ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*🌍 2024 ಅತ್ಯಂತ ಬೆಚ್ಚಗಿನ ವರ್ಷವಾಗಿದೆ.*- ಕಳೆದ ದಶಕದಲ್ಲಿ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷವಾಗಿದೆ.🌡️

ಇಮೇಜ್
*🌍 2024 ಅತ್ಯಂತ ಬೆಚ್ಚಗಿನ ವರ್ಷವಾಗಿದೆ.*- ಕಳೆದ ದಶಕದಲ್ಲಿ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷವಾಗಿದೆ.🌡️  For the first time, *global temperatures are likely to have exceeded 1.5°C above pre-industrial levels* (1850-1900 average), with the last decade the hottest ever recorded. 🌡️ According to the latest data from *EU's Copernicus Climate Change Service*, these alarming milestones underline *the need for climate action.*  The European Parliament recently held a debate on how to combat global warming and build a sustainable future. 2024 saw unprecedented global temperatures, following on from the remarkable warmth of 2023. It also became the first year with an average temperature clearly exceeding 1.5°C above the pre-industrial level – a threshold set by the Paris Agreement to significantly reduce the risks and impacts of climate change. Multiple global records were broken, for greenhouse gas levels, and for both air temperature and sea surface temperature, contributing to extreme e...

*ಮೈಕ್ರೋಫೈನಾನ್ಸ್ ಸಂಸ್ಥೆಯಿಂದ ತೊಂದರೆಗೊಳಗಾದ ಕಾರ್ಮಿಕನ ನಿವಾಸಕ್ಕೆ ಸಚಿವರ ಭೇಟಿ**

ಇಮೇಜ್
*ಮೈಕ್ರೋಫೈನಾನ್ಸ್ ಸಂಸ್ಥೆಯಿಂದ ತೊಂದರೆಗೊಳಗಾದ  ಕಾರ್ಮಿಕನ ನಿವಾಸಕ್ಕೆ ಸಚಿವರ ಭೇಟಿ* *ತುಮಕೂರು, ಜನವರಿ 31:-*ಮೈಕ್ರೋಫೈನಾನ್ಸ್ ಸಂಸ್ಥೆಯಿಂದ ತೊಂದರೆಗೊಳಗಾದ ಕೊರಟಗೆರೆ ತಾಲ್ಲೂಕಿ‌ನ ಕುರಂಕೋಟೆ ಗ್ರಾಮದ ಕಾರ್ಮಿಕ ಮಾರುತಿ ಅವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಭೇಟಿ ನೀಡಿ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್, ಸಹಾಯಕ ಆಯುಕ್ತ ಗೋಟುರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ಪಂಚಾಯತ್ ಇಒ ಅಪೂರ್ವ ಅವರು ಇದ್ದರು.    #Bharata #money #rupees #core #budget #achivement #vote #people #citizen #Kashmir #border #election #Accident #Chethana #Muniswamygowda #traffic  #Centralgovernment #yogi #riya  #ಚೇತನಾ #ಮುನಿಸ್ವಾಮಿಗೌಡ. https://youtube.com/@worldwidepeoplesnews?si=edbQL5IQ8gV__lw2

*ರಸ್ತೆಯನ್ನು ದುರಸ್ತಿಪಡಿಸಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿಕೊಡಲಾಗಿದೆ: ತುಮಕೂರು ಕಾರ್ಯಪಾಲಕ ಇಂಜಿನಿಯರ್‌*ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ,

ಇಮೇಜ್
*ರಸ್ತೆಯನ್ನು ದುರಸ್ತಿಪಡಿಸಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿಕೊಡಲಾಗಿದೆ:  ತುಮಕೂರು  ಕಾರ್ಯಪಾಲಕ ಇಂಜಿನಿಯರ್‌* ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ, ಜನವರಿ 31. ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯಲ್ಲಿನ ಗೋವಿಂದರಾಜಪುರ ಮಜರೆ ಶ್ರೀನಿವಾಸಪುರ ಗ್ರಾಮದ ಬಳಿ ಹಾದು ಹೋಗಿರುವ ಸಿರಿವರ ಮಲ್ಲಸಂದ್ರ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಾಗಿ ಅಲ್ಲಿನ ನಿವಾಸಿಯೊಬ್ಬರು ಇ-ಮೇಲ್‌ ಮೂಲಕ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗಕ್ಕೆ ದೂರು ನೀಡಿದ್ದರು. ತಕ್ಷಣವೇ ಸ್ಪಂದಿಸಿದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.  ಅದರಂತೆ ರಸ್ತೆಯುದ್ದಕ್ಕೂ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಕೈಗೊಂಡಿದ್ದು, ರಸ್ತೆಯನ್ನು ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿಕೊಡಲಾಗಿದೆ ಎಂದು ತುಮಕೂರು ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ತಿಳಿಸಿದ್ದಾರೆ.# Attack #accident #death #quarrel #sad #rip #terrific #kill #dragon #fever #virus #blast #terrist #theft #rowdy #ಸತ್ತ #ಸಾವು #ಹಸಿವು #ಕ್ರೂರ #crime #cruel #ಭಯಂಕರ #horror #horrible #fire #denger #rape #assault #ChethanaMun...

*ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ : ಮುಖ್ಯಮಂತ್ರಿ*

ಇಮೇಜ್
*ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ : ಮುಖ್ಯಮಂತ್ರಿ* ಕರ್ನಾಟಕ ಜನವರಿ 31: ಆರ್‌ಬಿಐ ನಿಯಮಾವಳಿ ಉಲ್ಲಂಘಿಸುವ, ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದ್ದು, ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯದ ಜನರಲ್ಲಿ ವಿನಂತಿಸುತ್ತೇನೆ. ಮೈಕ್ರೋ ಫೈನಾನ್ಸ್ ನಿಂದ ಜನರಿಗಾಗುತ್ತಿರುವ ತೊಂದರೆ ನಮ್ಮ ಗಮನದಲ್ಲಿದೆ. ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ. 28 ರಿಂದ 30 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಲಾಗಿದೆ. ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ ನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್ ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸದ್ಯದಲ್ಲಿಯೇ ಸುಗ್ರೀವಾಜ್ಞೆಯನ್...

*PMNDP is transforming kidney care by providing free*

ಇಮೇಜ್
*PMNDP is transforming kidney care by providing free* The Pradhan Mantri National Dialysis Program (PMNDP) is transforming kidney care by providing free, accessible dialysis services across India.  With expanded healthcare infrastructure, PMNDP ensures that patients receive life-saving treatment without financial burden.  This initiative brings quality care closer to home, making healthcare more affordable and accessible for families nationwide.  #HealthForAll  #Chethana #Muniswamygowda #Riya #YOGI  #ಚೇತನಾ #ಮುನಿಸ್ವಾಮಿಗೌಡ  https://www.linkedin.com/in/rkarnataka

*Beating Retreat ceremony at Vijay Chowk*

ಇಮೇಜ್
*Beating Retreat ceremony at Vijay Chowk* With the sun setting in the majestic Raisina Hills, the Beating Retreat ceremony at Vijay Chowk witnessed 30 captivating foot-tapping Indian tunes, marking the culmination of 76th Republic Day celebrations. Bands from the three Services & CAPF enthralled the audience with 30 vibrant Indian tunes, including ‘Kadam Kadam Badhaye Ja’, ‘Jai Janam Bhumi’, ‘Aatmanirbhar Bharat’, and ‘Sare Jahan Se Acha’. A superb Tri-Services band performance was the highlight of the show. We bring you some mesmerising pictures of this musical evening. 🫡 🇮🇳 #Chethana #Muniswamygowda #Riya #YOGI  #ಚೇತನಾ #ಮುನಿಸ್ವಾಮಿಗೌಡ 

ಸರ್ವೋದಯ ದಿನಾಚರಣೆ**ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗೌರವಾರ್ಪಣೆ*

ಇಮೇಜ್
see *ಸರ್ವೋದಯ ದಿನಾಚರಣೆ* *ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗೌರವಾರ್ಪಣೆ* ಬೆಂಗಳೂರು  ಜ.30:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ  ಸಂಪರ್ಕ ಇಲಾಖೆಯ  ಕೇಂದ್ರ ಕಚೇರಿಯಲ್ಲಿ ಇಂದು ಸರ್ವೋದಯ ದಿನ ಆಚರಿಸಲಾಯಿತು. ಗಾಂಧಿ ಅಂಗಳದಲ್ಲಿ ಇರುವ ಪ್ರತಿಮೆಗೆ ಗೌರವ ಅರ್ಪಿಸಿ,ಮೌನ ಆಚರಿಸಲಾಯಿತು.ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡಿ.ಡೊಳ್ಳಿನ, ಪಲ್ಲವಿ ಹೊನ್ನಾಪುರ,ಸಿದ್ಧೇಶ್ವರಪ್ಪ ಜಿ.ಬಿ.ಸಿ.ಆರ್.ನವೀನ್,ಉಪನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಚಲನಚಿತ್ರ ನಟಿಯರಾದ ವನಿತಾವಾಸು,ಪದ್ಮಾ ವಾಸಂತಿ, ಚಲನಚಿತ್ರ ನಿರ್ದೇಶಕ ಲಿಂಗದೇವರು, ಕಲಾವಿದ ಗುರುರಾಜ್ ಕಲಾಲಬಂಡಿ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. @mib_india #MIB Photography Contest #Chethana #Muniswamygowda #Riya #YOGI  #ಚೇತನಾ #ಮುನಿಸ್ವಾಮಿಗೌಡ https://explurger.com/pf/rm15io6a0yb8luzkg

India's space sector is witnessing an unprecedented boom!

ಇಮೇಜ್
India's space sector is witnessing an unprecedented boom! With a remarkable surge in launch missions and the recent achievement of its 100th launch with the GSLV F15 NVS-02 mission, the country is setting new benchmarks in space exploration. Explore how India is soaring higher in space tech and setting new global standards! #viral #trending # Breaking #news #Chethana #Muniswamygowda #Riya #YOGI #https #www #facebook #com #share #reels #shorts #1millionview #ಚೇತನಾ #ಮುನಿಸ್ವಾಮಿಗೌಡ #whatsappstatus #duet  #ಗೌಡ  #peace #live #tv #video #sex #porn  https://www.facebook.com/share/1BPaMuJq19

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

ಇಮೇಜ್
*ಪ್ರತಿಷ್ಠಿತ ಆದಿಚುಂಚನಗಿರಿ  ವಸತಿ ಶಾಲೆಯಲ್ಲಿ  ಬಡ  ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ* ಕರ್ನಾಟಕ, ಜನವರಿ 30:ಪ್ರತಿಭಾನ್ವಿತ ಬಡ ಮಕ್ಕಳ ಸರ್ವಾಂಗೀಣ ಶಿಕ್ಷಣದ ಏಳ್ಳೆಯ ದೃಷ್ಟಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀ ಆದಿಚುಂಚನಗಿರಿ ಪ್ರತಿಭಾವಂತ ಮಕ್ಕಳ ಉಚಿತ ವಸತಿ ಶಾಲೆ SAMVIT (Sri Adichunchanagiri Mutt Vijnatham Institute for Talented) 2023-24 ರಲ್ಲಿ ಪ್ರಾರಂಭಿಸಿದರು.     ಈ ಶಾಲೆ 6 ರಿಂದ 12ನೇ ತರಗತಿಯವರೆಗೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅಂಗ್ಲ ಮಾಧ್ಯಮದ ಸಂಪೂರ್ಣ ಉಚಿತ ವಸತಿ ಶಾಲೆಯಾಗಿದ್ದು, ಪಿಯುಸಿ ನಂತರದ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯವನ್ನು ಶ್ರೀಮಠದಿಂದ ನೀಡಲಾಗುವುದು. ಪ್ರಸ್ತುತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ 6 ಮತ್ತು 7ನೇ ತರಗತಿಯ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ವರ್ಷವಾದ 2025-26 ನೇ ಸಾಲಿಗೆ ತುಮಕೂರು ಜಿಲ್ಲೆಗೂ ವಿಸ್ತರಿಸಲಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಪುರಾಣ ಪ್ರಸಿದ್ಧವಾದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ನಾಡಿನ ಹೆಸರಾಂತ ಧಾರ್ಮಿಕ ಪುಣ್ಯಕ್ಷೇತ್ರವಾಗಿದೆ.  ನಮ್ಮೆಲ್ಲರ ಆರಾಧ್ಯದೈವ ಯುಗಯೋಗಿ ಧರ್ಮರತ್ನಾ...

*#ಜಾಗೋಹಿಂದೂಜಾಗೋ..ಜಾಗರೂಕರಾಗಿರಿ..🙏*ಇಂತಹ ನೀಚರು, ಹಿಂದೂಗಳ ವಿರೋಧಿ ಸಮಾಜದಲ್ಲಿ ಅತಿ ಹೆಚ್ಚು ಜನ ಇದ್ದಾರೆ,

ಇಮೇಜ್
 *#ಜಾಗೋಹಿಂದೂಜಾಗೋ..ಜಾಗರೂಕರಾಗಿರಿ..🙏* ಇಂತಹ ನೀಚರೆ ಹಿಂದೂಗಳ ವಿರೋಧಿ ಸಮಾಜದಲ್ಲಿ ಅತಿ ಹೆಚ್ಚು ಜನ ಇದ್ದಾರೆ, ಇಂತಹ ಕ್ರಿಮಿಗಳನ್ನ ಹುಡುಕಿ ಹೆಕ್ಕಿ ತೆಗೆದು,ಹಿಂದೂ ಸಮಾಜಕ್ಕೆ ಗೌರವ ತಂದುಕೊಟ್ಟ ಪೊಲೀಸ್ ಇಲಾಖೆಯವರಿಗೆ ಕೋಟ್ಯಾoತರ ಹಿಂದೂಗಳ ನಮಸ್ಕಾರಗಳು 💐🙏. ಒಂದು ವಾರದ ಹಿಂದೆ, ಈ ವ್ಯಕ್ತಿ ಅಯೋಧ್ಯೆಯ ರಾಮ ಮಂದಿರದ ಮುಂದೆ ನಿಂತು ಸೆಲ್ಫಿ ವಿಡಿಯೋ ತೆಗೆದುಕೊಂಡು ಇಂಟರ್ನೆಟ್‌ನಲ್ಲಿ ವೈರಲ್ ಮಾಡಿದ್ದಾನೆ, "ನಾನು ದಲಿತ. ನನಗೆ ರಾಮ ಮಂದಿರ ಪ್ರವೇಶಿಸಲು ಅವಕಾಶ ನೀಡಲಿಲ್ಲ" ಎಂದು ಹೇಳಿದ್ದಾನೆ,,,.   ಉತ್ತರ ಪ್ರದೇಶ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ, ಇವನು ಕೆಲಸ ಮಾಡುತ್ತಿದ್ದ ಚೆನ್ನೈನ ಕ್ಷೌರಿಕ ಅಂಗಡಿಯ ಮಾಲೀಕರ ಮೂಲಕ ಉತ್ತರ ಪ್ರದೇಶದ ರಾಂಪುರದಲ್ಲಿರುವ ಬೀದಿಯೊಂದರಲ್ಲಿ ಇವನಿರುವ ಮನೆಯನ್ನು ಪತ್ತೆ ಹಚ್ಚಿ ಸ್ವಂತ ಆಸ್ತಿಯನ್ನು ಪತ್ತೆ ಮಾಡಿದ್ದಾರೆ. ಅವನು ಶರಣಾಗದಿದ್ದಾಗ, ಗೋಡೆಗಳನ್ನು ಕೆಡವಿ, ಒಳಗೆ ಹೋಗಿ ಅವನನ್ನು ಬಂಧಿಸುತ್ತಿದ್ದಾರೆ. ಅಸಲಿಗೆ ಅವನು ಮುಸ್ಲಿಂ ಆಗಿದ್ದು ಮತ್ತು ಅವನ ಹೆಸರು 'ಮೊಹಮ್ಮದ್ ಸಾನ್-ಎ-ಆಲಂ'.ಎಂದು ತಿಳಿದುಬಂದಿದೆ    ಇವನ ಉದ್ದೇಶ ಹಿಂದೂಗಳಲ್ಲಿ ಜಾತಿಗಳ ನಡುವೆ ವಿಭಜನೆಯನ್ನು ಸೃಷ್ಟಿಸುವುದಾಗಿತ್ತು,,,   ಇದು ಕ್ರೂರಿ ಕತ್ತೆಯ ತಂತ್ರದ ಒಂದು ಭಾಗ..🤭 ಹಿಂದೂ ಸಹೋದರ ಸಹೋದರಿಯರೇ,  ಸನಾತನ ಧರ್ಮ #Om #ಸನಾತನ #sri #ಧರ್ಮ #shree #ಸಂಸ...

*ಲೋಕಸೇವಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಅಡೆತಡೆಯಾಗಿದ್ದಂತಹ ತಾಂತ್ರಿಕ ಸಮಸ್ಯೆ ತ್ವರಿತಗತಿಯಲ್ಲಿ ಇತ್ಯರ್ಥ*-ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ*

ಇಮೇಜ್
*ಲೋಕಸೇವಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಅಡೆತಡೆಯಾಗಿದ್ದಂತಹ ತಾಂತ್ರಿಕ ಸಮಸ್ಯೆ ತ್ವರಿತಗತಿಯಲ್ಲಿ ಇತ್ಯರ್ಥ*-ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ* ಕರ್ನಾಟಕ, ಜನವರಿ 29:ಯುಪಿಎಸಿ ಪ್ರಸಕ್ತ ಸಾಲಿನ ನಾಗರಿಕ ಸೇವಾ ಪರೀಕ್ಷೆ ಅಧಿಸೂಚನೆಯಲ್ಲಿ ಒಬಿಸಿ ವರ್ಗದಡಿ‌ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂದರ್ಭ ಅಡೆತಡೆ ಉಂಟಾದ ಹಿನ್ನೆಲೆ ಹಲವು ಅಭ್ಯರ್ಥಿಗಳು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗಕ್ಕೆ ಇ-ಮೇಲ್‌ ಕಳುಹಿಸಿ, ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು.  ಈ ಕುರಿತು ಕೂಡಲೇ ಸ್ಪಂದಿಸಿದ ವಿಶೇಷ ಕರ್ತವ್ಯಾಧಿಕಾರಿಗಳು ಕಂದಾಯ ಇಲಾಖೆ ಹಾಗೂ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ, ಒಬಿಸಿ ಅಭ್ಯರ್ಥಿಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಗಮನಕ್ಕೆ ತರಲಾಗಿತ್ತು.  ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕೇಂದ್ರ ಲೋಕಸೇವಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಅಡೆತಡೆಯಾಗಿದ್ದಂತಹ ತಾಂತ್ರಿಕ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.  ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕೇಂದ್ರ ಒಬಿಸಿ ಪ್ರಮಾಣ ಪತ್ರ ಪಡೆಯಲು ಎರಡನೇ ಬಾರಿ ಅರ್ಜಿ ಸಲ್ಲಿಸಲು ಎಜೆಎಸ್‌ಕೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಗಳು ಇಂದಿನಿಂದಲೇ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.  ಕಂದಾಯ ಇಲ...

the Jammu & Kashmir Rifles shines as the Best Marching*India,Jan 29:-Marching with unmatched valour, the Jammu & Kashmir Rifles shines as the Best Marching Contingent on the occasion of Republic Day.

video link *the Jammu & Kashmir Rifles shines as the Best Marching* India,Jan 29:-Marching with unmatched valour, the Jammu & Kashmir Rifles shines as the Best Marching Contingent on the occasion of Republic Day. The results for the best Marching Contingents and Tableaux of the Republic Day Parade 2025 have been announced. Three panels of judges were constituted to assess the performance of Marching Contingents from the Services & Central Armed Police Forces (CAPF)/other auxiliary forces and tableaux from various States/Union Territories (UTs) & Ministries/Departments of the Central Government. The panels have declared the following results:  Best Marching Contingent among Services – Jammu & Kashmir Rifles Contingent  Best Marching Contingent among CAPFs/other auxiliary forces – Delhi Police Marching Contingent  Top three tableaux (States/UTs)     1st – Uttar Pradesh (Mahakumbh 2025 – Swarnim Bharat: Virasat aur Vikas)    2nd – Trip...

*ಎಕ್ಸ್ಪ್ರೆಸ್ ರೈಲು ,ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ**ಪ ಅಭಿವೃದ್ಧಿಗೆ 7,560 ಕೋ.ರೂ ಬಜೆಟ್ ಮೀಸಲು- ಕೇಂದ್ರ ‌ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ*

ಇಮೇಜ್
*ಎಕ್ಸ್ಪ್ರೆಸ್ ರೈಲು ,ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ  ನಿಲುಗಡೆ* *ಪ ಅಭಿವೃದ್ಧಿಗೆ 7,560 ಕೋ.ರೂ ಬಜೆಟ್ ಮೀಸಲು- ಕೇಂದ್ರ ‌ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ*  ಯಾದಗಿರಿ:ಜ :29:ಕರ್ನಾಟಕ ರಾಜ್ಯವು ಪ್ರತಿ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿಯನ್ನು ಕಾಣುತ್ತಿದ್ದು, 2024 -25 ನೇ ಸಾಲಿಗೆ 7,560 ಕೋ.ರೂ ಗಳನ್ನು ರೈಲ್ವೆ ಆಯವ್ಯಯ ಅನುದಾನ ಸಹ ಒದಗಿಸಲಾಗಿದೆ ಎಂದು ಕೇಂದ್ರ  ರೈಲ್ವೆ ಖಾತೆ  ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಹೇಳಿದರು.  ಹಜರತ್ ನಿಜಾಮುದ್ದೀನ್ -ಕೆಎಸ್ಆರ್ ಬೆಂಗಳೂರು ರಾಜಧಾನಿ ಎಕ್ಸ್ಪ್ರೆಸ್ ರೈಲು ,ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ ಕಾರ್ಯಕ್ರಮದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿ ಚಾಲನೆ ನೀಡುವ ಮೂಲಕ  ಅವರು ಮಾತನಾಡಿದರು.  ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಘನ ನೇತೃತ್ವದಲ್ಲಿ ಕರ್ನಾಟಕ ರಾಜ್ಯವು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಾಣುತ್ತಿದೆ. ವಿಶೇಷವಾಗಿ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ 2024- 25 ನೇ ಸಾಲಿಗೆ 7,560 ಕೋ. ರೂ.ಗಳನ್ನು ಒದಗಿಸಿದ್ದು, ಕಳೆದ ನಾಲ್ಕು- ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ರೈಲ್ವೆಜಾಲ ಗಣನೀಯ ಪ್ರಗತಿ ಕಂಡಿದೆ. ಹೊಸ ರೈಲ್ವೆ ಲೈನ್, ವಿದ್ಯುದ್ದೀಕರಣ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಿದರು. ಯಾದಗಿರಿಯಲ್ಲಿ ರಾಜಧಾನಿ...

76th Republic Day Celebrations at Kartavya Path

ಇಮೇಜ್
76th Republic Day Celebrations at Kartavya Path commenced with the visit of Prime Minister Shri Narendra Modi to the National War Memorial, New Delhi. He laid a wreath and paid homage to the fallen heroes. Raksha Mantri Shri Rajnath Singh, Raksha Rajya Mantri Shri Sanjay Seth, Chief of Defence Staff General Anil Chauhan, three Service Chiefs and Defence Secretary Shri Rajesh Kumar Singh were present on the occasion. 🫡 🇮🇳

colour full Bird

* birds are colorful*  They are used to attract possible mates.  Colors and patterns help birds identify their own species, Colors can help birds hide from predators by camouflaging them, Colors are used to attract attention when courting ,Colors are used to attract attention when trying to distract predators.  Color and/patterns confuse predators. For example, one study found more Peregrine Falcons.https://youtube.com/shorts/kFJNPExRvx0?feature=share ok

ತೆಂಗಿನ ಗರಿಯಲ್ಲಿ ಮೂಡಿಬಂದ ಶ್ರೀ ಗುರು ಬಾಲಗಂಗಾಧರನಾಥ ಸ್ವಾಮೀಜಿ*

full video link * ತೆಂಗಿನ ಗರಿಯಲ್ಲಿ ಮೂಡಿಬಂದ ಶ್ರೀ ಗುರು ಬಾಲಗಂಗಾಧರನಾಥ ಸ್ವಾಮೀಜಿ * ಕರ್ನಾಟಕ, ಜನವರಿ 29: ಬಾಲಗಂಗಾಧರನಾಥ ಸ್ವಾಮೀಜಿ ಅವರು ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಸೇವೆಯ ಮೂಲಕ ದೇಶದ ಗಮನ ಸೆಳೆದವರು. ಆದಿಚುಂಚನಗಿರಿ ಶ್ರೀ ಮಠದ 71ನೇ ಪೀಠಾಧೀಶರಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಪರಿಚಯ ಬಾಲಗಂಗಾಧರನಾಥ ಸ್ವಾಮೀಜಿ ಅವರು ಜನವರಿ 18, 1945 ರಂದು ರಾಮನಗರ ಜಿಲ್ಲೆಯ ಬಾನಂದೂರಿನಲ್ಲಿ ಜನಿಸಿದರು. ಇವರ ತಂದೆ ಚಿಕ್ಕ ಲಿಂಗೇಗೌಡ, ತಾಯಿ ಮೋಟಮ್ಮ. ಇವರ ಮೂಲ ಹೆಸರು ಗಂಗಾಧರಯ್ಯ. ತಮ್ಮ ಬಾಲ್ಯದ ಶಿಕ್ಷಣವನ್ನ ಹುಟ್ಟೂರಿನಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು. ಬಾಲ್ಯದಲ್ಲಿಯೇ ಜನರ ಸೇವೆ ಮಾಡುವ ಬಯಕೆಯನ್ನು ಹೊಂದಿದ್ದ ಇವರು ಆಧ್ಯಾತ್ಮದೆಡೆಗೆ ಹೆಚ್ಚು ಒಲವು ತೋರಿದ್ದರು . ಫೆ.12, 1968 ರಲ್ಲಿ ಸ್ವಾಮೀಜಿಯವರು ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಅಂದಿನ ಪೀಠಾಧಿಪತಿ ಶ್ರೀ ರಾಮಾನಂದನಾಥ ಸ್ವಾಮೀಜಿ ಅವರು ಗಂಗಾಧರಯ್ಯನಿಗೆ ಮಂತ್ರೋಪದೇಶದೊಂದಿಗೆ ಸನ್ಯಾಸ ದೀಕ್ಷೆ ನೀಡಿ, ‘ಶ್ರೀ ಬಾಲಗಂಗಾಧರನಾಥ’ ಎಂದು ಮರು ನಾಮಕರಣ ಮಾಡಿದರು. ಆ ಬಳಿಕ ಬೆಂಗಳೂರಿನ ಕೈಲಾಸಾಶ್ರಮದಲ್ಲಿ ಇದ್ದುಕೊಂಡು ಅದ್ವೈತ ವೇದಾಂತ ಸಂಸ್ಕೃತ ಪದವಿ ಪಡೆದರು. ಬಾಲಗಂಗಾಧರನಾಥ ಸ್ವಾಮೀಜಿ ಅವರು ಸೆಪ್...

Paying tribute to Lala Lajpat Rai*

*Paying tribute to Lala Lajpat Rai* Paying tribute to Lala Lajpat Rai, a fearless writer, social reformer, and revolutionary leader who tirelessly fought for India's freedom.* Lajpat Rai was born on 28 January, 1865, in a Punjabi Hindu family, as a son of Urdu and Persian government School teacher Munshi Radha Krishan and his wife Gulab Devi, in Dhudike. Since childhood, he also had a desire to serve his country. In 1886, he moved to Hisar and started to practice law and became a founding member of the Bar council of Hisar along with Babu Churamani. He also founded the Hisar district branch of the Indian National Congress and reformist Arya Samaj. To shape the political policy of India to gain independence, he also practiced journalism and was a regular contributor to several newspapers including The Tribune. In 1886, he helped Mahatma Hansraj establish the nationalistic Dayananda Anglo-Vedic School, Lahore. In 1914, he quit law practice to dedicate himself to the freedom of India....

*ಮೆಟ್ಟಿಲು ಬಾವಿಯ ದತ್ತು ಸ್ವೀಕಾರಕ್ಕೆ ಸರ್ಕಾರದ ಅಭಿನಂದನೆಗಳು*ಜನವರಿ 28:

video *ಮೆಟ್ಟಿಲು ಬಾವಿಯ ದತ್ತು ಸ್ವೀಕಾರಕ್ಕೆ ಸರ್ಕಾರದ ಅಭಿನಂದನೆಗಳು* ಜನವರಿ 28: ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕರಿಸಿದಕ್ಕೆ ಶ್ರೀಮತಿ ರಾಜಶ್ರೀ ಪಿನ್ನಮನೇನಿ ಅವರಿಗೆ ಅಭಿನಂದನೆಗಳನ್ನು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸಲ್ಲಿಸಿದರು. ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್ ನಲ್ಲಿ ಮಂಗಳವಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸ್ಮಾರಕ ದತ್ತು ಯೋಜನೆಯಡಿ ಸ್ಮಾರಕ ಮಿತ್ರ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ದೊಂದಿಗೆ ಗದಗ ಜಿಲ್ಲೆ ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗದಗ ಜಿಲ್ಲೆ ಸೂಡಿಯೂ ರೋಣ ಮತಕ್ಷೇತ್ರಕ್ಕೆ ಸೇರಿದ್ದು ಭಾರತರತ್ನ ಭೀಮಸೇನ ಜೋಶಿ ,ದುರ್ಗಸಿಂಹ ರಂತಹ ಮಹಾನ್ ವ್ಯಕ್ತಿಗಳು ಬೀಡಾಗಿದ್ದು ಗದಗ ಜಿಲ್ಲೆ ಸಂಗೀತ ಸಾಂಸ್ಕೃತಿಕವಾಗಿ ಅಪರಿಮಿತ ಇತಿಹಾಸವನ್ನು ಹೊಂದಿದೆ ಎಂದು ನುಡಿದರು. ಕರ್ನಾಟಕದಲ್ಲಿ ಅಂದಾಜು 25000 ಸ್ಮಾರಕಗಳಿದ್ದು ಅದರಲ್ಲಿ ಈ ವರ್ಷ ಕನಿಷ್ಟ 3 ಸಾವಿರ ಸ್ಮಾರಕಗಳನ್ನು ಸಂರಕ್ಷಿಸಿ ಅದರ ಇತಿಹಾಸವನ್ನು ಮುಂದಿನ ಪೀಳಿಗೆ ಅವರಿಗೆ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಸ್ಮಾರಕಗಳ ನಿರ್ವಹಣೆಯಲ್ಲಿ ಈಗಾಗಲೇ ಸರ್ಕಾರ ಕಾರ್ಯ ನಿರ್ವಹಿಸುತಿದ್...