ಯಶ್ ಪರ್ವ ಸಾಂಸ್ಕೃತಿಕ ಉತ್ಸವ-2025"ರೂಂ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು.*

ಯಶ್ ಪರ್ವ ಸಾಂಸ್ಕೃತಿಕ ಉತ್ಸವ-2025"ರೂಂ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ರು.*

ಕರ್ನಾಟಕ, ಫೆಬ್ರವರಿ 01:ದಿನಾಂಕ 01.02.2025 ನೇ ಶನಿವಾರ ರಾತ್ರಿ 9:00ಗಂಟೆಗೆ ಬೆಂಗಳೂರು ಮಾಗಡಿ ರೋಡ್ ಸೇಂಟ್ ಯಶ್ ಪಬ್ಲಿಕ್ ಸ್ಕೂಲ್ ನಲ್ಲಿ ಏರ್ಪಡಿಸಲಾಗಿದ್ದ "ಯಶ್ ಪರ್ವ ಸಾಂಸ್ಕೃತಿಕ ಉತ್ಸವ-2025" ರ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.* ಸಮಾರಂಭದಲ್ಲಿ  ಶ್ರೀ ಗಿರೀಶ್ ಲಿಂಗಣ್ಣ ಅವರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು, ಶ್ರೀ ಅಮರನಾಥ ಗೌಡ, USA, ಡಾ. ಬಾಬು ಕೀಲಾರ USA, ಶ್ರೀ ಇ ಎಸ್   ಚಕ್ರವರ್ತಿ ಅವರು, ಸಲಹೆಗಾರರು ACU,   ಶ್ರೀಮತಿ ಭಾರತಿ ಜಯರಾಮಯ್ಯ ಅಧ್ಯಕ್ಷರು, ಸೇಂಟ್ ಯಶ್ ಪಬ್ಲಿಕ್ ಸ್ಕೂಲ್, ಶ್ರೀ ಜಯರಾಮಯ್ಯ ಸಂಸ್ಥಾಪಕ ಕಾರ್ಯದರ್ಶಿ, ಸೇಂಟ್ ಯಶ್ ಪಬ್ಲಿಕ್ ಸ್ಕೂಲ್ ಮತ್ತು  ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಪೋಷಕರು  ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

@mib_india #MIB Photography Contest

#Chethana #Muniswamygowda #Riya #YOGI #ಚೇತನಾ #ಮುನಿಸ್ವಾಮಿಗೌಡ #AI 

https://explurger.com/pf/rm15io6a0yb8luzkg


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ