ಪೋಸ್ಟ್‌ಗಳು

*ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮತ್ತು ದಂಡ

ಇಮೇಜ್
*ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮತ್ತು ದಂಡ*  ಭಾರತ,  ಮಾರ್ಚ್ 24: ಚಾಲನೆಯಲ್ಲಿ ಮೊಬೈಲ್ ಬಳಕೆಯು, ಗಂಭೀರ ಗೊಂದಲ ಮತ್ತು ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ದ್ವಿಚಕ್ರ ವಾಹನಗಳಿಗೆ ಕನಿಷ್ಠ 1,500 ರೂ., LMV ಗೆ 3,000 ರೂ., HMV ಗೆ 5,000 ರೂ. ದಂಡ ವಿಧಿಸಲಾಗುತ್ತದೆ ಮತ್ತು ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಬಹುದಾಗಿದೆ. #lmv #hmv #mobileuse #trafficfine  ಪರವಾನಗಿ ಇಲ್ಲದೆ ಎರಡು ಅಥವಾ ಮೂರು ಚಕ್ರ ವಾಹನ ಚಾಲನೆ ಮಾಡುವಂತಹ ದಂಡವನ್ನು 5,000 ರೂ.ಗಳಿಂದ 1,000 ರೂ.ಗಳಿಗೆ ಮತ್ತು ಲಘು ಮೋಟಾರು ವಾಹನ (LMV) ಗೆ 2,000 ರೂ.ಗಳಿಗೆ ಇಳಿಸಲಾಗಿದೆ. ಅಲ್ಲದೆ, ವಿಮೆ ಇಲ್ಲದೆ ವಾಹನ ಚಾಲನೆ ಮಾಡುವುದನ್ನು ದ್ವಿಚಕ್ರ ವಾಹನಗಳಿಗೆ 2,000 ರೂ.ಗಳಿಂದ 1,000 ರೂ.ಗಳಿಗೆ ಇಳಿಸಲಾಗಿದೆ.   ಮೊಬೈಲ್ ಫೋನ್‌ಗಳಿಂದ ಜೀವನ  ಸುಲಭ. ಎಲ್ಲಾ ಅವಶ್ಯಕತೆಗಳನ್ನು ನಾವು ಮೊಬೈಲ್ ಮೂಲಕ ಗಳಿಸಲು ಬಯುಸುವ ಕಾಲ ಇದಾಗಿದೆ. ನಾವು ಈ "ಮನರಂಜನೆ"ಯನ್ನು ಹೊಂದಲು ನಮ್ಮ ಮೊಬೈಲ್ ಜೇಬಿನಲ್ಲಿ ಇಟ್ಟುಕೊಂಡಿದ್ದೇವೆ. ಆದರೆ ನಾವು ಇನ್ನು ಮುಂದೆ ಫೋನ್‌ಗಳನ್ನು ಕೇವಲ ಕರೆ ಮತ್ತು ಮನರಂಜನೆಗಾಗಿ ಬಳಸುವುದಿಲ್ಲ, ಬದಲಿಗೆ ಪಾವತಿ, ಸಂಚರಣೆ ಮತ್ತು ಇತರ ದಿನನಿತ್ಯದ ಚಟುವಟಿಕೆಗಳಿಗೆ ಬಳಸುತ್ತೇವೆ. ಭಾರತದಲ್ಲಿ ಚಾಲಕರು ತಮ್ಮ ಫೋನ್‌ಗಳಲ್ಲಿ ನಿರ್ದೇಶನಗಳನ್ನು ನ್ಯಾವಿಗೇಟ್ ಮಾಡುವುದು ಅಥವಾ ಚಾಲನೆ ಮಾಡುವಾಗ ಸಂಭಾಷಣೆ ನಡೆಸು...

*ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ - ಋಷಿ ದರ್ಶನ

*ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ - ಋಷಿ ದರ್ಶನ* ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳ ಮಹೋತ್ಸವ -  ಇತ್ತಿಚೆಗೆ ವಿಜ್ರಂಭಣೆಯಿಂದ ನಡೆಯಿತು. ಈ ದೃಶ್ಯದಲ್ಲಿ ಕಾಣಬಹುದು. ದೃಶ್ಯ ನಂತರ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು   #ಆದಿಚುಂಚನಗಿರಿ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ನಾಗಮಂಗಲ #ಕಾಲ #ಭೈರವ #ಪೀಠ

ಬೇಡಿಕೊಂಡರೆ ವರ ನೀಡದ ದೇವರು ಉಂಟೇ ಈ ಜಗದೊಳಗೆ?

  ಕರ್ನಾಟಕ, ಮಾರ್ಚ್ 23 :ಈ ತರ ಬೇಡಿಕೊಂಡರೆ ಮನಕರಗದ, ಒಲಿಯದ, ದೇವರು ಉಂಟೇ ಈ ಜಗದೊಳಗೆ? 🙏 ಶ್ರೀ ಏಳು ಬೆಟ್ಟಗಳ ಒಡೆಯ ಶ್ರಿನಿವಾಸನ ನಾಮಸ್ಮರಣೆ ಹಾಗೂ ಪೂಜೆಯನ್ನು,  ಗೋವಿಂದ ಒಕ್ಕಲು ಸಂಸ್ಕೃತಿಯವರು  ಮಾಡಿದ್ದು, ತುಂಬಾ ವೈರಲ್ ಆಗಿದೆ. ದೃಶ್ಯ #Okkaliga #gowda #Vokkaliga #ಮಂಡ್ಯ #ಊರು #ಪುರ #ನಗರ #ಕೃಷಿ #book #Muniswamy #Riya #YOGI #ಚೇತನಾ #ಆದಿಚುಂಚನಗಿರಿ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ವಚನ #ದಾಸ #AI #bgs #ದಾಸ #Dasaokkaliga https://maps.app.goo.gl/1D5CWP8dXvHWwcKo9?g_st=ac

*ಜಾತ್ರೆಯ ವೇಳೆ 100 ಅಡಿ ಎತ್ತರದ ಮಹಾರಥ ಉರುಳಿದ- ಮಹತ್ವದ ದೃಶ್ಯ ಲಭ್ಯ*

 *ಜಾತ್ರೆಯ ವೇಳೆ 100 ಅಡಿ ಎತ್ತರದ ಮಹಾರಥ ಉರುಳಿದ- ಮಹತ್ವದ ದೃಶ್ಯ ಲಭ್ಯ* ಭಾರತ, ಮಾರ್ಚ್ 23: ಬೆಂಗಳೂರು ಜಿಲ್ಲೆಯ ಆನೇಕಲ್‌ನಲ್ಲಿ ಮದ್ದೂರಮ್ಮ ದೇವಸ್ಥಾನದ ಜಾತ್ರೆಯ ವೇಳೆ ರಥ ಉರುಳಿ ಹಲವರು ಗಾಯಗೊಂಡು  ಕೆಲವರು ಸಾವನಪ್ಪಿರುವ ಘಟನೆ  ನಡಿದಿದೆ.ಅತಿಯಾದ ಮಳೆ ಮತ್ತು ಗಾಳಿಯೇ ರಥಗಳು ಬೀಳಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಅ ದೃಶ್ಯ ಮೃತರನ್ನು ತಮಿಳುನಾಡಿನ ಹೊಸೂರಿನ ರೋಹಿತ್ (26) ಮತ್ತು ಬೆಂಗಳೂರಿನ ಕೆಂಗೇರಿಯ ಜ್ಯೋತಿ (14) ಎಂದು ಗುರುತಿಸಲಾಗಿದೆ. ಲಕ್ಕಸಂದ್ರದ ರಾಕೇಶ್ ಮತ್ತು ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. #ರಥ #ಉರುಳಿ #ಸಾವು #ಘಟನೆ #ಬೆಂಗಳೂರು #ಮದ್ದೂರು #ಹುಸ್ಕೂರು #ಅನೆಕಲ್  ಜಾತ್ರೆಗೆ ತರಲಾಗುತ್ತಿದ್ದ ದೊಡ್ಡನಗರಮಂಗಲ ಗ್ರಾಮದ ರಥವು ಚಿಕ್ಕನಗರಮಂಗಲ ಬಳಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಮತ್ತೊಂದೆಡೆ, ದೇವಾಲಯದ ಬಳಿಯಿದ್ದ ರಾಯಸಂದ್ರ ಗ್ರಾಮದ ರಥವು ಜನರ ಮೇಲೆ ಬಿತ್ತು. ಘಟನೆಯಲ್ಲಿ, ಭಕ್ತರು ಈ ತೇಲಿನ ಕೆಳಗೆ ಸಿಲುಕಿಕೊಂಡರು, ಮತ್ತು ಆಟೋ ಚಾಲಕ ರೋಹಿತ್ ಮತ್ತು ಜ್ಯೋತಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.   2024 ರಲ್ಲಿ, ರಾಯಸಂದ್ರ ಗ್ರಾಮದ ರಥವೂ ಬಿದ್ದಿದೆ. ಆದರೆ ಆಗ ಯಾವುದೇ ಸಾವುನೋವು ಸಂಭವಿಸಿಲ್ಲ. ಆನೇಕಲ್ ತಾಲ್ಲೂಕಿನ ಹುಸ್ಕೂರಿನ ಮದ್ದೂರಮ್ಮ ದೇವಿ ದೇವಸ್ಥಾನದಲ್ಲಿ ನಡೆಯುವ ವಾರ್...

*ನಾಡು ಕಂಡ ಅಪರೂಪದ ಸಾಹಿತಿ ಕೆ.ಎಸ್. ನರಸಿಂಹಸ್ವಾಮಿ: ಎನ್ ಚಲುವರಾಯಸ್ವಾಮಿ*

*ನಾಡು ಕಂಡ ಅಪರೂಪದ ಸಾಹಿತಿ ಕೆ.ಎಸ್. ನರಸಿಂಹಸ್ವಾಮಿ: ಸಚಿವ * ಕರ್ನಾಟಕ, ಮಾರ್ಚ್ 23:ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಅಪರೂಪದ ಸಾಹಿತಿ ಕೆ. ಎಸ್ ನರಸಿಂಹಸ್ವಾಮಿ ಅವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬಣ್ಣಿಸಿದರು. agriculture video #ಸಾಹಿತಿ #ಕೆ.ಎಸ್ #ನರಸಿಂಹಸ್ವಾಮಿ #ಜಿಲ್ಲಾ #ಉಸ್ತುವಾರಿ #ಸಚಿವ ಹಾಗೂ #ಕೃಷಿ ಸಚಿವ #ಎನ್. #ಚಲುವರಾಯಸ್ವಾಮಿ ಇಂದು (ಮಾ.23) ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆ.ಎಸ್ ನರಸಿಂಹಸ್ವಾಮಿರವರು ಮಲ್ಲಿಗೆ ಕವಿ ಎಂದೇ ಮನೆ ಮನೆ ಮಾತಾಗಿದ್ದಾರೆ ಎಂದು ಹೇಳಿದರು. ಜಗತ್ತಿನ ಯಾವ ದೇಶದಲ್ಲೂ ಇರದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಶ್ರೀಮಂತಿಕೆಯನ್ನು ನಮ್ಮ ಭಾರತದ ದೇಶ ಹೊಂದಿದೆ, ಕುವೆಂಪು, ದಾ.ರಾ‌.ಬೇಂದ್ರೆ ಅಂತಹಾ ಮಹಾನ್ ಸಾಹಿತಿಗಳು ದೇಶ ಸಾಹಿತ್ಯ ವೈಭವನ್ನು ಹೆಚ್ಚಿಸಿದ್ದಾರೆ. ಅವರೆಲ್ಲಾರ ಸಾಧನೆಗಳು ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು. ನಾಡಿನ ಖ್ಯಾತ ಸಾಹಿತಿ ನರಸಿಂಹಾಚಾರ್ ಹಾಗೂ ಕೆ. ಎಸ್ ನರಸಿಂಹಸ್ವಾಮಿ ಅವರ ಟ್ರಸ್ಟ್ ಗಳ ಜವಾಬ್ದಾರಿಯನ್ನು ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಪ್ರೊ. ಕೃಷ್ಣೇಗೌಡ ರವರಿಗೆ ನೀಡಲಾಗಿದೆ, ಟ್ರಸ್ಟ್ನ ಅಭ...

*ಮನೆಯ ಮುಂಭಾಗದಲ್ಲಿ ಅಸಾಧಾರಣವಾದ ಆಕರ್ಷಣೆಯ ಸೃಷ್ಟಿ!

*ಮನೆಯ ಮುಂಭಾಗದಲ್ಲಿ ಅಸಾಧಾರಣವಾದ ಆಕರ್ಷಣೆಯ ಸೃಷ್ಟಿ!* ಭಾರತ,  ಮಾರ್ಚ್ 16: ನೆರೆಹೊರೆಯವರು ಮನೆಯ ಮುಂಭಾಗದಲ್ಲಿ ಅಸಾಧಾರಣವಾದ  ಆಕರ್ಷಣೆಯನ್ನು ಸೃಷ್ಟಿಸಲು ಹಲವು ಉತ್ತಮ ಅವಕಾಶಗಳಿವೆ. https://youtube.com/shorts/2YA7yHpdduE?si=ElfLnjBk-8gO6quZ ನೆರೆಹೊರೆಯವರು ಇಷ್ಟ ಪಡುವಂತಹ  ಮತ್ತು ಹೆಚ್ಚುಜನ ಸ್ವಾಗತಾರ್ಹ ಪ್ರವೇಶದ್ವಾರವನ್ನು ಬಯುಸುವರು ಇದಕ್ಕೆ ಪೂರಕವಾಗಿ ಕೆಲವು ಭೂದೃಶ್ಯ ಸಸ್ಯಗಳನ್ನು ಹಾಕಲು  ಮನೆಯ ಸುತ್ತ ಮುತ್ತಲಿನ ಖಾಲಿ ಜಾಗ ಉತ್ತಮವಾಗಿರಬಹುದು.  #ಅಂಗಳ‌ #ಒಳಾಂಗಣ #ವಿನ್ಯಾಸ #ವಾಸ್ತು #ಸಸ್ಯ ಸಸ್ಯಗಳ ಆಕರ್ಷಣೆಯನ್ನು ಹೆಚ್ಚಿಸಲು ಉತ್ತಮ ವಿನ್ಯಾಸ  ಕುಂಡಗಳು ಅವಶ್ಯಕವಾಗಿವೆ.ಸಸ್ಯಗಳು ಮತ್ತು ನೈಸರ್ಗಿಕ ಪ್ರಪಂಚದೊಂದಿಗೆ ತೊಡಗಿಸಿಕೊಳ್ಳುವುದರಿಂದ ನಮ್ಮ ಎಲ್ಲಾ ಇಂದ್ರಿಯಗಳು ಸಕ್ರಿಯವಾಗುತ್ತದೆ . ತಾಜಾ ಹೂ,  ಗಿಡಮೂಲಿಕೆಗಳ ವಾಸನೆಯನ್ನು ಅನುಭವಿಸುವುದು,  ಮಾಗಿದ ಹಣ್ಣುಗಳನ್ನು ಸವಿಯುವುದು, ಮೃದುವಾದ ಎಲೆಗಳ ಸ್ಪರ್ಶ ಅನುಭವಿಸುವುದು, ಗಾಳಿಯಲ್ಲಿ ಗಿಡಗಳ "ಶಬ್ದ" ಶಬ್ದವನ್ನು ಕೇಳುವುದು ಮತ್ತು ಜೇನುನೊಣವು ಹೂವನ್ನು ಹೇಗೆ ಪರಾಗಸ್ಪರ್ಶ ಮಾಡುತ್ತದೆ ಎಂಬುದನ್ನು ಆಶ್ಚರ್ಯದಿಂದ ಗಮನಿಸುವುದು. ಜೀವಂತವಾಗಿ ಅಂಗಳವು ಬೆಳೆಯುವುದನ್ನು ನೋಡಿಕೊಳ್ಳುವುದು ಮತ್ತು ನೋಡುವುದು ಮೊದಲಾದವು, ಪರಿಸರ ವಿಜ್ಞಾನ, ಜವಾಬ್ದಾರಿ ಮತ್ತು ಸ್ಥಿತಿಸ್ಥಾಪಕತ್ವದ ಬಗ್ಗೆ ಅಮೂಲ್ಯವಾದ...

Cyber safety begins*

*Cyber safety begins* India, March 16:Cyber safety begins at home! Bengaluru City Police, in collaboration with Elders Helpline 1090, is empowering senior citizens against online fraud & scams. Protect your loved ones—call 1090 to organize a training session in your area! https://www.instagram.com/reel/DHQOvkSxgLY/?igsh=aWx0NjYzYWtmZXk4 #becybersafe #safetyfirst #stayvigilant #police #cybercrime     ಸೈಬರ್ ಸುರಕ್ಷತೆ ಮನೆಯಿಂದಲೇ ಆರಂಭವಾಗುತ್ತದೆ! ಬೆಂಗಳೂರು ನಗರ ಪೊಲೀಸ್ ಇಲಾಖೆ ಹಿರಿಯ ನಾಗರಿಕರ ಸಹಾಯವಾಣಿ 1090 ಜೊತೆಗೂಡಿ, ಹಿರಿಯ ನಾಗರಿಕರನ್ನು ಆನ್‌ಲೈನ್ ವಂಚನೆ ಮತ್ತು ಮೋಸಗಳ ವಿರುದ್ಧ ಸಬಲೀಕರಣಗೊಳಿಸುತ್ತಿದ್ದಾರೆ. ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿ - ನಿಮ್ಮ ಪ್ರದೇಶದಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಲು 1090ಕ್ಕೆ ಕರೆ ಮಾಡಿ!