ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಸಹಸ್ರಾರು ಭಕ್ತರಿಂದ ವೈರಮುಡಿ ದರ್ಶನ
*ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಸಹಸ್ರಾರು ಭಕ್ತರಿಂದ ವೈರಮುಡಿ ದರ್ಶನ*
ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್ 7 ರಂದು ಈ ಬಾರಿಯ ಶ್ರೀ ವೈರಮುಡಿ ಉತ್ಸವ 2025 ಅದ್ದೂರಿಯಾಗಿ ನಡೆಯಿತು.ವಿವಿಧ ಧಾರ್ಮಿಕ ಚಟುವಟಿಕೆಗಳು ಮೇಲುಕೋಟೆಯಲ್ಲಿ ಜರುಗಿದವು.
ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಸಹಸ್ರಾರು ಭಕ್ತರಿಂದ ವೈರಮುಡಿ ದರ್ಶನ*
#ಕರ್ನಾಟಕ #ವೈರಮುಡಿ #ಉತ್ಸವಕ #ಲಕ್ಷ #ರೂ #ವೆಚ್ಚ #ಐತಿಹಾಸಿಕ #ಮೇಲುಕೋಟೆ #ಚೆಲುವನಾರಾಯಣ #ಸ್ವಾಮಿ #ಧಾರ್ಮಿಕ #ಚಟುವಟಿಕೆ
https://www.instagram.com/p/DIJsQRJzquN/?igsh=OWhwMjRzYjRmN2Z6
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏