*ಯುಗಾದಿಯ ಕಹಿ-ಗೃಹ ಸಚಿವರ ಸ್ವಕ್ಷೇತ್ರ ತುಮಕೂರಿನ ರಂಗಸ್ವಾಮಿ ಬೆಟ್ಟದ ವಿಷ್ಣು ದೇವರ ವಿಗ್ರಹ ಭಗ್ನ

*ಯುಗಾದಿಯ ಕಹಿ-ಗೃಹ ಸಚಿವರ ಸ್ವಕ್ಷೇತ್ರ ತುಮಕೂರಿನ ರಂಗಸ್ವಾಮಿ ಬೆಟ್ಟದ ವಿಷ್ಣು ದೇವರ ವಿಗ್ರಹ ಭಗ್ನ *

ಕರ್ನಾಟಕ, ಮಾರ್ಚ್ 31:ಸಚಿವ ಜಿ. ಪರಮೇಶ್ವರ , ಸ್ವಕ್ಷೇತ್ರ ತುಮಕೂರಿನ  ರಂಗಸ್ವಾಮಿ ಬೆಟ್ಟದ  ವಿಷ್ಣು ದೇವರ ವಿಗ್ರಹ ಭಗ್ನ ಮಾಡಲಾಗಿದೆ. ಇದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

#ಕಿಡಿಗೇಡಿ #ತಂತಿ #ಬೇಲಿ  #ವಿಷ್ಣು #ವಿಗ್ರಹ #ಧ್ವಂಸ  #ಸಿಸಿಟಿವಿ #ವಿಡಿಯೋ #ಇದೀಗ #ಸಾಮಾಜಿಕ #ಜಾಲತಾಣ #ವೈರಲ್ 

ಕಿಡಿಗೇಡಿಯೊಬ್ಬ ತಂತಿ ಬೇಲಿ ಹಾಕಿದ್ದರೂ ವಿಷ್ಣುವಿಗ್ರಹವನ್ನು ಧ್ವಂಸ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ 

https://www.instagram.com/reel/DH2A7RxzfDj/?igsh=bmw4MG1veTBldHh5

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೆಸರಾಂತ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದ ಮೆಟ್ಟಿಲು ಹತ್ತಿರ ಇರುವ ವಿಷ್ಣುವಿನ ವಿಗ್ರಹವನ್ನು ನುಚ್ಚುನೂರು ಮಾಡಿ ಬಿಸಾಡಿದ್ದಾರೆ .

 ಕುಣಿಗಲ್ ತಾಲೂಕಿನ ಪೊಲೀಸ್ ಅಧಿಕಾರಿಗಳು ವಿಡಿಯೋದಲ್ಲಿ ಇರುವವನ್ನು ಇಡಿದು ತಕ್ಕ ಶಿಕ್ಷೆ ಕೊಡಿಸಿ,  ಸರ್ಕಾರದಲ್ಲಿ ಹಿಂದೂ ದೇವತೆಗಳು

ಎಷ್ಟು ಸೇಫ್ ಎಂಬ ಪ್ರಶ್ನೆಯೂ ಮೂಡಿದೆ.

ದೇವಾಲಯದ ಸಿಬ್ಬಂದಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿದ್ದಾರೆ.

'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ

ಬರುತಿದೆ': ನಾಡಿನೆಲ್ಲೆಡೆ ವಿಶ್ವಾವಸು ಸಂವತ್ಸರದ ಸಂಭ್ರಮ,

#Attack #accident #death #quarrel #sad #rip #terrific #kill #fever #virus #blast #terrist #theft #rowdy #ಹಸಿವು #crime #cruel #horror #fire #assault #beating #ಚೇತನಾ #ಮುನಿಸ್ವಾಮಿ #ಗೌಡ #AI #devil #blood 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ