ಎರಡು ವರುಷ- ಸಾವಿರ ಹರುಷ :ಯು. ಟಿ. ಖಾದರ್ ಫರೀದ್

ಎರಡು ವರುಷ- ಸಾವಿರ ಹರುಷ :ಯು. ಟಿ. ಖಾದರ್ ಫರೀದ್  

ಯು. ಟಿ. ಖಾದರ್ ಫರೀದ್  ರಾಜಕಾರಣಿಯಾಗಿದ್ದು, ಅವರು ಮೇ 2023 ತಿಂಗಳಿನಿಂದ ಕರ್ನಾಟಕ ವಿಧಾನಸಭೆಯ 17 ನೇ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
#UTKhader, #CMSiddaramaiah, #DCMDKShivakumar, #BJPMLAsSuspended, #Congress, #Tv9Kannada #18MLAsSuspended #BJPMLAsSuspended #KarnatakaSpeaker #KarnatakaAssemblySession #RucksInKarnatakaAssembly #DKShivakumar #HoneyTrap #HoneyTrapAttemptOnMinister #HoneyTrapOnMinister #SatishJarkiholi #HoneyTrapInKarnataka #KNRajanna #BasangoudaPatilYatnal #Munirathna
#KarnatakaPolitics #PoliticalNews #KannadaNews 

ಪ್ರಜಾಪ್ರಭುತ್ವದಲ್ಲಿ ಪ್ರತಿ ಹುದ್ದೆಯೂ ಮಹತ್ವದ್ದು. ಸ್ಪೀಕರ್ ಸ್ಥಾನವು ಗೌರವ ಹಾಗೂ ಜವಾಬ್ದಾರಿಯ ಸಂಕೇತ. ಈ ಸ್ಥಾನದಲ್ಲಿ ಎರಡು ವರ್ಷಗಳ ಸೇವೆ ಸಲ್ಲಿಸಿರುವುದು ನನಗೆ ಹೆಮ್ಮೆ. ಈ ಅವಧಿಯಲ್ಲಿ ಟೀಕೆ, ಟಿಪ್ಪಣಿಗಳನ್ನು ನಾನು ಸದಾ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ.

ವಿಧಾನಸೌಧದ ಸೌಂದರ್ಯ ಹೆಚ್ಚಿಸಲು, ಶಾಸಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಿಧಾನಸಭೆಯ ಗೌರವ, ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಅನುಷ್ಠಾನಿಸಿದ್ದೇನೆ.

ನನ್ನ ಕಾರ್ಯವೈಖರಿ ಬಗ್ಗೆ ಆಡಳಿತ ಮತ್ತು ವಿಪಕ್ಷ ಎರಡರಲ್ಲೂ ಸಮಾಧಾನವಿದೆ ಎಂಬ ವಿಶ್ವಾಸ ನನ್ನದು. ಜನರ ಪ್ರೀತಿಯೇ ನನ್ನ ಪ್ರೇರಣೆ. 

- ಯು.ಟಿ.ಖಾದರ್

#TempleFunding #ReligiousBias #KarnatakaGovt #Mangaluru #DKDistrict #SpeakerUTKhader, #VidhanaSoudha

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ