*ಹೆಜಮಾಡಿ ಶಾಲೆಯ ಮಕ್ಕಳ ಕರ್ಮಕಾಂಡ* 😡, ರೈಲ್ವೆ ಟ್ರ್ಯಾಕ್ ನ ಪಟ್ಟಿಯನ್ನು ಜೋಡಿಸುವ ಕಬ್ಬಿಣದ ಹುಕ್ಕುಗಳನ್ನು ಕದಿಯುತ್ತಿರುವ ಮಕ್ಕಳು....😡🙆
*ಹೆಜಮಾಡಿ ಶಾಲೆಯ ಮಕ್ಕಳ ಕರ್ಮಕಾಂಡ* 😡,
ರೈಲ್ವೆ ಟ್ರ್ಯಾಕ್ ನ ಪಟ್ಟಿಯನ್ನು ಜೋಡಿಸುವ ಕಬ್ಬಿಣದ ಹುಕ್ಕುಗಳನ್ನು ಕದಿಯುತ್ತಿರುವ ಮಕ್ಕಳು....😡🙆
ಮಕ್ಕಳು ಇಂತಹ ಕೆಲಸ ಮಾಡಬಾರದು, ಎಂದು ಮನವಿ ಮಾಡಲಾಗಿದೆ,
ಕೆಟ್ಟ ಕೃತ್ಯಗಳ ಪರಿಣಾಮ ತಿಳಿಯುವ ಅವಶ್ಯಕತೆ ಇದೆ.
ರೈಲು ಗೆ ಸಂಬಂಧಿchildren videos ಸಿದ ವಸ್ತುಗಳನ್ನು ಕದಿಯುವುದು ಸುಲಭವಲ್ಲ, ಆದರೆ ನೀವು ಅದನ್ನು ಎಲ್ಲಿಗೆ ಕೊಂಡೊಯ್ಯುತ್ತೀರಿ ಎಂಬುದು ನಿಜವಾದ ಸಮಸ್ಯೆ.
2025 ರಲ್ಲಿ ಭಾರತದ ಮಂಗಳೂರು ಬಳಿ ಈ ರೀತಿಯ ಘಟನೆ ಸಂಭವಿಸಿದೆ.
ದೇಶದ ವಿವಿಧೆಡೆಗಳಲ್ಲಿ ರೈಲು ಹಳಿ ತಪ್ಪಿಸುವ ಯತ್ನಗಳು ನಡೆಯುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇದೀಗ ಮಂಗಳೂರಿನಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.
ಭಾರತೀಯ ರೈಲ್ವೆಯನ್ನು ಅತ್ಯಾಧುನಿಕವಾಗಿ ಮಾಡುವಲ್ಲಿ ವಂದೇ ಭಾರತ್ ರೈಲುಗಳು ಪ್ರಮುಖ ಪಾತ್ರ ವಹಿಸಿವೆ. ಸದ್ಯ ಒಂದೊಂದೆ ರಾಜ್ಯಗಳಲ್ಲಿ ವಂದೇ ಭಾರತ್ ರೈಲುಗಳ ಸೇವೆ ಆರಂಭವಾಗುತ್ತಿದೆ. ಆದ್ರೆ ಹಲವೆಡೆ ಈ ರೈಲುಗಳಿಗೆ ಕಲ್ಲು ತೂರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ರೈಲ್ವೆಗೆ ಬರೋಬ್ಬರಿ 55 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
#Bharata #mone #budget #railway #track #children #theft #achivementelection #Chethana #gowda #traffic
#Central #government #yogi #riya #AI #ಮುನಿಸ್ವಾಮಿ #protest https://youtube.com/@worldwidepeoplesnews
"
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏