*ಮಹಿಳಾ ಜಾನಪದ ಲೋಕೋತ್ಸವ - 2025* ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಶ್ರೀ ಗಳು*
*ಮಹಿಳಾ ಜಾನಪದ ಲೋಕೋತ್ಸವ - 2025* ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಶ್ರೀ ಗಳು*
ಕರ್ನಾಟಕ ಫೆಬ್ರವರಿ 09: ಜೈ ಶ್ರೀ ಗುರುದೇವ್//
ದಿನಾಂಕ 09.02.2025 ನೇ ಭಾನುವಾರ ಸಂಜೆ 6:00 ಗಂಟೆಗೆ ರಾಮನಗರ ಬೆಂಗಳೂರು - ಮೈಸೂರು ಹೆದ್ದಾರಿ, ಜಾನಪದ ಲೋಕದಲ್ಲಿ ಆಯೋಜಿಸಲಾಗಿದ್ದ *ಮಹಿಳಾ ಜಾನಪದ ಲೋಕೋತ್ಸವ - 2025* ಕಲಾ ಪ್ರದರ್ಶನ, ಗೀತ ಗಾಯನ, ಪ್ರಶಸ್ತಿ ಪ್ರದಾನ, ದೇಸಿ ಮೇಳ, ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಯವರು, ಆದಿಚುಂಚನಗಿರಿ ಶಾಖಾಮಠ ರಾಮನಗರ, ಶ್ರೀ ಆದಿತ್ಯ ನಂಜರಾಜ್ ಮ್ಯಾನೇಜಿಂಗ್ ಟ್ರಸ್ಟಿ, ಕರ್ನಾಟಕ ಜಾನಪದ ಪರಿಷತ್ತು, ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಶ್ರೀ ಸಿ.ಎಂ. ನಾಗರಾಜ್ ಅಧ್ಯಕ್ಷರು, ದೆಹಲಿ ಕರ್ನಾಟಕ ಸಂಘ, ಡಾ. ನಾಗೇಶ್ ವಿ. ಬೆಟ್ಟಕೋಟೆ, ಮಾನ್ಯ ಕುಲಪತಿಗಳು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು, ಡಾ. ರತ್ನಮ್ಮ ಬುಡಕಟ್ಟು ಕಲಾವಿದೆ ಮತ್ತು ಸಮಾಜ ಕಾರ್ಯಕರ್ತೆ, ಚಾಮರಾಜನಗರ ಜಿಲ್ಲೆ, ಶ್ರೀ ಹರ್ಷ ಸೊಲಬಕ್ಕನವರ್ ಗಿರಿಜನ ಲೋಕ'ದ ನಿರ್ಮಾಣ ಕಲಾವಿದರು ಹಾಗೂ ಗಣ್ಯರುಉಪಸ್ಥಿತರಿದ್ದರು.
#Okkaliga #gowda #Vokkaliga #ಮಂಡ್ಯ #ಊರು #ಪುರ #ನಗರ #ಕೃಷಿ #book #Muniswamy #Riya #YOGI #ಚೇತನಾ #ಆದಿಚುಂಚನಗಿರಿ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ವಚನ #ದಾಸ #AI #bgs #ದಾಸ #Dasaokkaliga
https://maps.app.goo.gl/1D5CWP8dXvHWwcKo9?g_st=ac
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏