ಭಯೋತ್ಪಾದನೆಗೆ ಧರ್ಮವಿಲ್ಲ?ಪಹಲ್ಗಾಮ್ದಾ ಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯು ನಡೆದ ಘಟನೆಗಳ   ಹೀಗೆ ವಿವರಿಸಿದರು.

ಭಯೋತ್ಪಾದನೆಗೆ ಧರ್ಮವಿಲ್ಲ?
ಪಹಲ್ಗಾಮ್ದಾ ಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯು ನಡೆದ ಘಟನೆಗಳ   ಹೀಗೆ ವಿವರಿಸಿದರು.

ಭಾರತ, ಏಪ್ರಿಲ್ 22:ಪಹಲ್ಗಾಮ್ ದಾಳಿಯಿಂದ ಬದುಕುಳಿದವರು ದುಷ್ಟ ಭಯೋತ್ಪಾದಕರ  ಕೃತ್ಯ ದ ಕುರಿತು ವಿವರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದರು. ದಾಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯೊಬ್ಬರು, ಬಂದೂಕುಧಾರಿಯೊಬ್ಬರು ತನ್ನ ಪತಿಯನ್ನು ಗುರಿಯಾಗಿಸಿಕೊಂಡು ನಡೆದ ಘಟನೆಗಳ ಅನುಕ್ರಮವನ್ನು ವಿವರಿಸಿದರು

#Terroristattack #ytshorts #pahalgam #pahalgamkashmir #jammukashmir 
#pahalgamattack #terroristatks
#pahalgamkilling #srinagar.#ಹಿಂದೂ #Amitsha #homeminister

 ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಪಿಸ್ತಾನ ಪ್ರಾಯೋಜಿತ ಉಗ್ರರ ದಾಳಿ ನಡೆದಿದೆ. ನೀಡಿದ ಹೆಸರು ಕೇಳಿ, ಐಡಿ ಕಾರ್ಡ್ ನೋಡಿ ಹಿಂದೂಗಳು ಎಂದು ಖಾತ್ರಿಪಡಿಸಿಕೊಂಡು ಗುಂಡು ಹಾರಿಸಿದ್ದಾರೆ.  ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುವ ಸೆಕ್ಯುಲರ್ ಹಿಂದೂಗಳೇ ಇಲ್ಲಿ ನೋಡಿ.ಎಂದು ಭಾರತೀಯರು ಹೇಳುತ್ತಿದ್ದಾರೆ 


 ಇಲ್ಲಿ ಸತ್ತು ಬಿದ್ದಿರುವ ಪ್ರವಾಸಿಗನ ಮುಂದೆ ಬಂದ ಇಸ್ಲಾಮಿಕ್ ಭಯೋತ್ಪಾದಕ ಗನ್ ಹಿಡಿದು ನೀನು ಕನ್ನಡಿಗನಾ, ಹಿಂದಿಯವನಾ, ತಮಿಳನಾ, ತುಳುವನಾ, ಬ್ರಾಹ್ಮಣನಾ, ದಲಿತನಾ, ಕಾಂಗ್ರೇಸಿಗನಾ, ಬಿಜೆಪಿಗನಾ, ಕಮ್ಯೂನಿಸ್ಟಗನಾ, ದ್ರಾವಿಡನಾ, ಆರ್ಯನಾ ಅಂತ ಜಾತಿಗಳ ಹೆಸರು.. ಏನನ್ನೂ ಕೇಳಿಲ್ಲ ಅಂತೆ..

 ಆ  ಭಯೋತ್ಪಾದಕ ಕೇಳಿದ್ದು ಇಷ್ಟೇ..
 ನೀನು ಹಿಂದುನಾ, ಮುಸಲ್ಮಾನನಾ..?
 ಧರ್ಮ ಹೇಳಿದ  ತಕ್ಷಣ ತಲೆಗೆ ಗುರಿ ಇಟ್ಟು ಕೊಂದೆ ಬಿಟ್ಟನಂತೆ..
#Attack #accident #death #quarrel #sad #rip #terrific #kill #fever #virus #blast #terrist #theft #rowdy #ಹಸಿವು #crime #cruel #horror #fire #assault #beating #ಚೇತನಾ #ಮುನಿಸ್ವಾಮಿ #ಗೌಡ #AI #devil #blood 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ