*ಹೇ ಶಾರದೇ ದಯ ಪಾಲಿಸುಈ ಬಾಳನು ಬೆಳಕಾಗಿಸು*
*ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು*
ಕರ್ನಾಟಕ, ಮಾರ್ಚ್ 15: ಈ ಹಾಡು ಕನ್ನಡ ಚಲನಚಿತ್ರದ ಜನಪ್ರಿಯ ಹಾಗಾಗಿದೆ,
ಅದು ಹೀಗಿದೆ:-see video
(ಹೂವಲ್ಲಿ ಜೇನು
ಗುಡಿ ಕಟ್ಟದೇನು
ನೀರಲ್ಲಿ ಮೀನು
ಅಡಿ ಮುಟ್ಟದೇನು
ಆದೈವದಾಜ್ಞೆನೆ ಎಲ್ಲಾನು)
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ನಾಳೆಗಳಾ ದಾರಿಯಲಿ
ನಂಬಿಕೆಯ ನೆಲೆಯಾಗಿರಿಸು
ಮುನ್ನಡೆಸು ಕೈಹಿಡಿದು
ನಾವಾಡೋ ಪದಪಥದಲ್ಲೂ ಸಂಚರಿಸು
#Kasaragod #2018 #Hi #Sarade #Glory
#Lyrics #VasukiVaibhav #ಹೂವಲ್ಲಿ #ಜೇನು
#ಗುಡಿ #ಕಟ್ಟದೇನು
(ಹೂವಲ್ಲಿ ಜೇನು
ಗುಡಿ ಕಟ್ಟದೇನು
ನೀರಲ್ಲಿ ಮೀನು
ಅಡಿ ಮುಟ್ಟದೇನು
ಆದೈವದಾಜ್ಞೆನೆ ಎಲ್ಲಾನು)
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೇ
(ತೈಯ್ಯಕುಂದಾನಾನಾನೊ
ತೈಯ್ಯಕುಂದಾನೋ
ತೈಯ್ಯಕುಂದಾನಾನಾನೊ
ತೈಯ್ಯಕುಂದಾನಾನೋ)
ನಾಟ್ಯ ಅನ್ನೋದು
ನಾದಾಂತರಂಗ ತಾನೆ
ನಾದಾ ಅನ್ನೋದು
ಭಾವಾಂತರಂಗನೆ
ಶಿಲೆಯಿಂದ ತಾನೆ ಕಲೆಗೆ ಮತಿ
ಕಲೆಯಿಂದ ಶಿಲೆಗೆ ಗುಂಷಾರತಿ
ಪ್ರತಿಯೊಂದರಲ್ಲೂ ಅವನಾಣತಿ
ಒಲವಿಂದ ತಾನೆ ಸುಖ ಸಮ್ಮತಿ
ಈಲೋಕವಿರಂಗ ಭೂಮಿ
ತನ್ ತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೇ..
#Videowinning #ದರ್ಶೀತ #ದರ್ಶೀತಾ #eastwest #Muniswamygowda #Riya #YOGI #ಚೇತನ #MIBreelsContest
https://www.linkedin.com/in/rkarnataka
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏