*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ*

*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ*


ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಧಾರವಾಡ  ಮಂಗಳಾರತಿ
ಹಾಗೂ 
ಎಮ್.ಕೇ.ಹುಬ್ಬಳ್ಳಿ ನರಸಿಂಹ ದೇವರ ಸನ್ನಿಧಿಯಲ್ಲಿ ಪೂಜ್ಯ ಕೂಡಲಿ ಸ್ವಾಮಿಗಳು.
ನರಸಿಂಹ ಮಂತ್ರಗಳಲ್ಲೇ ಅತ್ಯಂತ ಶಕ್ತಿಶಾಲಿ ಮಂತ್ರವಿದು:
''ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ|
ನರಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಮಾಮ್ಯಹಂ||
#narasimha #narasi #laxmi #lakshmi #lakshimi #laks #lakshya #mantradodia #mantra #mantras #ನರಸಿಂಹ #temples #hindugods #hindutemple 

ವಿಶೇಷವಾದ ಮಂತ್ರಗಳನ್ನು ಜಪಿಸುವುದರಿಂದ ತಂತ್ರ - ಮಂತ್ರಗಳ ಅಡೆತಡೆಗಳಿಂದ ಮುಕ್ತಿಯನ್ನು ಹೊಂದುತ್ತೀರಿ. ಭೂತ - ಪಿಶಾಚಿಯಂತಹ ಭಯವು ನಿಮ್ಮನ್ನು ಕಾಡದು. ಅಕಾಲಿಕ ಮರಣದ ಭಯ, ಗುಣಪಡಿಸಲಾಗದ ರೋಗ ಮತ್ತು ದೊಡ್ಡ ವಿಪತ್ತುಗಳಿಂದ ಮುಕ್ತರಾಗುತ್ತೀರಿ. ಇದರೊಂದಿಗೆ ನಿಮ್ಮ ಜೀವನದಲ್ಲಿ ಶಾಂತಿಯನ್ನು ಪಡೆಯಬಹುದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ