ಬಸ್ ಮಾತ್ರ ಬೆಂಕಿಯಲ್ಲಿ ಸುಟ್ಟು ಹೋಗಿದೆ

*ಪಲ್ಲಕ್ಕಿ ಬಸ್ಸು ದೇವರಗುಡ್ಡ ಪೆಟ್ರೋಲ್ ಬಂಕ್ ಹತ್ತಿರ  ಬ್ಲಾಸ್ಟ್*

ಬೆಂಗಳೂರಿಂದ ಗದಗಿಗೆ ಹೋಗುವ ಕೆ ಎಸ್ ಆರ್ ಟಿ ಸಿ ಪಲ್ಲಕ್ಕಿ ಬಸ್ಸು ದೇವರಗುಡ್ಡ ಪೆಟ್ರೋಲ್ ಬಂಕ್ ಹತ್ ಟೈಯರ್ ಬ್ಲಾಸ್ಟ್ಆಗಿ ಇಡೀ ಬಸ್ಸಿ ಹೊತ್ತಿ ಉರಿದಿದೆ ಪ್ರಯಾಣಿಕರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ 
ಸದ್ಯ ಯಾವುದೇ ತೊಂದರೆ ಇಲ್ಲದೆ 
ಬಸ್ ಮಾತ್ರ ಬೆಂಕಿಯಲ್ಲಿ ಸುಟ್ಟು ಹೋಗಿದೆ. 
ಸಮಯ 6:30 ಗಂಟೆಗೆ ಈ ಘಟನೆ ಸಂಭವಿಸಿದೆ.

#reelsviral, #reelstrending, #viralreels, #instareels, #exploremoreEngagement : #boostyourreel, #getnoticed, #gainfollowersfast, #engagementboosterRelatable/Funny: #RelatableReel, #FunnyReel, #MemeReel, #DailyHumorAesthetic/Creative: #AestheticReel, #CinematicReel, #VisualVibes, #MoodReelMotivation: #MotivationReel

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*