ಪೋಸ್ಟ್‌ಗಳು

ದುಷ್ಕರ್ಮಿಗಳ ಸಹವಾಸ ವಿಲ್ಲದೇ ಬದುಕುವುದೇ ನಿಜವಾದ ಜೀವನ ಅಷ್ಟೇ ✍🏼#yogichethana

ದುಷ್ಕರ್ಮಿಗಳ ಸಹವಾಸ ವಿಲ್ಲದೇ ಬದುಕುವುದೇ ನಿಜವಾದ ಜೀವನ ಅಷ್ಟೇ ✍🏼#yogichethana #punithrajkumar #radhikapandit  #karnatakatourism #kannadaquotes #rakshitshetty #hubli #challengingstardarshan #kannadatiktok #kannadaactors #shivarajkumar ಜಯಂತ್ ಕಾಯ್ಕಿಣಿ ಕನ್ನಡ ಸಾಹಿತ್ಯ ಮತ್ತು ಸಿನಿಮಾದಲ್ಲಿ ಪ್ರಮುಖ ಮತ್ತು ಹೆಚ್ಚು ಗೌರವಾನ್ವಿತ ಭಾರತೀಯ ಬರಹಗಾರ, ಕವಿ, ನಾಟಕಕಾರ ಮತ್ತು ಗೀತರಚನೆಕಾರ. ಅವರ ತಾಜಾ ಮತ್ತು ಸಮಕಾಲೀನ ದೃಷ್ಟಿಕೋನಕ್ಕೆ ಹೆಸರುವಾಸಿಯಾದ ಅವರು ವಿವಿಧ ಪ್ರಕಾರಗಳಲ್ಲಿ ತಮ್ಮ ಕೆಲಸಕ್ಕಾಗಿ ಹಲವಾರು ಪುರಸ್ಕಾರಗಳನ್ನು ಗಳಿಸಿದ್ದಾರೆ. ಜಯಂತ್ ಕಾಯ್ಕಿಣಿ | ಮೈಸೂರು ಸಾಹಿತ್ಯ ಉತ್ಸವ ಕನ್ನಡ ಬರಹಗಾರ ಜಯಂತ್ ಕಾಯ್ಕಿಣಿ ಅವರ ಹೊಸ ಪುಸ್ತಕದ ಬಗ್ಗೆ ಮಾತನಾಡುತ್ತಾರೆ ... ಜಯಂತ್ ಕಾಯ್ಕಿಣಿ ಅವರೊಂದಿಗೆ ತ್ವರಿತ ಚರ್ಚೆ ಕಥೆಯು ನನಗೆ ನಿಲ್ಲಿಸಲು ಹೇಳುತ್ತದೆ. ಅದರ ಆಕಾರ ಅದರೊಳಗೆ ಇದೆ': ಬರಹಗಾರ ... ಜಯಂತ್ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್ ಪ್ಲೀಸ್ ದಕ್ಷಿಣಕ್ಕೆ ಡಿಎಸ್ಸಿ ಪ್ರಶಸ್ತಿಯನ್ನು ಗೆದ್ದಿದೆ ... ಜೀವನ ಮತ್ತು ಹಿನ್ನೆಲೆ ಆರಂಭಿಕ ಜೀವನ: 1955 ರಲ್ಲಿ ಕರ್ನಾಟಕದ ಗೋಕರ್ಣ ಎಂಬ ದೇವಾಲಯ ಪಟ್ಟಣದಲ್ಲಿ ಜನಿಸಿದ ಕಾಯ್ಕಿಣಿ ಸಾಹಿತ್ಯಿಕ ಕುಟುಂಬದಲ್ಲಿ ಬೆಳೆದರು. ಅವರ ತಂದೆ ಗೌರೀಶ್ ಕಾಯ್ಕಿಣಿ ಶಾಲಾ ಶಿಕ್ಷಕರು ಮತ್ತು ಕನ್ನಡ ಸಾಹಿತಿಗಳಾಗಿದ್ದರು. ಶಿಕ್ಷಣ: ಅವರು ಧ...

ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲರಿಗೂ ಇದು ಮುಟ್ಟುವಂತೆ ದಯವಿಟ್ಟು ಶೇರ್ ಮಾಡಿರಿ 🙏🙏🙏

ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲರಿಗೂ ಇದು ಮುಟ್ಟುವಂತೆ ದಯವಿಟ್ಟು ಶೇರ್ ಮಾಡಿರಿ 🙏🙏🙏 #Morethan #peopledied #electrocuted #Ganeshaidol ‼️ಸಾರ್ವಜನಿಕರ ಸುರಕ್ಷತೆಗಾಗಿ‼️* ತೆಲಂಗಾಣ ರಾಜ್ಯದಲ್ಲಿ ಗಣೇಶನ ವಿಗ್ರಹಕ್ಕೆ ವಿದ್ಯುತ್ ತಗುಲಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.  ಸಾಮಾನ್ಯ ಜನರು ತುಂಬಾ ಉಷರಾಗಿ ಇರಬೇಕಾಗಿದೆ. ಒಮ್ಮೆ ಜೀವ ಹಾರಿ ಹೋದರೆ ಮತ್ತೆ ಬರುವುದಿಲ್ಲ. ನಮ್ಮನ್ನು ನಂಬಿರುವ ಕುಟುಂಬದವರಿಗಾಗಿ ಬದುಕಬೇಕಾಗಿದೆ..  #ganesha #ganpati #bappa #ganeshchaturthi #ganpatibappamorya #ganesh #morya #mumbai #india #ganpatibappa #bappamorya #hindu #maharashtra #ganeshutsav  *ತಂದೆ ತಾಯಿಯೇ ನೈಜ ದೇವರು. ಅವರಿಗಾಗಿ ಬದುಕಿ ಬಾಳಲು ಪ್ರಯತ್ನಿಸಿ..* ಈ ಸಂದೇಶವನ್ನು ಪ್ರತಿಯೊಬ್ಬ ಗಣೇಶ ಪ್ರತಿಷ್ಠಾಪನೆ ಮಾಡಿರುವ ಆಯೋಜಕರಿಗೂ ಮತ್ತು ಅಲ್ಲಿರುವ ಪ್ರತಿಯೊಬ್ಬರಿಗೂ ಮತ್ತು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲರಿಗೂ ಇದು ಮುಟ್ಟುವಂತೆ ದಯವಿಟ್ಟು ಶೇರ್ ಮಾಡಿರಿ 🙏🙏🙏 #lordganesha #shiva #god #hinduism #bappamajha #mahadev #ganpatifestival #ganeshotsav #krishna #love #harharmahadev #mangalmurtimorya #chintamani #instagram #bappalover #ganapati #Chetha #Muniswamy #gowda #Riya #YOGI #C...

*ಗೌರಿ ಗಣೇಶ ವಿಸರ್ಜನೆಗೆ ಒಂದೇ ಒಂದು "ಹೊಸ ತಂತ್ರ*

*ಗೌರಿ ಗಣೇಶ ವಿಸರ್ಜನೆಗೆ ಒಂದೇ ಒಂದು "ಹೊಸ ತಂತ್ರ* *GowriGanesha #Immersion :*  #NewTechnique #Admixture #OldTraditions #ModernThoughts ಗೌರಿ ಗಣೇಶ ವಿಸರ್ಜನೆಗೆ ಒಂದೇ ಒಂದು "ಹೊಸ ತಂತ್ರ"ವಿಲ್ಲ; ಬದಲಾಗಿ, ಮಾಲಿನ್ಯವನ್ನು ತಡೆಗಟ್ಟಲು ಪರಿಸರ ಸ್ನೇಹಿ ವಿಸರ್ಜನಾ ವಿಧಾನಗಳ ಕಡೆಗೆ ಬದಲಾವಣೆಯಾಗಿದೆ, ಉದಾಹರಣೆಗೆ ಜೈವಿಕ ವಿಸರ್ಜನೆಗೊಳ್ಳುವ, ನೀರು ಆಧಾರಿತ ನೈಸರ್ಗಿಕ ಬಣ್ಣಗಳು ಮತ್ತು ವಿಗ್ರಹಗಳಿಗೆ ನೈಸರ್ಗಿಕ ಜೇಡಿಮಣ್ಣನ್ನು ಬಳಸುವುದು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (POP), ಥರ್ಮೋಕೋಲ್ ಮತ್ತು ಸಂಶ್ಲೇಷಿತ ಬಣ್ಣಗಳನ್ನು ತಪ್ಪಿಸುವುದು. ಈ ಪರಿಸರ ಗಮನವು ಬೆಂಗಳೂರಿನ ಬಿಬಿಎಂಪಿಯಂತಹ ನಾಗರಿಕ ಸಂಸ್ಥೆಗಳು ನಡೆಸುತ್ತಿರುವ ಸಾಂಪ್ರದಾಯಿಕ ಪ್ರಕ್ರಿಯೆಗೆ ಗಮನಾರ್ಹವಾದ ನವೀಕರಣವಾಗಿದೆ, ಇದು ಸಾಂಪ್ರದಾಯಿಕ ವಸ್ತುಗಳನ್ನು ಹೆಚ್ಚಾಗಿ ನಿಷೇಧಿಸುತ್ತಿದೆ ಮತ್ತು ವಿಗ್ರಹ ರಚನೆ ಮತ್ತು ಅರ್ಪಣೆ ತಟ್ಟೆಗಳು ಮತ್ತು ಕಪ್‌ಗಳಂತಹ ವಿಗ್ರಹ ರಚನೆ ಮತ್ತು ನಿಮಜ್ಜನ ಸಾಮಗ್ರಿಗಳಿಗೆ ನೈಸರ್ಗಿಕ ಪರ್ಯಾಯಗಳನ್ನು ಉತ್ತೇಜಿಸುತ್ತಿದೆ.  #ganesha #ganpati #bappa #ganeshchaturthi #ganpatibappamorya #ganesh #morya #mumbai #india ಬದಲಾವಣೆಯ ಪ್ರಮುಖ ಅಂಶಗಳು ಪರಿಸರ ಸ್ನೇಹಿ ವಿಗ್ರಹಗಳು: ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಮತ್ತು ಥರ್ಮೋಕೋಲ್‌ನಿಂದ ತಯಾರಿಸಿದ ವಿಗ್ರಹಗಳ ಮೇಲೆ ಸಂಪೂರ್ಣ ನಿಷೇಧವ...

ಇಂತಹ ಕೀಟಗಳು ಇದೆಯ ಅನ್ನೋ ತರಹ ಆಗುತ್ತೆ ಪ್ರಕೃತಿಯಲ್ಲಿ, ಅದ್ಭುತ👌👌

ಇಂತಹ ಕೀಟಗಳು ಇದೆಯ ಅನ್ನೋ ತರಹ ಆಗುತ್ತೆ ಪ್ರಕೃತಿಯಲ್ಲಿ, ಅದ್ಭುತ👌👌👌  #flowerslovers #plant #sunset #macrophotography #blumen #bride #decor #weddingflowers ಮೊದಲಿಗೆ, ಇದು ಸಾಮಾನ್ಯ ಕೀಟದಂತೆ ಕಾಣುತ್ತದೆ - ಅದರ ಸಣ್ಣ ದೇಹ ... ಹೂವುಗಳೊಂದಿಗೆ ಸಂಕೀರ್ಣ ರೀತಿಯಲ್ಲಿ ಸಂವಹನ ನಡೆಸುವ ಸಾವಿರಾರು ಕೀಟ ಪ್ರಭೇದಗಳಿವೆ, ಸಸ್ಯ ಮತ್ತು ಸುತ್ತಮುತ್ತಲಿನ ಪರಿಸರ ವ್ಯವಸ್ಥೆಗೆ ಪ್ರಯೋಜನಕಾರಿ ಅಥವಾ ಹಾನಿಕಾರಕ ಪಾತ್ರಗಳನ್ನು ನಿರ್ವಹಿಸುತ್ತವೆ. ಈ ಪರಸ್ಪರ ಕ್ರಿಯೆಗಳಲ್ಲಿ ಪರಾಗಸ್ಪರ್ಶ, ಕೀಟ ನಿಯಂತ್ರಣ, ಮರೆಮಾಚುವಿಕೆ ಮತ್ತು ವಿನಾಶ ಸೇರಿವೆ.  #green #beauty #like #rose #picoftheday #pink #travel #fiori #fashion #homedecor #fleurs #landscape #follow #photographer #floraldesign #artist #flowershop #flowerlovers #happy #design #bhfyp #naturelover ಆರ್ಕಿಡ್ ಮಾಂಟಿಸ್ ಹೂವಿನಂತೆ ಕಾಣುತ್ತದೆ, ಜೇನುನೊಣದಂತೆ 'ಕುಟುಕುತ್ತದೆ' ... ಭಯಾನಕ 'ಆರ್ಕಿಡ್ ಮಾಂಟಿಸ್' ನಿಖರವಾಗಿ ನೋಡಲು ಮರೆಮಾಚಲ್ಪಟ್ಟಿದೆ ... ಕಮಲ ಹೂವಿನ ಮೇಲೆ ಕೀಟ · ಉಚಿತ ಸ್ಟಾಕ್ ಫೋಟೋ ಪ್ರಯೋಜನಕಾರಿ ಕೀಟಗಳನ್ನು ಪ್ರೋತ್ಸಾಹಿಸಲು ಸಸ್ಯ ಹೂವುಗಳು - ವಿಸ್ಕಾನ್ಸಿನ್ ... ಪ್ರಯೋಜನಕಾರಿ ಹೂವಿನ ಕೀಟಗಳು ಈ ಕೀಟಗಳು ಆರೋಗ್ಯಕರ ಉದ್ಯಾನ ಮತ್ತು ಪರಿಸರ ವ್ಯವಸ್ಥೆಗೆ ಅತ್ಯಗತ್ಯ. ಪರಾಗಸ್ಪರ್ಶಕ...

ಇಂತಹ ಕೀಟಗಳು ಇದೆಯ ಅನ್ನೋ ತರಹ ಆಗುತ್ತೆ ಪ್ರಕೃತಿಯಲ್ಲಿ, ಅದ್ಭುತ👌👌👌

fake video ಇಂತಹ ಕೀಟಗಳು ಇದೆಯೇ?   ಅನ್ನೋ ತರಹ ಆಗುತ್ತೆ , ಪ್ರಕೃತಿಯಲ್ಲಿ, ಅದ್ಭುತ👌👌👌  #flowerslovers #plant #sunset #macrophotography #blumen #bride #decor #weddingflowers ಮೊದಲಿಗೆ, ಇದು ಸಾಮಾನ್ಯ ಕೀಟದಂತೆ ಕಾಣುತ್ತದೆ - ಅದರ ಸಣ್ಣ ದೇಹ ... ಹೂವುಗಳೊಂದಿಗೆ ಸಂಕೀರ್ಣ ರೀತಿಯಲ್ಲಿ ಸಂವಹನ ನಡೆಸುವ ಸಾವಿರಾರು ಕೀಟ ಪ್ರಭೇದಗಳಿವೆ, ಸಸ್ಯ ಮತ್ತು ಸುತ್ತಮುತ್ತಲಿನ ಪರಿಸರ ವ್ಯವಸ್ಥೆಗೆ ಪ್ರಯೋಜನಕಾರಿ ಅಥವಾ ಹಾನಿಕಾರಕ ಪಾತ್ರಗಳನ್ನು ನಿರ್ವಹಿಸುತ್ತವೆ. ಈ ಪರಸ್ಪರ ಕ್ರಿಯೆಗಳಲ್ಲಿ ಪರಾಗಸ್ಪರ್ಶ, ಕೀಟ ನಿಯಂತ್ರಣ, ಮರೆಮಾಚುವಿಕೆ ಮತ್ತು ವಿನಾಶ ಸೇರಿವೆ.  #green #beauty #like #rose #picoftheday #pink #travel #fiori #fashion #homedecor #fleurs #landscape #follow #photographer #floraldesign #artist #flowershop #flowerlovers #happy #design #bhfyp #naturelover ಆರ್ಕಿಡ್ ಮಾಂಟಿಸ್ ಹೂವಿನಂತೆ ಕಾಣುತ್ತದೆ, ಜೇನುನೊಣದಂತೆ 'ಕುಟುಕುತ್ತದೆ' ... ಭಯಾನಕ 'ಆರ್ಕಿಡ್ ಮಾಂಟಿಸ್' ನಿಖರವಾಗಿ ನೋಡಲು ಮರೆಮಾಚಲ್ಪಟ್ಟಿದೆ ... ಕಮಲ ಹೂವಿನ ಮೇಲೆ ಕೀಟ · ಉಚಿತ ಸ್ಟಾಕ್ ಫೋಟೋ ಪ್ರಯೋಜನಕಾರಿ ಕೀಟಗಳನ್ನು ಪ್ರೋತ್ಸಾಹಿಸಲು ಸಸ್ಯ ಹೂವುಗಳು - ವಿಸ್ಕಾನ್ಸಿನ್ ... ಪ್ರಯೋಜನಕಾರಿ ಹೂವಿನ ಕೀಟಗಳು ಈ ಕೀಟಗಳು ಆರೋಗ್ಯಕರ ಉದ್ಯಾನ ಮತ್ತು ಪರಿಸರ ವ್ಯವಸ್ಥೆಗೆ ಅ...

*ಗಣಪತಿ ವಿಸರ್ಜನೆ ವೇಳೆ ಪಟಾಕಿ ಸ್ಪೋಟ ಹಲವರ ಸಾವು

*ಗಣಪತಿ ವಿಸರ್ಜನೆ ವೇಳೆ ಪಟಾಕಿ ಸ್ಪೋಟ ಹಲವರ ಸಾವು* #fireworksaccident #fireworksfail #fireworksfail #fireworksdisplay #fireworkssafety #fireworksnight ದೊಡ್ಡಬಳ್ಳಾಪುರ:- ಗಣಪತಿ ವಿಸರ್ಜನೆಗೆ ಮೆರವಣಿಗೆ ಮಾಡುವ ಸಮಯದಲ್ಲಿ ಗಣಪತಿಯನ್ನು ಮೆರವಣಿಗೆಗೆ ಇಟ್ಟಿದ್ದ ಪವರ್ ಲಿಫ್ಟ್ ಗಾಡಿಯ ಇಂಜಿನ್ ಬಳಿ ಇಟ್ಟಿದ್ದ ಪಟಾಕಿಗಳು ಬಿಸಿಗೆ ಸಿಡಿದು ಬ್ಲಾಸ್ಟ್ ಆಗಿ ಹಲವರ ಸಾವು ಈ ದಿನ ಸಂಜೆ 5:45 ಸಮಯದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ತೂರು ಗ್ರಾಮದಲ್ಲಿ ಗಣಪತಿ ವಿಸರ್ಜನೆಗೆ ಮೆರವಣಿಗೆ ಮಾಡುವ ಸಮಯದಲ್ಲಿ ಗಣಪತಿಯನ್ನು ಮೆರವಣಿಗೆಗೆ ಇಟ್ಟಿದ್ದ ಪವರ್ ಲಿಫ್ಟ್ ಗಾಡಿಯ ಇಂಜಿನ್ ಬಳಿ ಇಟ್ಟಿದ್ದ ಪಟಾಕಿಗಳು ಬಿಸಿಗೆ ಸಿಡಿದು ಬ್ಲಾಸ್ಟ್ ಆಗಿದ್ದು ಗಾಡಿ ಅಕ್ಕ ಪಕ್ಕದಲ್ಲಿ ನಿಂತಿದ್ದ ತನುಷ್ ರಾವ್ ಬಿನ್ ಶ್ರೀನಿವಾಸ್ 15 ವರ್ಷ ಮರಾಠ ಜನಾಂಗ ವಿದ್ಯಾರ್ಥಿ ಈತನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಉಳಿದ ಗಣೇಶ್ ಬಿನ್ ಮಂಜುನಾಥ 16 ವರ್ಷ ವಿದ್ಯಾರ್ಥಿ, ಯೋಗೇಶ ಬಿನ್ ಮುನಿ ನಾರಾಯಣ 15 ವರ್ಷ ವಿದ್ಯಾರ್ಥಿ ,ಮುನಿರಾಜು ಬಿನ್ ಾರಾಯಣಸ್ವಾಮಿ 27 ವರ್ಷ ಪವರ್ ಲಿಫ್ಟ್ ಚಾಲಕ, ನಾಗರಾಜು ಬಿನ್ ಪರಮೇಶ್ವರಪ್ಪ 35  ಚೇತನ್ ಶಾವಿ 13 ವರ್ಷ ಎಂಬುವರಿಗೆ ಸುಟ್ಟ ಗಾಯಗಳಾಗಿರುತ್ತವೆ.  #instakaty  #instaperry  #instakatyperry  #insta...

ಶ್ರೀ ಪುರಂದರ ದಾಸರ ಕೀರ್ತನೆಗಳು:

ಶ್ರೀ ಪುರಂದರ ದಾಸರ ಕೀರ್ತನೆಗಳು:- *ಹರಿದಾಸ ಹೃದಯ* *ಇದು ಭಾಗ್ಯ* ಶ್ರೀಪುರಂದರದಾಸರ ಜೀವನದ ಕ್ಷಣಗಳು, ಬರಹದ ಅಕ್ಷರಗಳು, ಉದ್ಭೋದಕ ಹಾಗೂ ಚಿಂತನೀಯ. . ಇವರ ಕೃತಿ- *ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ll* ಕೀರ್ತನೆಯ ಮೊದಲ ಸಾಲಿನಲ್ಲಿ *ಇದು* ಹಾಗೂ *ಭಾಗ್ಯ* ಪದಗಳು ಮೂರು ಸಲ ಬಂದಿದೆ. ಇದನ್ನೆಲ್ಲೂ ಕಾಣೆವು. ಅಲ್ಲದೆ ಇದರ ಪ್ರಯೋಗ ಪರಿಕಲ್ಪನೆ ಊಹಾತೀತ. ಇದು ಭಾಗ್ಯ ಎಂಬುದರ ಪುನರುಕ್ತಿಗೆ ಕಡೆ ಎಂಬುದಿಲ್ಲವೆಂದು ತಿಳಿಯಬೇಕು. ಈ ಕರ್ಮಭೂಮಿಯಾದ ಭರತಖಂಡದಲ್ಲಿ ಜನಿಸಿದ್ದು ಇದು ಭಾಗ್ಯ. ಈ ಜನ್ಮ ಪಡೆದದ್ದು, ಈ ದೇಹದ ಸಂಪಾದನೆ, ದುರ್ಲಭವಾದ ಈ ವೈಷ್ಣವತ್ವ, ಈ ಸಿದ್ಧಾಂತಾನುಯಾಯಿತ್ವ; ಈ ಸಂಸ್ಕಾರ - ಪರಂಪರೆ, ಈ ಕಾಲ ದೇಶಗಳು, ಈ ಯತಿವರೇಣ್ಯರ ಹಾಗೂ ಹರಿದಾಸರ ಪರಂಪರೆ ಸಿಕ್ಕದ್ದು, ಇಂತಹ ಪರಿಸರ ... ಒಂದೆ ಎರಡೆ, ಇವೆಲ್ಲಾ ಭಾಗ್ಯವಲ್ಲವೆ ?  ಈ ಜನುಮದಲ್ಲಿ, ಮುಂದಿನ ಜನುಮಗಳಲ್ಲಿಯೂ ಈ ಭಾಗ್ಯಹೊಂದಲು ನಾವು ಹೇಗಿರಬೇಕೆಂಬ ಪಟ್ಟಿಯನ್ನೇ ಕೊಡುವರು.  *ಕಲ್ಲಾಗಿ ಇರಬೇಕು ಕಠಿಣಭವ ತೊರೆಯೊಳಗೆ* *ಬಿಲ್ಲಾಗಿ ಇರಬೇಕು ಬಲ್ಲವರೊಳು l* *ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು* *ಬೆಲ್ಲವಾಗಿರಬೇಕು ಬಂಧು ಜನರೊಳಗೆ ll 1 ll* * *ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲಿ ಬೇಕು* *ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ l* *ಮಧ್ವಮತಾಭ್ಧಿಯೊಳು ಮೀನಾಗಿ ಇರಬೇಕು* *ಶುದ್ಧನಾಗಿರಬೇಕು ಕರಣ ತ್ರಯಗಳಲಿ ll 2 ll* #vultureculture #...

ಶ್ರೀ ಸತ್ಯಸಂಕಲ್ಪ ತೀರ್ಥರು*

 *ಶ್ರೀ ಸತ್ಯಸಂಕಲ್ಪ ತೀರ್ಥರು*‌ಹಾಗೂ ಶ್ರೀ ಸತ್ಯನಾಥ ಯತಿ*  #UttaradiMutt #UttaradiMath  ಇವರು ಬರಗಾಲದ ಪರಿಸ್ಥಿತಿಯಲ್ಲಿ ೧೦ ವರ್ಷಗಳ ವರೆಗೆ ತನ್ನ ಮಠದ ಬಂಗಾರ ಮತ್ತು ವಜ್ರದ ಮಂಟಪಗಳನ್ನು ಒತ್ತೆ ಇಟ್ಟು  ಜನರಿಗೆ  ಅನ್ನ- ನೀರು ದಾನ ಮಾಡಿದ ಮಹಾನುಭಾವರು* *ಶ್ರೀ ಸತ್ಯಧರ್ಮರ ಶಿಷ್ಯರು,ಮಹಾತಪಸ್ವಿಗಳು ವಿರಕ್ತರೂ ಆದ ಶ್ರೀ ಶ್ರೀ ಸತ್ಯಸಂಕಲ್ಪ ತೀರ್ಥರು.*  "ಸತ್ಯಧರ್ಮಾಬ್ಧಿಸಂಭೂತ: ಚಿಂತಾಮಣಿವಿಜೃಂಭಿತ: | ಸತ್ಯಸಂಕಲ್ಪಕಲ್ಪದ್ರು: ಕಲ್ಪಯೇತ್ ಕಾಮಧುಕ್ ಮಮ" ||   ಶ್ರೀಮದಾಚಾರ್ಯರಿಂದ ಅಲಂಕೃತವಾದ ಉತ್ತರಾದಿ ಮಠದ ೨೯ನೆಯ ಪೀಠಾಧಿಪತಿಗಳು. ಇವರ ಆಶ್ರಮ ಗುರುಗಳು ಶ್ರೀ ಸತ್ಯಧರ್ಮರು. (ಹೊಳೆಹೊನ್ನೂರು.)  ಆಶ್ರಮ ಶಿಷ್ಯರು ಶ್ರೀ ಸತ್ಯ ಸಂತುಷ್ಟ ತೀರ್ಥರು. (ಮೈಸೂರು)  ಇವರು ಪೀಠದಲ್ಲಿ ವಿರಾಜಮಾನರಾದ ಅವಧಿ ೧೮೩೦ ರಿಂದ ೧೮೪೧. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ ನವರತ್ನ. ಶ್ರೀ ಸತ್ಯಧರ್ಮರ ಪೂರ್ವಾಶ್ರಮದ ಅನುಜರು. (ಸಹೋದರರು) ಮೈಸೂರು ಮಹಾರಾಜರಿಂದ ನವರತ್ನಗಳ ಅಭಿಷೇಕ ಮಾಡಿಸಿಕೊಂಡ ಮಹಿಮರು. ಕರ್ಜಗಿ ಯಲ್ಲಿ ಬರಗಾಲದ ಪರಿಸ್ಥಿತಿ. ಅಲ್ಲಿಯ ಜನರಿಗೆ ತಿನ್ನಲು ಊಟವಿಲ್ಲ. ಅಂಥ ಸಂಧರ್ಭದಲ್ಲಿ ೧೦ ವರ್ಷಗಳ ವರೆಗೆ ಮಠದ ಬಂಗಾರ ಮತ್ತು ವಜ್ರದ ಮಂಟಪಗಳನ್ನು ಒತ್ತೆ ಇಟ್ಟು ಅನ್ನದಾನ ಮಾಡಿದ ಮಹಾನುಭಾವರು. ಹೀಗಾಗಿ ಶ್ರೀ ರಾಮದೇವರನ್ನು ವಜ್ರಮಂಟಪದಲ್ಲಿ ...

"ಶ್ರೀನಿವಾಸ ಗೋವಿಂದ ಗೀತೆಯ ಸಾಹಿತ್ಯ,*

*ದೇವರು ಹಾವು-ಶ್ರೀ ಜಯ ತಿರ್ಥರ ಬೃಂದಾವನ ದಲ್ಲಿ* "ಶ್ರೀನಿವಾಸ ಗೋವಿಂದ ಗೀತೆಯ ಸಾಹಿತ್ಯ,* #govinda #krishna #tirumala #harekrishna #tirupati #salmankhan #bollywood ಶ್ರೀನಿವಾಸ ಗೋವಿಂದ ||2||  ಶ್ರೀ ವೆಂಕಟೇಶ ಗೋವಿಂದ||2|| ಗೋವಿಂದ ಹರಿ ಗೋವಿಂದ  ವೆಂಕಟರಮಣ ಗೋವಿಂದ||ಗೋವಿಂದ|| ಶ್ರೀನಿವಾಸ ಗೋವಿಂದ||2|| ಶ್ರೀ ವೆಂಕಟೇಶ ಗೋವಿಂದ||2|| ಭಕ್ತ ವತ್ಸಲ ಗೋವಿಂದಾ||2|| ಭಾಗವತ ಪ್ರಿಯ ಗೋವಿಂದಾ||2|| ಗೋವಿಂದ ಹರಿ ಗೋವಿಂದ  ವೆಂಕಟರಮಣ ಗೋವಿಂದ||ಗೋವಿಂದ|| #snake #snakes #snakesofinstagram #reptile #reptiles #reptilesofinstagram #ballpython #python #reptilelover #snakesofig #snakelover #ballpythonsofinstagram #reptilekeeper #ballpythons #animals #nature #snakebreeder #herpetology #wildlife #ballpythonmorphs #exoticpets #pets #pet #art #royalpython #boa #petsofinstagram #ballpythonbreeder #pythons #animal ನಿತ್ಯ ನಿರ್ಮಲ ಗೋವಿಂದಾ||2|| ನೀಲ ಮೇಘ ಶ್ಯಾಮ ಗೋವಿಂದಾ||2|| ಪುರಾಣ ಪುರುಷ ಗೋವಿಂದಾ||2|| ಪುಂಡರೀ ಕಾಕ್ಷ ಗೋವಿಂದಾ||2|| ಗೋವಿಂದ ಹರಿ ಗೋವಿಂದ  ವೆಂಕಟರಮಣ ಗೋವಿಂದ||ಗೋವಿಂದ|| ನಂದ ನಂದನ ಗೋವಿಂದಾ||2|| ನವನೀತ ಚೋರ ಗೋವಿಂದಾ||2|| ಪಶು ಪಾಲಕ ಶ್ರೀಗೋವಿಂದಾ||2|| ಪಾಪ ವಿಮೋಚನ ಗೋವಿಂದಾ||...

ಐಪಿಲ್ ಎಂಬುದು ಸ್ವಾರ್ಥಿಗಳ ಆಟ

“ದಿನಗಳೆದಂತೆ ದೇಶದುದ್ದಗಲಕ್ಕೂ, ಮನೆ-ಮನಗಳಲ್ಲಿ ಐಪಿಲ್ ಜ್ವರದ ಬಿಸಿಯೇರುತ್ತಿದೆ. ಕ್ರಿಕೆಟ್ಟಿನ ಅನಿಶ್ಚತೆ-ರೋಚಕತೆ ನಶೆಯೇರಿಸುತ್ತಿದೆ. ಈ ಎಲ್ಲ ಆವೇದನೆ-ಆಕರ್ಷಣೆಗಳಿಂದ ಹೊರಬಂದು, ಅರಿವಿನ ಕಂಗಳಿಂದ ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೆಲ್ಲ ಮಾರ್ಮಿಕ ಸತ್ಯಗಳು ಗೋಚರಿಸುತ್ತವೆ. ಏನೇನೆಲ್ಲ ಕಟುವಾಸ್ತವಗಳು ಅನಾವರಣಗೊಳ್ಳುತ್ತವೆ. ಜೀವ-ಜೀವನದ ಎಂತೆಂತಹ ತತ್ವ-ಸತ್ವಗಳೊಂದಿಗೆ ಐಪಿಲ್ ಸಮೀಕರಣಗೊಳ್ಳುತ್ತದೆ. ಅಂತಹ ಸಂಗತಿಗಳ ಸುತ್ತ ಹೆಣೆದ ಹತ್ತು ಹನಿಗವಿತೆಗಳು. ಗುಪ್ತ-ಸುಪ್ತ ಭಾವ-ಭಾಷ್ಯಗಳ ಅಭಿವ್ಯಕ್ತಿಸುವ ಅಕ್ಷರಪ್ರಣತೆಗಳಿವು. ಒಪ್ಪಿಸಿಕೊಳ್ಳಿ..” - ಪ್ರೀತಿಯಿಂದ ಎ.ಎನ್.ರಮೇಶ್.ಮ. ಐಪಿಎಲ್ ಸಾಕ್ಷೀಕರಿಸುತ್ತಿಹ ಸತ್ಯಗಳು..                  - ಸತ್ಯ ಒಂದು- ಸೋಲು-ಗೆಲುವು ಯಾವ ಶೃಂಖಲೆಯು ನಿಶ್ಚಿತವಲ್ಲ ಅಂಕಿ-ಹುದ್ದರಿ ಏನೊಂದು ದಾಖಲೆಯು ಶಾಶ್ವತವಲ್ಲ.! ಪ್ರತಿದಿನವೂ.. ಪ್ರತಿಪಂದ್ಯವೂ ಅನೂಹ್ಯ ವಿಸ್ಮಯ  ನಿತ್ಯ ನವತಾರೆಗಳ ಉದಯ ಬರೆದಿದೆ ಹೊಸಅಧ್ಯಾಯ.!                 ******              - ಸತ್ಯ ಎರಡು- ಆಟ ಆಡುವವರೆಗಷ್ಟೇ ಸಂಗಡಿಗರು-ಎದುರಾಳಿಗಳು ಆಟ ಮುಗಿದ ಮೇಲೆ ಶತೃಗಳು-ಮಿತ್ರರು ಎಲ್ಲ ಒಂದೆ.! ಅಂಕಣದಲ್ಲಿರುವವರೆಗಷ್ಟೇ ಜಿದ್ದು, ಹೋರಾಟ, ವೈರತ್ವ ಹೊರಬಂದ ಮೇಲ...