_ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ,
ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ, ರಾಗ ವರಾಳಿ #ಗೊಲ್ಲನಾದಕ್ಕಿದೇ #ಗುಣಗಳ #ತೋರಿದಿಯೋ _,_ _#ಶ್ರೀಕೃಷ್ಣ #ಮಹಿಮಾ #ಸುಳಾದಿ_ ,_#ಶ್ರೀವಿಜಯದಾಸರ #ರಚನೆ, #ರಾಗ #ವರಾಳಿ ದಾಸರೆಂದರೆ ಪುರಂದರ ಕುರಿತು ಕೆಲ ವಿಷಯಗಳು:- ಎಲ್ಲವನ್ನೂ ತೊರೆದು ಕಾಲಿಗೆ ಗೆಜ್ಜೆ ಕಟ್ಟಿ ಕೈಯಲಿ ತಂಬೂರಿ ಹಿಡಿದು ಜೋಳಿಗೆ ಏರಿಸಿಕೊಂಡು ಭಗವಂತನ ಸೇವೆಗೆ ಹೊರಟೇಬಿಡುತ್ತಾರೆ. ಈ ದಾಸರು, ಶ್ರೀ ಪುರಂದರ ದಾಸರು. ಅದನ್ನೇ ತಮ್ಮ ಒಂದು ಹಾಡಿನಲ್ಲಿ ಗುರುವಿನ ಗುಲಾಮನಾಗೋ ತನಕ ದೊರೆಯದಣ್ಣ ಮುಕುತಿ ಪರಪರಿ ಅನೇಕ ಶಾಸ್ತ್ರಗಳೋದಿ ವ್ಯರ್ಥವಾಯ್ತು ಭಕುತಿ ಎನ್ನುತ್ತಾರೆ. ಗುರುಗಳ ಉಪದೇಶ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆದು ಸತ್ಸಾಧನೆ ಮಾಡಿರಿ ಎಂದು ನಮಗೆ ಗುರುವಾಗಿ ದಾರಿ ತೋರಿಸಿದ್ದಾರೆ ಶ್ರೀ ದಾಸಾರ್ಯರು. *ದಾಸರೆಂದರೆ ಪುರಂದರದಾಸರೆಂದೆನಿಸುತ್ತ* = ' ದಾಸರೆಂದರೆ ಪುರಂದರದಾಸರಯ್ಯ ' ಎಂಬ ಶ್ರೀಚಂದ್ರಿಕಾಚಾರ್ಯರ ಉಕ್ತಿಯ ಅನುವಾದ ; *ಹೀನದೈವವೆ* = ಅವೈಷ್ಣವ ದೇವತೆಗಳನ್ನು ; *ಜವನ ದೂತರಿಗೆ* = ಯಮನ ದೂತರಿಗೆ ; *ಪರಾಭವ ಮಾಡಿ ದೂರಿರಿಸಿ* = ಕಳೆದು - ತಮ್ಮಲ್ಲಿ ಪರಿಣಾಮವಿಲ್ಲದಂತೆ ಮಾಡಿ ; *ಕವಿಗಳ ಮನದ ತಾಪವನು ಪರಿಹರಿಸಿ* = ತಮ್ಮನ್ನು ಅನುಸರಿಸಿದ ಜ್ಞಾನಿಗಳ ತ್ರಿವಿಧ ತಾಪ ಪರಿಹರಿಸಿ ; "ಕಾಲಿಗೆ ಗೆಜ್ಜೆ ಕಟ್ಟಿ ನೀಲವ...