ತಲವಕಾರೋಪನಿಷತ್ ಪಾಠ ಪಂ.ಶ್ರೀ.ಕಪಿಲಾಚಾರ ಗಲಗಲಿ ಇವರಿಂದ*
ತಲವಕಾರೋಪನಿಷತ್ ಪಾಠ ಪಂ.ಶ್ರೀ.ಕಪಿಲಾಚಾರ ಗಲಗಲಿ ಇವರಿಂದ*
ತಲವಕಾರೋಪನಿಷತ್ ಎಂದರೆ ಕೇನೋಪನಿಷತ್ ಎಂದೇ ಅರ್ಥ. ಇದು ಸಾಮವೇದದ ತಲವಕಾರಗೆ ಸೇರಿದೆ ಮತ್ತು ಇದರ ಮೊದಲ ಮಂತ್ರವು "ಕೇನ" ಎಂಬ ಪದದಿಂದ ಆರಂಭವಾಗುವುದರಿಂದ ಇದಕ್ಕೆ ಕೇನೋಪನಿಷತ್ ಎಂಬ ಹೆಸರು ಬಂದಿದೆ.
#ತಲವಕಾರೋಪನಿಷತ್ತು #Talavakaropanishad #AnOld #RareBookKannada
ತಲವಕಾರೋಪನಿಷದ್ ಸಂಸ್ಕೃತದಲ್ಲಿ ಇರುವ ಒಂದು ಪದ. ಈ ಪದದ ನಿಖರವಾದ ಅರ್ಥ, ಇತಿಹಾಸ, ವ್ಯುತ್ಪತ್ತಿ , ತಲವಕಾರೋಪನಿಷದ್ ಎಂಬ ಸಂಸ್ಕೃತ ಪದವನ್ನು IAST ಲಿಪ್ಯಂತರ ಯೋಜನೆ ಬಳಸಿಕೊಂಡು ತಲವಕಾರೋಪನಿಷದ್ ಅಥವಾ ತಲವಕಾರೋಪನಿಷದ್ ಎಂದು ಇಂಗ್ಲಿಷ್ಗೆ ಲಿಪ್ಯಂತರ ಮಾಡಬಹುದಾಗಿದೆ.
ಪ್ರಥಮ :-
ತಲವಕ್ಾರ್ ೀಪನಿಷ್ದಾಾಷ್ಯಮ್॥
ಶಾನಿುಮನ್ರಃ
ಆಪಾಯರ್ನ್ತುಮಮಾಙ್ಗುನಿ ವಾಕ್ ಪಾರಣಶಾಕ್ತಃ ಶ್್ರೀತರಮಥ್ ೀ ಬಲಮಿನಿದಿರ್ಾಣಿ ಚ
ಸವಾಾಣಿ| ಸವಾಂ ಬರಹಮಮಪನಿಷ್ದ್ಮ್| ಮಾಽಹಂ ಬರಹಮ ನಿರಾಕತರ್ಾಾಂ ಮಾ ಮಾ ಬರಹಮ
ನಿರಾಕರ್ ೀತ್| ಅನಿರಾಕರಣಮಸುವನಿರಾಕರಣಂ ಮೀಽಸತು| ತದಾತಮನಿ ನಿರತ್್ೀ ರ್
ಉಪನಿಷ್ತತು ಧ್ಮಾಾಸ್ುೀ ಮಯಿ ಸನ್ತು ತ್್ೀ ಮಯಿ ಸನ್ತು॥ ಓಂ ಶಾನಿುಶಾಾನಿುಶಾಾನಿುಃ॥
ಮಙ್ುಲಾಚರಣಮ್
ಅನ್ನ್ುಗತಣಪೂಣಾತ್ಾವದ್ಗಮಾಯರ್ ಸತರ್ೈರಪ|
ಸವ್ೀಾಷ್ಟದಾತ್್ರೀ ದ್ೀವಾನಾಂ ನ್ಮೀ ನಾರಾರ್ಣಾರ್ ತ್್ೀ॥
ವ್ೈಜರ್ನ್ುೀ ಸಮಾಸ್ತೀನ್ಮೀಕ್ಾನ್ುೀ ಚತತರಾನ್ನ್ಮ್|
ವಿಷ್ ಣೀವಿಾವಿದಿಷ್ತಸುತವಂ ಪರ್ಾಪೃಚಛತ್ ಸದಾಶ್ವ॥
ತಲವಕ್ಾರ್ ೀಪನಿಷ್ತ್
ಪರರ್ಮಃ ಖಣಡಃ
ಕ್್ೀನ್ೀಷಿತಂ ಪತತ ಪ್ರೀಷಿತಂ ಮನ್ಃ ಕ್್ೀನ್ ಪಾರಣಃ ಪರರ್ಮಃ ಪ್ೈತ ರ್ತಕುಃ|
ಕ್್ೀನ್ೀಷಿತ್ಾಂ ವಾಚಮಿಮಾಂ ವದ್ನಿು ಚಕ್ತಃ ಶ್್ರೀತರಂ ಕ ಉ ದ್ೀವೀ ರ್ತನ್ಕ್ತು॥1॥
ಹೃಷಿೀಕ್್ೀಶಸಯ ಸವ್ೀಾನಿದಿರ್ಾಣಿಪ್ರೀರಕತವವಣಾನ್ಮ್
ಶ್್ರೀತರಸಯ ಶ್್ರೀತರಂ ಮನ್ಸ್ ೀ ಮನ್ ೀರ್ ದಾವಚ್ ೀ ಹ ವಾಚಂ ಸ ಉ ಪಾರಣಸಯ ಪಾರಣಃ|
ಚಕ್ತಷ್ಶಾಕ್ತರತಮತಚಯ ಧೀರಾಃ ಪ್ರೀತ್ಾಯಸಾಮಲ್ ಿೀಕ್ಾದ್ಮೃತ್ಾ ಭವನಿು॥2॥
ಇನಿದಿರ್ಾಣಿಪ್ರೀರಕಸಾಯಪ ಬರಹಮಣ ಇನಿದಿರ್ಾತೀತತವವಣಾನ್ಮ್
ನ್ ತತರ ಚಕ್ತಗಾಚಛತ ನ್ ವಾಗ್ ಗಚಛತ ನ್ ೀ ಮನ್ಃ|
ನ್ ವಿದ್ಮ ನ್ ವಿಜಾನಿೀಮೀ ರ್ಥ್ೈತದ್ನ್ತಶ್ಷಾಯತ್॥3॥
ಅನ್ಯದ್ೀವ ತದ್ ವಿದಿತ್ಾದ್ಥ್ ೀ ಅವಿದಿತ್ಾದ್ಧ|
ಇತ ಶತಶತರಮ ಪೂವ್ೀಾಷಾಂ ಯೀ ನ್ಸುದಾವಾ ಚಚಕ್ಷಿರ್ೀ॥4॥
ರ್ದ್ ವಾಚಾಽನ್ಭತಯದಿತಂ ಯೀನ್ ವಾಗಭತಯದ್ಯತ್್ೀ|
ತದ್ೀವ ಬರಹಮ ತವಂ ವಿದಿಿ ನ್ೀದ್ಂ ರ್ದಿದ್ಮತಪಾಸ ತ್್ೀ॥5
ರ್ನ್ಮನ್ಸಾ ನ್ ಮನ್ತತ್್ೀ ಯೀನಾಹತಮಾನ್ ೀ ಮತಮ್|
ತದ್ೀವ ಬರಹಮ ತವಂ ವಿದಿಿ ನ್ೀದ್ಂ ರ್ದಿದ್ಮತಪಾಸ ತ್್ೀ॥6॥
ರ್ಚಾಕ್ತಷಾ ನ್ ಪಶಯತ ಯೀನ್ ಚಕ್ ಂಷಿ ಪಶಯತ|
ತದ್ೀವ ಬರಹಮ ತವಂ ವಿದಿಿ ನ್ೀದ್ಂ ರ್ದಿದ್ಮತಪಾಸ ತ್್ೀ ॥7॥
ರ್ಚ್ ಛಿೀತ್್ರೀಣ ನ್ ಶತರಣ್ ೀತ ಯೀನ್ ಶ್್ರೀತರಮಿದ್ಂ ಶತರತಮ್|
ತದ್ೀವ ಬರಹಮ ತವಂ ವಿದಿಿ ನ್ೀದ್ಂ ರ್ದಿದ್ಮತಪಾಸ ತ್್ೀ॥8॥
ರ್ತ್ ಪಾರಣ್ೀನ್ ನ್ ಪಾರಣಿತ ಯೀನ್ ಪಾರಣಃ ಪರಣಿೀರ್ತ್್ೀ|
ತದ್ೀವ ಬರಹಮ ತವಂ ವಿದಿಿ ನ್ೀದ್ಂ ರ್ದಿದ್ಮತಪಾಸ ತ್್ೀ॥9॥
॥ ಇತ ಪರರ್ಮಃ ಖಣಡಃ॥1॥
ಭಾ - ವ್ೈಜರ್ನ್ುೀ ಸಮಾಸ್ತೀನ್ಮೀಕ್ಾನ್ುೀ ಚತತರಾನ್ನ್ಮ್|
ವಿಷ್ ಣೀವಿಾವಿದಿಷ್ತಸುತವಂ ಪರ್ಾಪೃಚಛತ್ ಸದಾಶ್ವಃ॥
ತಲವಕ್ಾರ್ ೀಪನಿಷ್ದ್ಃ ಪೂವಾಪೀಟಿಕ್ಾ
ರ್ದಿದ್ಂ ಪುರತಷಾವಶಯಂ ತತರ ತತರ ಪತ್್ೀನ್ಮನ್ಃ|
ಕ್್ೀನ್ ತತ್ ಪ್ರೀರಿತಂ ರ್ಾತ ಪಾರಣಃ ಸವೀಾತುಮಸುಥಾ॥
ಚಕ್ತಃ ಶ್್ರೀತರಂ ತಥಾ ವಾಚಂ ಕ್್ ೀ ದ್ೀವೀ ವಿನಿಯೀಜಯೀತ್|
ಇತ ಪೃಷ್ಟಸುದಾ ಬರಹಾಮ ಪಾರಹ ದ್ೀವಮತಮಾಪತಮ್॥
ಧ್ಾಯತ್ಾವ ನಾರಾರ್ಣಂ ದ್ೀವಂ ಸವಾಾಧ್ಾರಮನ್ ಪಮಮ್|
ಸವಾಜ್ಞಂ ಸವಾಶಕ್ತುಂ ಚ ಸವಾದ್ ೀಷ್ವಿವರ್ಜಾತಮ್॥
ರ್ಃ ಪಾರಣಸಯ ಪರಣ್ೀತ್ಾ ಚ ಚಕ್ತರಾದ್ೀಶಾ ಸವಾಶಃ|
ಅಗಮಯಃ ಸವಾದ್ೀವ್ೈಶಾ ಪರಿಪೂಣಾತವಹ್ೀತತತಃ॥
ಪಾರಣಾದಿೀನಾಂ ಪರಣ್ೀತ್ಾ ಚ ಸವಾವ್ೀತ್ಾು ಚ ಸವಾಶಃ|
ಸವೀಾತುಮಶಾ ಸವಾತರ ಸ ವಿಷ್ತಣರಿತ ಧ್ಾರ್ಾತ್ಾಮ್॥
ಸನ್ಮಾರ್ಗದ ಮಹಿಮೆ
ಯಾಂತಿ ನ್ಯಾಯಪ್ರವೃತ್ತಸ್ಯ
ತಿರ್ಯಂಚೋऽಪಿ ಸಹಾಯತಾಮ್ ।
ಅಪಂಥಾನಾಂ ತು ಗಚ್ಛಂತಂ
ಸೋದರೋऽಪಿ ವಿಮುಂಚತಿ ।।
ಸರಿದಾರಿಯಲ್ಲಿ ಸಾಗುವವನಿಗೆ ಪ್ರಾಣಿ ಪಕ್ಷಿ ಮೊದಲಾದವುಗಳು ಸಹಾಯಕ್ಕೆ ಒದಗುವವು. ಅಡ್ಡದಾರಿಯಲ್ಲಿ ನಡೆಯುವವನನ್ನು ಒಡಹುಟ್ಟಿದವನೂ ಬಿಟ್ಟು ಬಿಡಬಹುದು.!!
(ರಾಮದೇವರಿಗೆ ಕಪಿ ಕರಡಿಗಳು ಸಹಾಯಕ್ಕೆ ಬಂದವು. ರಾವಣನನ್ನು ತಮ್ಮ ವಿಭೀಷಣನೇ ಬಿಟ್ಟು ಹೋದ..)
ಹೌದು. ಸನಾತನ ಹಿಂದೂ ಧರ್ಮೀಯನಾದರೂ ನಾನು ಈ ಮಾತನ್ನು ಹೇಳುತ್ತೇನೆ. ಧರ್ಮದ ಜೊತೆಗೆ ವಿಜ್ಞಾನದಲ್ಲೂ ಆಸಕ್ತಿ ಇರುವುದಕ್ಕೋಸ್ಕರ ಇವೆರಡರಲ್ಲಿ ಯಾವುದೇ ದೋಷ ಕಂಡರೂ ನನಗೆ ಹಿಡಿಸುವುದಿಲ್ಲ.
ವೈಜ್ಞಾನಿಕವಾಗಿ ಹೇಳುವುದಾದರೆ ಯಾವುದೇ ಪ್ರಾಣಿಯು ಆಮ್ಲಜನಕವನ್ನು ನಿಃಶ್ವಾಸ ಪ್ರಕ್ರಿಯೆಯಿಂದ ಹೊರಸೂಸಲು ಸಾಧ್ಯವೇ ಇಲ್ಲ. ಈ ಗುಣ ಇರುವುದು ಸಸ್ಯ–ಸಂಕುಲಕ್ಕೆ ಮಾತ್ರವೇ!. ನಾವು ಉಸಿರಾಗಿ ಸೆಳೆದುಕೊಂಡ ಆಮ್ಲಜನಕವನ್ನು ಬಳಸಿ ದೇಹಕ್ಕೆ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಎಲ್ಲ ಪ್ರಾಣಿಗಳಲ್ಲಿ, ಬ್ಯಾಕ್ಟೇರಿಯಗಳಲ್ಲಿಯೂ ನಡೆಯುವ ಸಹಜ ಕ್ರಿಯೆ. (ಬ್ಯಾಕ್ಟೇರಿಯಗಳು ಪ್ರಾಣಿಗಳಲ್ಲ.)
ಸಸ್ಯಗಳು ಮತ್ತು ಸೈನೋಬ್ಯಾಕ್ಟೇರಿಯ (Cyanobacteria) ಆಮ್ಲಜನಕವನ್ನು ಹೊರಬಿಡುತ್ತವೆ.
ಒಟ್ಟಿನಲ್ಲಿ ಇಲ್ಲಿಯ ತನಕ ಯಾವುದೇ ರೀತಿಯಲ್ಲಿ ಪ್ರಾಣಿಗಳು ಆಮ್ಲಜನಕವನ್ನು ಹೊರಸೂಸುವ ಒಂದು ಉದಾಹರಣೆಯೂ ಇಲ್ಲ.
ಇನ್ನು, ಕೆಲ ಸಂಶೋಧನೆಗಳ ಪ್ರಕಾರ ಹಸುಗಳಷ್ಟೇ ಅಲ್ಲ, ಎಲ್ಲ ಪ್ರಾಣಿಗಳೂ ಆಮ್ಲಜನಕವನ್ನು ಹೊರಬಿಡುತ್ತವೆ, ಉತ್ಪಾದಿಸುವುದಿಲ್ಲ. . ಈ ಅನಿಲಗಳಲ್ಲದೇ ಅನೇಕ ಬಾರಿ ಧೂಳು, ಮಣ್ಣು, ಕಸವೂ ಗಾಳಿಯ ಮುಖೇನ ಮೂಗಿನೊಳಗೆ ಪ್ರವೇಶಿಸುತ್ತವೆ. (ಆವಾಗ, ಸೀನು ಬಂದು ಮೂಗಿನಿಂದ ಹೊಲಸು ಪದಾರ್ಥವನ್ನು ಹೊರಹಾಕುತ್ತದೆ.)
ಅವೈಜ್ಞಾನಿಕವಾದ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಸಮಾಜಿಕ ಕಿರುತಂತ್ರಾಂಶಗಳಲ್ಲಿ ರವಾನಿಸಿ ತಪ್ಪು ತಿಳುವಳಿಕೆ ಕೊಡಬೇಡಿ. ದಯವಿಟ್ಟು ಈ ಮಹಾ ತಪ್ಪನ್ನು ಮಾಡಬೇಡಿ. ಇದು ಗೋಮಾತೆಗೆ ಮಾಡುವ ದ್ರೋಹವೇ ಹೊರತು ಆಕೆಯ ಸೇವೆಯಲ್ಲ.
ನಮ್ಮ ಧರ್ಮ ಎಂದಿಗೂ ಸುಳ್ಳನ್ನು ಪ್ರೋತ್ಸಾಹಿಸದು. ಸಾಧ್ಯವಿದ್ದರೆ ಗೋವುಗಳನ್ನು ಸಾಕಿರಿ. ಇಲ್ಲವಾದಲ್ಲಿ ಗೋಶಾಲೆಗಳಿಗೆ ಸಹಾಯ ಮಾಡಿ. ಗೋವಿನ ಉತ್ಪನ್ನಗಳನ್ನು ಸೇವಿಸಿ ಆರೋಗ್ಯವಂತರಾಗಿ. ಗೋಮಾಂಸ ಭಕ್ಷಣೆ ಸಲ್ಲದು. ಗೋವಷ್ಟೇ ಅಲ್ಲ. ಯಾವ ಪ್ರಾಣಿಗೂ ಹಾನಿಯಾಗಬಾರದು.
ಧರ್ಮವನ್ನು ಉಳಿಸಲು ಧರ್ಮವನ್ನು ಆಚರಿಸಿ, ಬೋಧಿಸಿ. ಸುಳ್ಳನ್ನು ದಯಮಾಡಿ ಬೋಧಿಸಬೇಡಿ. ಇದರಿಂದ ಆಸ್ತಿಕರೂ ನಾಸ್ತಿಕರಾಗುವ ಅಪಾಯವಿದೆ. ಗೋವು ನಮ್ಮ ತಾಯಿಯಿದ್ದಂತೆ. ಆದ್ದರಿಂದ, ದಯಮಾಡಿ ಈ ವಿಚಾರದ ಕುರಿತು ಚಿಂತಿಸಿ,
ಸುಖನಿದ್ರೆ ಕೊಡುವ “ಸ್ವಾಪನಃ”
ಸ್ವಾಪನಃ
(ಶ್ರೀವಿಷ್ಣುಸಹಸ್ರನಾಮಗಳಲ್ಲಿಯ ಒಂದು ಹೆಸರು)
1. ಪ್ರಳಯದಲ್ಲಿ ಜೀವರನ್ನು ನಿದ್ರಾವಸ್ಥೆಯಲ್ಲಿರಿಸುವವನು…ಪ್ರತಿದಿನವೂ ಕೂಡ..
(ಕಲ್ಪಾವಸಾನೇ ಜೀವಾನ್ ಸ್ವಾಪಯತಿ)
ಬೆಳಗಿನಿಂದ ಸಾಯಂಕಾಲದ ತನಕ ಎಲ್ಲ ಆಯಾಸವನ್ನೂ ಪರಿಹರಿಸುವ ಸಾಮರ್ಥ್ಯ ನಿದ್ದೆಗಿದೆ…ಇದನ್ನು ನೀಡುವವ ದೇವರು…
2. ಸುಖನೀಡುವವನು
(ಸುಖಮಾಪಯತೀತಿ ಸ್ವಾಪನಃ)
ನಿದ್ದೆಯೂ ಕೂಡ ಒಂದು ದೃಷ್ಟಿಯಿಂದ ದುಃಖವಿರದ ಆನಂದದ ಸ್ಥಿತಿಯೇ ಆಗಿದೆ..
3. ತಾಮಸರ ಸುಖವನ್ನು ಅಪಹರಿಸುವವನು
(ಸು ಸುಖಂ ಆ ಸಮ್ಯಕ್ ನಯತಿ ಅಪನಯತಿ ತಾಮಸಾನಾಮಿತಿ ಸ್ವಾಪನಃ)
ನಾಮತ್ರಯಗಳ ಮಹಿಮೆಯು
ಗೊತ್ತಿದ್ದೋ ಗೊತ್ತಿರದೆಯೋ ಮೈ ಮಾತು ಮನಸ್ಸು ಈ ಮೂರರಿಂದೆಸಗಿದ ಪಾಪಗಳ ಪರಿಹಾರಕ್ಕೆ ಅಚ್ಯುತಾನಂತಗೋವಿಂದ ನಾಮಗಳ ಕೀರ್ತನೆ ಹಾಗು ಉಚ್ಛಾರಣೆಯು ಪ್ರಯೋಜನಕವು.
ಅಚ್ಯುತೇತಿ ಮನಃ ಪೂತಂ ಅನಂತೇತಿ ಚ ವಾಕ್ ಪುನಃ।
ಗೋವಿಂದೇತಿ ತನುಃ ಪೂತಾ ತಜ್ಞಾತಜ್ಞಾತಪಾತಕೈಃ।।
(ಸಂಧ್ಯಾಸಮೀಕ್ಷಾ ಪುಸ್ತಕದಿಂದ)
ಸಂಧ್ಯಾವಂದನೆ ಪೂಜೆ ಯಜ್ಞಾದಿಗಳ ಕೊನೆಗೆ ಪಠಿಸುವುದು ಶಾಸ್ತ್ರ ವಿಹಿತವಾಗಿದೆ. ರೂಢಿಯಲ್ಲೂ ಇದೆ.
ಏನನ್ನಾಚರಿಸುವಾಗಲಾದರೂ ಈ ಮೂರು ಏಕತ್ರ(ದೇವರಲ್ಲಿ)ನೆಲೆ ನಿಂತಿರಬೇಕು. ಗಂಗಾದಿ ತೀರ್ಥ ದೇವತೆಗಳನ್ನು ನೆನೆಯದೆ ಆರಂಭದ ಹಂತದಲ್ಲೇ ಕರ್ಮಾಚರಣೆಯಲ್ಲಿ ಜಾರುವವರು ನಾವು. ಕೇವಲ ಜಪ ಆರಂಭಗೊಂಡು ಮುಗಿಯುವ ತನಕ ನೂರಾರು ಆಸನಗಳನ್ನು ಬದಲಿಸುವ ಜಿತಾಸನರು ನಾವು!! ಪರಿಹಾರಕ್ಕಾಗಿಯೇ ಅಚ್ಯುತ ಅನಂತ ಗೋವಿಂದ ನಾಮಗಳನ್ನು ಶಾಸ್ತ್ರಕಾರರು ನೀಡಿದ್ದಾರೆ.
ನಿರಂತರ ಪಠಿಸುವ ಮೂಲಕ ಮೈ ಮಾತು ಮನಸ್ಸಿನ ದೋಷಗಳನ್ನು ಪರಿಹರಿಸಿಕೊಳ್ಳೋಣ.
ಅಚ್ಯುತಾಯ ನಮಃ। ಅನಂತಾಯ ನಮಃ। ಗೋವಿಂದಾಯ ನಮಃ।।
ಏಕೋऽಹಮಸಹಾಯೋऽಹಂ ಕೃಶೋऽಹಮಪರಿಚ್ಛದಃ ।
ಸ್ವಪ್ನೇऽಪ್ಯೇವಂ ವಿಧಾ ಚಿಂತಾ ಮೃಗೇಂದ್ರಸ್ಯ ನ ಜಾಯತೇ ।।
एकोऽहमसहायोऽहं कृशोऽहमरिच्छदः ।
स्वप्नेऽप्योवं विधा चिन्ता मृगेन्द्रस्य न जायते ।।
ನಾನು ಒಬ್ಬಂಟಿ, ನಾನೊಬ್ಬ ಅಸಹಾಯಕ, ನಾನೊಬ್ಬ ಸವಕಲು, ನನ್ನವರು ಯಾರೂ ಇಲ್ಲ. ಹೀಗಂತ ಒಂದೇ ಒಂದು ದಿನ ಕನಸಿನಲ್ಲೂ ಸಿಂಹಕ್ಕೆ ಈ ಯೋಚನೆ ಬರಲಿಲ್ಲ.
A lion, not even in its dream, thinks that it (he) is alone, helpless or timid. Let us overcome our weaknesses.
ಕೊಟ್ಟು ಪಡೆಯೋಣ
ಉತ್ಪತನ್ನಪಿ ಚಾಕಾಶಂ
ವಿಶನ್ನಪಿ ರಸಾತಳಮ್ ।
ಅಟನ್ನಪಿ ಮಹೀಂ ಕೃತ್ಸ್ನಾಂ
ನಾದತ್ತಮುಪತಿಷ್ಠತೇ ।।
ಮೇಲೆ ಆಗಸಕ್ಕೆ ನೆಗೆದರೂ, ಕೆಳಗೆ ಪಾತಾಳಕ್ಕೆ ಇಳಿದರೂ, ಇಡಿಯ ಭೂಪ್ರದಕ್ಷಿಣೆಗೈದರೂ ನಾವು ಕೊಡದೇ ನಮಗೇನೂ ದೊರೆಯದು.
ಕರ್ನಾಟಕದ ಹೆಮ್ಮೆಯ ವಿಜಯನಗರದ ಅರಸೊತ್ತಿಗೆಯ ರಾಜಗುರುಗಳಾಗಿದ್ದ, ಮತೀಯ ವೈರುಧ್ಯಗಳ ನಡುವೆಯೂ ಸಾಮರಸ್ಯದ ಮಳೆಗರೆದು ರಾಜ್ಯದ ಸುಭಿಕ್ಷೆಗೆ ಕಾರಣರಾಗಿದ್ದ ವ್ಯಾಸರಾಜ ಗುರುಗಳ ವೃಂದಾವನವನ್ನು ಬಗೆದು ಹಾಳುಗೈದ ಹೀನಕೃತ್ಯದ ಬಗ್ಗೆ ಯಾವೊಬ್ಬ ಮಂತ್ರಿನಾಯಕರೂ, ಯಾವೊಂದು ಮಾಧ್ಯಮವೂ ಮಾತಾಡದಿರುವುದು ಖಂಡಿಸದಿರುವುದು ತೀವ್ರ ಆಕ್ಷೇಪಣೀಯವೆನಿಸಿದೆ.
ಶ್ರೀಶಂಕರರ ಅನುಯಾಯಿ ಸೋಮನಾಥ ಕವಿಯ #ವ್ಯಾಸಯೋಗಿಚರಿತಂ ವ್ಯಾಸಗುರುಗಳ ಬಯಾಗ್ರಫಿ. ಇದು ಸಾಮರಸ್ಯದ ಕನ್ನಡಿ.
ಅವರಿಂದ ದಾಸಪಂಥ ಉಪಕೃತಗೊಂಡಿದೆ. ರಾಜಗುರುವಿನ ಮಹತ್ವವನ್ನು ಸಾರಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರು ವಿದ್ಯಾರಣ್ಯರಾದರೆ ಅದರ ಸಂಪೂರ್ಣ ಅಭಿವೃದ್ಧಿ ಗೆ ಬೆಂಗಾವಲಾಗಿ ನಿಂತವರು ವ್ಯಾಸರಾಜರು. ಹಿಂದೊಮ್ಮೆ ಕೃಷ್ಣದೇವರಾಯನಿಗೆ ಕುಹಯೋಗ ಬಂದಿತ್ತು. ಜೀವಹಾನಿಯನ್ನೇ ಮಾಡಬಲ್ಲ ಒಂದು ಕಂಟಕ ಕರ್ನಾಟಕ ರತ್ನಸಿಂಹಾಸನಕ್ಕೆ ಬಂದಿತ್ತು. ಆಗ ಕೇವಲ ತಮ್ಮ ತಪಃಶಕ್ತಿಯಿಂದ ತಾವೇ ಸಿಂಹಾಸನ ಅಲಂಕರಿಸಿ ಅದನ್ನು ಕೇವಲ ದೇವರ ಅನುಗ್ರಹದಿಂದ ನಿವಾರಿಸಿದರು. ಇದಾದ ನಂತರ ಕೃಷ್ಣದೇವರಾಯ ತಾವೇ ಸಿಂಹಾಸನದಲ್ಲಿ ಮುಂದುವರೆಯಿರಿ ಎಂದಾಗ ಅದು ನನ್ನ ಕೆಲಸ ಅಲ್ಲ ನೀನು ರಾಜ್ಯವಾಳಬೇಕೆಂದು ಅನುಗ್ರಹಿಸಿದ ನಿಸ್ವಾರ್ಥ ಶಿರೋಮಣಿಗಳು ವ್ಯಾಸರಾಜರು.
ಕರ್ನಾಟಕದ ಹೆಮ್ಮೆ ಸಂಗೀತ ಪಿತಾಮಹ ಪುರಂದರ ದಾಸರು, ಭಕ್ತಾಗ್ರೇಸರ ಕನಕ ದಾಸರಂತಹ ಮಹಾನುಭಾವರಿಗೆ ದೀಕ್ಷೆ ಕೊಟ್ಟು ದಾಸ ವ್ಯಾಸ ಸಾಹಿತ್ಯದ ಸಮಾನ ಅಭಿವೃದ್ಧಿಗೆ ನೀರೆರೆದವರು ವ್ಯಾಸರಾಜರು.
ತಿರುಪತಿಯ ಅರ್ಚಕರ ಸಂತತಿ ಪೂರ್ಣ ನಾಶವಾದಾಗ ೧೨ ವರ್ಷ ವೆಂಕಟರಮಣನನ್ನು ಅರ್ಚಿಸಿ ಅಲ್ಲಿನ ಹುಡುಗನೊಬ್ಬನ ಉಪನಯನವಾದೊಡನೇ ಅವನಿಗೆ ಪೂಜಾಧಿಕಾರವನ್ನು ಮರಳಿ ಒಪ್ಪಿಸಿ ಮತ್ತೊಮ್ಮೆ ನಿಸ್ವಾರ್ಥತೆಯ ಸಾಕಾರರೆನಿಸಿದ ಮಹಾನುಭಾವರು. ಯಪವಿತ್ರ ಕ್ಷೇತ್ರ ತಿರುಪತಿಯ ದರ್ಶನ ನಾವು ಮಾಡ್ತಿದ್ದೀವಿ ಅಂದರೆ ಅದರ ಶ್ರೇಯ ವ್ಯಾಸರಾಜರದ್ದು.
ಇಡೀ ದೇಶ ಮೊಘಲರ ಆಕ್ರಮಣದಲ್ಲಿದ್ದಾಗ ಇಡೀ ದೇಶದಲ್ಲಿ ೭೦೦ ಕ್ಕೂ ಹೆಚ್ಚು ಮಾರುತಿ ಮೂರ್ತಿ ಪ್ರತಿಷ್ಟಾಪಿಸಿದವರು ವ್ಯಾಸ ರಾಜರು.
#karnataka #state #jds #bjp #minister #Bengaluru #ರಾಜ್ಯ #ಸಚಿವ #ಜಿಲ್ಲಾಧಿಕಾರಿ #ಅಧಿಕಾರಿ #ಮಂತ್ರಿ #ಸಭೆ #ಕಾರ್ಯಕ್ರಮ #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #AI #Riya #YOGI #ಆದೇಶ #ಭಾಷೆ #ಚೇತನಾ #ಮುನಿಸ್ವಾಮಿ #ಗೌಡ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏