*92 ವರ್ಷಗಳ ನಂತರ ಕಾವೇರಿ ನದಿಗೆ ಬಾಗಿನ-ಸಿಎಂ ಸಿದ್ದರಾಮಯ್ಯ*

*92 ವರ್ಷಗಳ ನಂತರ  ಕಾವೇರಿ ನದಿಗೆ ಬಾಗಿನ-ಸಿಎಂ ಸಿದ್ದರಾಮಯ್ಯ*

ಜೂನ್, 30:ಮಂಡ್ಯ ಜಿಲ್ಲೆಯ ಕೆಆರ್.ಎಸ್ ಆಣೆಕಟ್ಟೆ 92 ವರ್ಷಗಳ ಇತಿಹಾಸದಲ್ಲಿ ಜೂನ್ -2025ರ  ತಿಂಗಳಲ್ಲೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಣೆಕಟ್ಟೆಗೆ ಸೋಮವಾರ ಬಾಗಿನ ಸಮರ್ಪಿಸಿದರು.

ನಂತರ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 #ಸಚಿವರಾದ #ಚಲುವರಾಯಸ್ವಾಮಿ #ಮಹದೇವಪ್ಪ, #ವೆಂಕಟೇಶ್ #ರಾಜ್, #ಶಾಸಕರಾದ #ರಮೇಶ್ #ಬಂಡಿಸಿದ್ದೇಗೌಡ, #ರವಿ #ಗಣಿಗ, #ಉದಯ್, #ಹರೀಶ್, #ರವಿಶಂಕರ್,  #ಕೃಷ್ಣಮೂರ್ತಿ, #ಪುಟ್ಟರಂಗಶೆಟ್ಟಿ,  #ಮಧು #ಮಾದೇಗೌಡ, #ದಿನೇಶ್ #ಗೂಳಿಗೌಡ, #ತಮ್ಮಯ್ಯ #ಮತ್ತಿತರರು #ಭಾಗವಹಿಸಿದ್ದರು.
#nature #amazon #green #forest #falls #river #sea #moon #earth #goodmorning #goodnight #light #Trip #ಚೇತನಾ #ಸ್ವಾಮಿ #ಗೌಡ #flower #leaf #tribal #Lake #hill #sunset #yogi #riya #air #water #ಮೋಡ 
#link #chethan #yogi #riya


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ