*ಪೊಲೀಸ್ ರಿಂದ -ಗೋ ಮಾಂಸ ಮತ್ತು ಕೊಬ್ಬಿನ 50 ದೊಡ್ಡ ಡಬ್ಬಿಗಳ ವಶ

*ಪೊಲೀಸ್ ರಿಂದ -ಗೋ ಮಾಂಸ ಮತ್ತು ಕೊಬ್ಬಿನ 50 ದೊಡ್ಡ ಡಬ್ಬಿಗಳ ವಶ"
ಕರ್ನಾಟಕ, ಮಾರ್ಚ್ 26:ಇಂದು ಮಧ್ಯಾಹ್ನ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆದಂತಹ ಗೋ ಹತ್ಯೆ ಪ್ರಕರಣ ರಾಜಾ ರೋಷವಾಗಿ ಹಾಡು ಹಗಲೇ ನಡೆಸುತ್ತಿರುವಂತಹ ಕಸಾಯಿ ಕಾನೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಪೊಲೀಸರು ಸೇರಿ ಅಕ್ರಮ ಕಸಾಯಿಕಾನೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಗೋಗಳ ಮಾಂಸ ಮತ್ತು ಗೋವಿನ ಕೊಬ್ಬಿನಿಂದ ತಯಾರು ಮಾಡಿರುವಂತಹ 50 ಡಬ್ಬಿಗಳ ಎಣ್ಣೆ ಆ ಜಾಗದಲ್ಲಿ ದೊರಕಿದೆ ಮತ್ತು ಬದುಕಿರುವಂತ ಗೋವುಗಳನ್ನ ರಕ್ಷಣೆ ಮಾಡಲಾಗಿದೆ.
https://youtube.com/shorts/3lmitN42XDg?si=z-_JHTJLsk1KAefg
#ಮಾಂಸ #ಕಸಾಯಿ #ಖಜಾನೆ #ಭಜರಂಗದಳ #ಜಾಗರಣ #ವೇದಿಕೆ #ಗೋವು #ದನ
.
 ಈ ಪ್ರಕರಣದ ಸಂದರ್ಭದಲ್ಲಿ ಅಲ್ಲಿ ಇರುವಂತಹ ಮುಸಲ್ಮಾನರು ಪೊಲೀಸರು ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಹಲ್ಲೆಗೆ ಪ್ರಯತ್ನಿಸಿದರು ಆದರೂ ಕಾರ್ಯಕರ್ತರು ಪೊಲೀಸರು ಸೇರಿ ಅಲ್ಲಿರುವಂಥ ಎಲ್ಲಾ ಮಾಂಸ ಮತ್ತು ಎಣ್ಣೆ ಡೆಬ್ಬೆಗಳನ್ನು ಜಪ್ತಿ ಮಾಡಲಾಯಿತು.
ಎಂಬ ಮಾಹಿತಿ ಲಭ್ಯವಾಗಿದೆ.
https://youtube.com/shorts/3lmitN42XDg?si=z-_JHTJLsk1KAefg


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ