full video*ಉಪಯುಕ್ತ ಕೆರೆಗಳ ಮೇಲೆ ಅಕ್ರಮ ಕಟ್ಟಡಗಳನ್ನು ಕಂಡ ವ್ಯಕ್ತಿಯ ಮನದಾಳದ ಮಾತು
full video
ಸ್ನೇಹಿತರೆ ಇಲ್ಲಿ ಮಧ್ಯೆ ಹಸಿರು ಕಾಣುತ್ತಿದೆ. ಅಲ್ಲದೇ ಹೇಳಿ.
*ಉಪಯುಕ್ತ ಕೆರೆಗಳ ಮೇಲೆ ಅಕ್ರಮ ಕಟ್ಟಡಗಳನ್ನು ಕಂಡ ವ್ಯಕ್ತಿಯ ಮನದಾಳದ ಮಾತು*
ಬೆಂಗಳೂರು, ಫೆಬ್ರವರಿ 20: ಬೆಂಗಳೂರು ನಗರದಲ್ಲಿನ ಹುಳಿಮಾವು ಕೆರೆಗೆ ಭೇಟಿ ನೀಡಿದ ಸಾರ್ವಜನಿಕ ರೋಬ್ಬರು, ಕೆರೆಯ ದುಸ್ಥಿತಿ ಕಂಡು ಮರುಗಿದ್ದಾರೆ.
ಅವರ ಮಾತು ಹೀಗಿದೆ*
ಇಂದು ಯಾವುದೇ ಕ್ರಿಕೆಟ್ ಮೈದಾನ ಅಲ್ಲ. ಯಾವುದೇ ಒಂದು ಪಾಳುಬಿದ್ದ ಜಾಗ ಅಲ್ಲ.
ಇದು ನಮ್ಮ ನಿಮ್ಮೆಲ್ಲರ ಹುಳಿಮಾವು, ಕೆರೆ, ಹುಳಿಮಾವುಕೆರೆ ಇದರ ಪರಿಸ್ಥಿತಿ ಹೇಗಾಗಿದೆ ನೋಡಿ ಇವತ್ತು 2025 ಫೆಬ್ರವರಿ 15, ಬೆಳಗಿನ ಜಾವ ಈ ರೆಕಾರ್ಡಿಂಗ್ ಮಾಡ್ತಾ ಇದ್ದೀನಿ.
ಇಲ್ಲಿ ಭೂಮಿ ರೇಟ್ ಇದೆ ಅಂತ ಎಷ್ಟು ಜನ ಬಿಡುತ್ತಿಲ್ಲ. ಶ್ರೀಮಂತರರು ದೊಡ್ಡ ದೊಡ್ಡ ಕಟ್ಟಡಗಳ ಕಟ್ಟಿ ಜನಗಳಿಗೆ ಸೇವೆ ಮಾಡಿದ್ದೇ ಮಾಡಿದ್ದು .
ನೋಡಿ ಪರಿಸ್ಥಿತಿ ನೋಡಿ ಇವತ್ತಿನ ದಿವಸ ಈ ಕೆರೆಯ ಮಧ್ಯದಲ್ಲಿ ನಾನು ಇದಿನಿ ಮೇಲೆ ಇದು ದಾರಿ ಕೂಡ ಕೆರೆ ಮೇಲೆ ಮಾಡುತ್ತಿದ್ದಾರೆ. ಏನಕ್ಕೆ ಆದರ ಅವಶ್ಯಕ
ಇಲ್ಲ,
ನಿಮಗೆ ಮಧ್ಯದಲ್ಲೊಂದು ಹಸುರು ಬಿಲ್ಡಿಂಗ್ ಕಾಣುತ್ತದೆ. ಇದು ಕೆರೆ ಮೇಲೆ ಕಟ್ಟಿದ್ದು, ಈ ವೀಡಿಯೋ ಇಲ್ಲಗಳಿಗಿಂತ ಹಿಂದೆ ಇದೆ ನೋಡಿ ಕಥೆ.
ಇವಾಗ ಒಂದೇ ನೋಡಿ ಕೊಂಡು ಬಿಟ್ಟು ಇಲ್ಲೇನು ಮಾಡುತ್ತಿದ್ದಾರೆ ಮುಚ್ಚುತ್ತಿದ್ದರು. ತೆಗೀತಾ ಇದ್ದರೋ ರಿಪೇರಿ ಮಾಡಿದರೋ ಗೊತ್ತಿಲ್ಲ. ಆ ಕಡೆಯಿಂದ ಲಾರಿಗಳು ಬರ್ತಾನೆ ಇವೆ.
ಬರಿದು ದಿನಗಳಿಂದ ಹಣದಾಸೆಯಿಂದ ಬಿಲ್ಡರ್ಗಳು ಯಾರ್ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ಇಷ್ಟು ಭ್ರಷ್ಟ ಸೇರಿಕೊಂಡಿದ್ದಾರೆ. ಇದರಲ್ಲಿ ಯಾರು ಕೊಡುತ್ತಾರೆ ಅಂತ.
ನಮ್ಮಲ್ಲಿ ಮುಂಚಿತವಾಗಿ ಜನ ಜಾಗೃತಿ ವಾಗುವ ಅವಶ್ಯಕತೆ ಇದೆ.
#Attack #accident #death #quarrel #sad #rip #terrific #kill #fever #virus #blast #terrist #theft #rowdy #ಕೆರೆ #ಕಾಲುವೆ #ಅಕ್ರಮ #ಚೇತನಾ #ಮುನಿಸ್ವಾಮಿ #ಗೌಡ #AI #devil #blood
https://cmkarnatakastate.blogspot.com,
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏