✨ *ನೀವು ಜನಿಸಿದ ಸಮಯದ ಲಗ್ನಕ್ಕೆ ಅನುಸಾರವಾಗಿ ಮಾಡುವ ದಾನಗಳು*✨

✨ *ನೀವು ಜನಿಸಿದ ಸಮಯದ  ಲಗ್ನಕ್ಕೆ ಅನುಸಾರವಾಗಿ ಮಾಡುವ ದಾನಗಳು*✨

ಭಾರತ, ಫೆಬ್ರವರಿ,23:ನೀವು ಜನಿಸಿದ ಸಮಯದಲ್ಲಿ ಇಂದಂತಹ ಲಗ್ನಕ್ಕೆ ಅನುಸಾರವಾಗಿ ದಾನ ಮಾಡುವದರಿಂದ ಶುಭ ಫಲಗಳನ್ನು ಪಡೆಯಡಹುದಾಗಿದೆ.

ದಾನಗಳ ವಿವರ:-

*01🌹,ಮೇಷ ಲಗ್ನ:-*
ಈ ಲಗ್ನದವರು ನಿಮ್ಮ ಹಣಕಾಸಿನ ಅಭಿವೃದ್ಧಿಗೆ ವಾರಕ್ಕೆ ಎರಡು ಮೂರು ಬಾರಿ ಕರಿ ಎಳ್ಳನ್ನು ಸೇವನೆ ಮಾಡಿ ಹಾಗೆ ವಯಸ್ಸಾದ ವೃದ್ಧರಿಗೆ ಧರ್ಮಗ್ರಂಥಗಳನ್ನು ದಾನ ಮಾಡಿ,

*02🌹,ವೃಷಭ ಲಗ್ನ:-*
ಈ ಲಗ್ನದವರಿಗೆ ಆಗಿಂದಾಗ್ಗೆ ಲವಂಗವನ್ನು ಸೇವನೆ ಮಾಡಿ ಜೊತೆಗೆ ವಾರಕ್ಕೆ ಒಂದು ಬಾರಿ ತೊಗರಿಬೇಳೆಯನ್ನುದಾನ
ಮಾಡಿ,

*03🌹,ಮಿಥುನ ಲಗ್ನ:-*
ಈ ಲಗ್ನದವರಿಗೆ ಬಾರ್ಲಿ ಅಕ್ಕಿಯ ಅನ್ನವನ್ನು ಊಟ ಮಾಡುತ್ತಾ ಬನ್ನಿ ಜೊತೆಗೆ ಲಕ್ಷ್ಮಿ ದೇವಸ್ಥಾನಕ್ಕೆ ವಾರಕ್ಕೆ ಒಮ್ಮೆ ತುಪ್ಪವನ್ನು ದಾನ ಮಾಡಿ,

*04🌹,ಕಟಕ ಲಗ್ನ:-*
ಈ ಲಗ್ನದವರಿಗೆ ಆಗಿಂದಾಗ್ಗೆ ಮೆಂತ್ಯವನ್ನು ಅಥವಾ ಶುಂಠಿಯನ್ನು ಮಜ್ಜಿಗೆ ಅಥವಾ ಬೇರೆ ಯಾವುದರಲ್ಲೂ ಕೂಡ ಹೆಚ್ಚಾಗಿ ಬಳಸಿ, ಹಾಗೆ ಬಡವರಿಗೆ ತರಕಾರಿಯನ್ನು ದಾನ ಮಾಡುತ್ತಾ ಬನ್ನಿ,

*05🌹,ಸಿಂಹ ಲಗ್ನ:-*
ಈ ಲಗ್ನದವರು ಜೀರಿಗೆಯನ್ನು ಹೆಚ್ಚು ಯೂಸ್ ಮಾಡಿ ಹಾಗೆ ಬಡವರಿಗೆ ವಾರಕ್ಕೆ ಒಮ್ಮೆ ಅಕ್ಕಿಯನ್ನು ದಾನ ಮಾಡಿ,

*06🌹,ಕನ್ಯಾ ಲಗ್ನ:-*
ಈ ಲಗ್ನದವರಿಗೆ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಯೂಸ್ ಮಾಡಿ ವಾರಕ್ಕೆ ಒಮ್ಮೆ ಗೋಧಿಯನ್ನು ದಾನ ಮಾಡಿ,

*07🌹,ತುಲಾ ಲಗ್ನ:-*
ಈ ಲಗ್ನದವರಿಗೆ ದಿನಾಲು ಒಂದು ಸಣ್ಣ ಏಲಕ್ಕಿ ಕಾಳನ್ನ ತಿನ್ನಿ ವಾರಕ್ಕೆ ಒಮ್ಮೆ ಬಡವರಿಗೆ ಹೆಸರುಕಾಳನ್ನು ದಾನ ಮಾಡಿ.

*08🌹,ವೃಶ್ಚಿಕ ಲಗ್ನ:-*
ಈ ಲಗ್ನದವರು ಊಟ ಮಾಡುವಾಗ ಅಥವಾ ಸೌತೆಕಾಯಿ ಮಾವಿನಕಾಯಿ ಬೇರೆ ಪದಾರ್ಥಗಳನ್ನು ತಿನ್ನಬೇಕಾದಂತಹ ಸಂದರ್ಭದಲ್ಲಿ ಕರಿ ಮೆಣಸಿನ ಪೌಡರನ್ನು ಬಳಸಿಕೊಂಡು ತಿನ್ನಿ ಜೊತೆಗೆ ಬಡವರಿಗೆ ಮೊಸರು ದಾನ ಮಾಡಿ,

*09🌹,ಧನುರ್ ಲಗ್ನ:-*
ಈ ಲಗ್ನದವರಿಗೆ ಹೆಸರುಕಾಳನ್ನು ಹೆಚ್ಚಾಗಿ ಯೂಸ್ ಮಾಡಿ ಹಾಗೆ ಯಾರಿಗಾದರೂ ಬಡವರ ಮದುವೆಗೆ ಅಥವಾ ಅನಾಥಾಶ್ರಮಗಳಿಗೆ ಖಾರದ ಪುಡಿಯನ್ನು ದಾನಮಾಡಿ,

*10🌹,ಮಕರ ಲಗ್ನ:-*
ಈ ಲಗ್ನದವರಿಗೆ ಹುರುಳಿಕಾಯಿ ಹೆಚ್ಚಾಗಿ ಸೇವನೆ ಮಾಡಿ ಹಾಗೆಯೇ ವಾರಕ್ಕೊಮ್ಮೆ ದೇವಸ್ಥಾನಗಳಿಗೆ ಅರಿಶಿನವನ್ನು ದಾನ ಮಾಡಿ,

*11🌹,ಕುಂಭ ಲಗ್ನ:-*
ಈ ಲಗ್ನದವರು ಕಡಲೆಕಾಯಿ ಬೀಜವನ್ನು ಆಗಿಂದಾಗೆ ತಿನ್ನಿ ಹಾಗೆ ಬಡ ಗಾರೆ ಕೆಲಸ ಮಾಡುವವರಿಗೆ ಕಬ್ಬಿಣದ ವಸ್ತುವನ್ನು ದಾನ ಮಾಡಿ,

*12🌹,ಮೀನ ಲಗ್ನ:-*
ಈ ಲಗ್ನದವರು ಆಗಿಂದಾಗೆ ಕಡಲೆಕಾಯಿಯನ್ನು ಸೇವನೆ ಮಾಡಿ ಜೊತೆಗೆ ನಿರ್ಗತಿಕರಿಗೆ ಕರಿ ಕಂಬಳಿಯಿಂದ ದಾನ ಮಾಡಿ.

ಈದಾನದಪ್ರಕ್ರಿಯೆಯಿಂದ,ವರ್ಷಕ್ಕೆ ಮೂರು ನಾಲ್ಕು ಬಾರಿ ಮಾಡಿದ್ದಲ್ಲಿ ಬರುವ ಕಷ್ಟಗಳು ಕಡಿಮೆಯಾಗುತ್ತೆ.ಈ ಮಾಹಿತಿ ಏನೆ ಇರಲಿ ಸ್ಥಳೀಯ ನಿಮ್ಮ ಜಾತಕದ ಪರಿಶೀಲನೆಗಾಗಿ ಪುರೋಹಿತರನ್ನು ಸಂಪರ್ಕಿಸಿ , 
{ಸಂಗ್ರಹ )
@mib_india #MIB Photography Contest
#Riya #YOGI #ಚೇತನಾ 
https://www.threads.net/@informationforpeople

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ