ll ಪ ll ಪರರ ಓದನತಿಂದೇ l ಪರರದ್ರವ್ಯವ ತಂದೆ ಪರಸತಿಯರಿಗೆ ನೊಂದೆ l ಗುರುಹಿರಿಯರ ನಿಂದೆ- ಹಿರಿದಾಗಾಡಿದೆ ಮುಂದೆ l ಬರುತಿಪ್ಪ ಪಾಪದಿಂದೆ ಬರಿದೆ ಪೋಯಿತು ವಂದೆ l ಪರಿಯಾಗಿ ಈ ಬೊಂದೆ ಅರುಹಿ ತೊರೆದೆ ಬಂದೆ l ಕರುಣಿಸು ಜಗದ ತಂದೆ ll 1 ll ಸುಜನರ ಗುಣವ ಹಳಿದೆ l ನಿಜಕರ್ಮಗಳ ಹಳಿದೆ ಕುಜನರ ಸಂಗದಲಿ ಬೆಳೆದೆ l ಭಜನೆಗೆಟ್ಟು ಸುಳಿದೆ ಪ್ರಜರನ್ನು ಪೊಗಳಿದೆ l ವೃಜಪುಣ್ಯಕೋಶ ಹಳಿದೆ ಋಜುಮಾರ್ಗವ ತೊರೆದುಳಿದೆ l ರಜನೀಚರಮತಿಗಳಿದೆ ವಿಜಯವಾರ್ತೆಗೆ ಮುಳಿದೆ l ತ್ರಿಜಗಪತಿ ಕೇಳಿದೆ ll 2 ll ಹರಿವಾಸರ ಬಿಟ್ಟೆ l ದುರುಳರಿಗೆ ಧನಕೊಟ್ಟೆ ಹರಿಭಕ್ತರ ತೊರೆದು ಕೆಟ್ಟೆ l ಹರಿಶ್ರವಣ ಬಚ್ಚಿಟ್ಟೆ ಪರಮ ವ್ರತವ ಮೆಟ್ಟಿ l ಹರುಷದಲ್ಲಿಗೆ ಮನಮುಟ್ಟಿ ದುರರಸಕೆ ಸುಖಬಿಟ್ಟೆ l ವಿರಕುತಿಯನು ಬಿಟ್ಟೆ ದುರಿತಕ್ಕೆ ಗುರುತಿಟ್ಟೆ l ಪರಕೆಕಾಣೆನೊ ಬಟ್ಟೆ ll 3 ll ಜ್ಞಾನವೆಂಬೋದೆ ಇಲ್ಲ l ಏನು ಪೇಳಲಿ ಸೊಲ್ಲ ನೀನೆಂಬೋದಿಲ್ಲವಲ್ಲ l ಹಾನಿವೃದ್ಧಿಗಳೆಲ್ಲ ನಾನುಂಬೆ ಎಲ್ಲ ಸಲ್ಲಾ - l ದಾನಾದೆ ಸತತಖುಲ್ಲ ರಾನುಡಿಗೆ ಸೋತು ಚೆಲ್ಲ- l ರಾನಡತಿ ಸಿರಿನಲ್ಲ ನಾ ನಡೆದೆ ನೀ ಬಲ್ಲಾ ...

*Om namo Venkateshaya Srinivasa Govinda*

*Om namo Venkateshaya  Srinivasa Govinda* Tirumala Tirupati Devasthanams (TTD) is an independent trust which manages various temples, including the Tirumala Venkateswara. Govinda Namalu or Govinda Namvali are the different names of Lord Venkateswara of Tirumala #SrinivasaGovinda #SriVenkatesaGovinda   #TTD #TTDVIPdarshan #TirumalaTemple #Tirupati #VenkateswaraSwamy #tirupatibalajidarshan  #tirupatibalaji #tirumala #tirupati #andhrapradesh #venkateswara #tirupatibalajidarshan #tirupatidarshan #tirupatitirumala #tirupationlinebooking #srivenkateswaraswamy https://youtube.com/shorts/-R5Aqc9sKGY?si=GFOtBaBwlFMQYos1

ಶಿವಕುಮಾರ ಸ್ವಾಮಿ (ಜನನ- ಶಿವಣ್ಣ, ೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯)

ಶಿವಕುಮಾರ ಸ್ವಾಮಿ (ಜನನ- ಶಿವಣ್ಣ, ೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯)  ಮಾನವೀಯತೆಯ ಮೇಧಾವಿ  ಮತ್ತು ಶಿಕ್ಷಣತಜ್ಞ.ಅವರು  ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು  ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿದ್ದರು.ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. #ShivakumaraSwamiji #Siddaganga  #SiddagangaMuttSeer  #Shivakumara #SwamijiKarnataka  #V6News #Siddagangamutt #Bharataratna #DrShivakumaraswamiji https://youtube.com/shorts/csnJq5Rc5xg?si=HdqWTkMFb1p2qiE_

*Sri GangAmma Devi

*Sri GangAmma Devi* ಹಿಂದೂ ಧರ್ಮದಲ್ಲಿ, ದುರ್ಗಾ ಮತ್ತು ಲಕ್ಷ್ಮಿ ಇಬ್ಬರು ಶಕ್ತಿಶಾಲಿ ದೇವತೆಗಳಾಗಿದ್ದು, ಅವರು ಒಂದೇ ದೈವಿಕ ಸ್ತ್ರೀ ಶಕ್ತಿಯ ವಿಭಿನ್ನ ಅಂಶಗಳಾಗಿ ಸಂಬಂಧ ಹೊಂದಿದ್ದಾರೆ .  ಸರಸ್ವತಿ ದೇವಿ, ಲಕ್ಷ್ಮಿ ದೇವಿ ಮತ್ತು ದುರ್ಗಾ ದೇವಿ ಕ್ರಮವಾಗಿ ಸೃಷ್ಟಿಕರ್ತ ಬ್ರಹ್ಮ, ರಕ್ಷಕ ವಿಷ್ಣು ಮತ್ತು ವಿನಾಶಕ ಶಿವನ ಪತ್ನಿಯರು. #JaiDurgaLaxmiSaraswati #DeviBhajans #ArtoflivingBhajans #NavratriMataBhajans #Sadhguru #mystic #durga #navaratri #bhajan #JaiDurgaLakshmi  #SpiritualMantra  #lakshmibhajan #bhajan #laxmibhajan #bhajansong #bhajansongshindi #hindibhajan #bhajanhindi #bhajanhindimain #lakshmimatabhajan #durgabhajan #durga #matakebhajan #matabhajan #durgamaabhajan #durgamatakebhajan #devibhajans #mataranibhajan #bhajans , ಲಕ್ಷ್ಮಿಯನ್ನು ದುರ್ಗೆಯ ರೂಪವಾಗಿ ನೋಡುವ ಸಂಪ್ರದಾಯವೂ ಇದೆ, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ. ಹಿಂದೂ ಬಂಗಾಳಿ ಸಂಸ್ಕೃತಿಯಲ್ಲಿ ಅವರನ್ನು ಕೆಲವೊಮ್ಮೆ ದುರ್ಗೆಯ ಪುತ್ರಿಯರು ಎಂದು ಪರಿಗಣಿಸಲಾಗುತ್ತದೆ.  ದುರ್ಗಾ:-ಅವಳನ್ನು ಶಕ್ತಿಶಾಲಿ ಯೋಧ ದೇವತೆ, ಉಗ್ರ ರಕ್ಷಕಿ ಮತ್ತು ರಾಕ್ಷಸರನ್ನು ನಾಶಮಾಡುವವಳು ಎಂದು ಕರೆಯಲಾಗುತ್ತದೆ.  ಸರಸ್ವತಿ ದೇವಿ :-ಸೃ...

*Sri BanaShankari Devi 🙏

*Sri BanaShankari Devi 🙏 ಹಿಂದೂ ಧರ್ಮದಲ್ಲಿ, ದುರ್ಗಾ ಮತ್ತು ಲಕ್ಷ್ಮಿ ಇಬ್ಬರು ಶಕ್ತಿಶಾಲಿ ದೇವತೆಗಳಾಗಿದ್ದು, ಅವರು ಒಂದೇ ದೈವಿಕ ಸ್ತ್ರೀ ಶಕ್ತಿಯ ವಿಭಿನ್ನ ಅಂಶಗಳಾಗಿ ಸಂಬಂಧ ಹೊಂದಿದ್ದಾರೆ .  ಸರಸ್ವತಿ ದೇವಿ, ಲಕ್ಷ್ಮಿ ದೇವಿ ಮತ್ತು ದುರ್ಗಾ ದೇವಿ ಕ್ರಮವಾಗಿ ಸೃಷ್ಟಿಕರ್ತ ಬ್ರಹ್ಮ, ರಕ್ಷಕ ವಿಷ್ಣು ಮತ್ತು ವಿನಾಶಕ ಶಿವನ ಪತ್ನಿಯರು. #JaiDurgaLaxmiSaraswati #DeviBhajans #ArtoflivingBhajans #NavratriMataBhajans #Sadhguru #mystic #durga #navaratri #bhajan #JaiDurgaLakshmi  #SpiritualMantra for life the best destination for #lakshmibhajan #bhajan #laxmibhajan #bhajansong #bhajansongshindi #hindibhajan #bhajanhindi #bhajanhindimain #lakshmimatabhajan #durgabhajan #durga #matakebhajan #matabhajan #durgamaabhajan #durgamatakebhajan #devibhajans #mataranibhajan #bhajans , ಲಕ್ಷ್ಮಿಯನ್ನು ದುರ್ಗೆಯ ರೂಪವಾಗಿ ನೋಡುವ ಸಂಪ್ರದಾಯವೂ ಇದೆ, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ. ಹಿಂದೂ ಬಂಗಾಳಿ ಸಂಸ್ಕೃತಿಯಲ್ಲಿ ಅವರನ್ನು ಕೆಲವೊಮ್ಮೆ ದುರ್ಗೆಯ ಪುತ್ರಿಯರು ಎಂದು ಪರಿಗಣಿಸಲಾಗುತ್ತದೆ.  ದುರ್ಗಾ:-ಅವಳನ್ನು ಶಕ್ತಿಶಾಲಿ ಯೋಧ ದೇವತೆ, ಉಗ್ರ ರಕ್ಷಕಿ ಮತ್ತು ರಾಕ್ಷಸರನ್ನು ನಾಶಮಾಡುವವಳು ಎಂದು ಕರೆಯ...

ಮೆಟ್ರೋ ಪಿಲ್ಲರ್ ಸ್ಥಳ ಬದಲಾಯಿಸುವ ಕುರಿತು ಗಂಭೀರ ಚರ್ಚೆ*

https://www.instagram.com/reel/DKsBLgnT1K_/?igsh=MWR3bHR3MmJld2c5ZQ== *ಮೆಟ್ರೋ ಪಿಲ್ಲರ್ ಸ್ಥಳ ಬದಲಾಯಿಸುವ ಕುರಿತು ಗಂಭೀರ ಚರ್ಚೆ* ಮೆಟ್ರೋ ಪಿಲ್ಲರ್ ಸ್ಥಳ ಬದಲಾಯಿಸ ಕುರಿತು ತುಂಬಾ ಗಾಡವಾದ ಚರ್ಚೆ ನಡೆದಿದೆ😃😃😃😃.  ಇಲ್ಲಿ 🤔🤔 ಪಿಲ್ಲರ್ ಸ್ಥಳವನ್ನು ಬದಲಾಯಿಸುತ್ತಾರ?  ಇಲ್ಲವೇ ಕಾದು ನೋಡಬೇಕು 🤔😘 ಅಂತಿಮ ತೀರ್ಮಾನ :ಊರು ಉಸಾಬರಿ ನಮಗ್ಯಾಕೆ?  😅😅

ಶ್ರೀ ಶ್ರೀಪಾದರಾಜರ ಮಧ್ಯಾರಾಧನೆ ಅಲಂಕಾರ ಹಾಗೂ ಮಂಗಳಾರತಿ (ಮುಳಬಾಗಿಲು)*

*ಶ್ರೀ ಶ್ರೀಪಾದರಾಜರ ಮಧ್ಯಾರಾಧನೆ ಅಲಂಕಾರ ಹಾಗೂ ಮಂಗಳಾರತಿ (ಮುಳಬಾಗಿಲು)* #ಪಾದರಾಜ #ಪಂಚರತ್ನಮಾಲಿಕ #Sri #Sripadaraja #Pancharatnamaalika #mantra #hinduism #sanatanadharma #viralvideo #viral #ಕೀರ್ತನಕಾರರ #ಕಿರುಪರಿಚಯ #ಕನ್ನಡವ್ಯಾಕರಣ #SriPadharajaMutt #SanyasaSweekara  #Peetarohana  #Teertha #Mulbagal. ಮುಳಬಾಗಿಲು  ಶ್ರೀ ಪಾದರಾಜ ಮಠ ಆರಾಧನಾ ಮಹೋತ್ಸವ ಶ್ರೀ ಶ್ರೀಪಾದರಾಜರ ಮಠ, ಮುಳಬಾಗಿಲು ಮುಳಬಾಗಿಲು ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು’ ಅಥವಾ `ಮುಳಬಾಗಿಲು’ ಎಂದು ಪ್ರಸಿದ್ಧವಾಗಿದೆ. ಇಲ್ಲಿಗೆ ದರುಶನ ಪಡೆಯಲೆಂದು ಬರುವ ಅನೇಕ ಭಕ್ತರ ಪಾಲಿಗೆ ಈ ಸನ್ನಿಧಾನದ ಪ್ರಶಾಂತ ವಾತಾವರಣವು ಶಾಂತಿ ಮತ್ತು ಸಂತೃಪ್ತಿಯ ಚಿಲುಮೆಯಾಗಿದೆ. ಶ್ರೀಪಾದರಾಜರು ಇಳಿವಯಸ್ಸಿನಲ್ಲಿದ್ದಾಗಲೊಮ್ಮೆ ಅವರಿಗೆ ಗಂಗಾಸ್ನಾನದ ಬಯಕೆಯಾಯಿತು. ಆದರೆ ಅಷ್ಟು ದೂರ ಪ್ರಯಾಣಿಸುವಷ್ಟು ಸುಸ್ಥಿರ ದೇಹಸ್ಥಿತಿಯಲ್ಲಿ ಅವರಿರಲಿಲ್ಲ. ಆಗ ಸ್ವತಃ ಗಂಗೆಯೇ ಅವರಿಗೆ ಕಾಣಿಸಿಕೊಂಡು, ತಾನೇ ನರಸಿಂಹ ತೀರ್ಥಕ್ಕೆ ಬರುವುದಾಗಿ ವಾಗ್ದಾನವಿತ್ತಳು. ಅಂದಿನಿಂದ ಇಂದಿನವರೆಗೆ, ನರಸಿಂಹ ತೀರ್ಥದಲ್ಲಿ ಸ್ನಾನ ಮಾಡುವುದು ಗಂಗಾಸ್ನಾನಕ್ಕೆ ಸಮ ಎಂದು ಪರಿಗಣಿಸುವ ಪರಿಪಾಠ ಬೆಳೆದುಬಂದಿದೆ. ಶ್ರೀಪಾದರಾಜರು ತಮ್ಮ ಮಹಾನ್‌ ಕೃತಿಗಳು, ಕೀರ್ತನೆಗಳು, ಸುಳಾದಿಗಳು, ದಂಡಕಗಳು ...