ಪೋಸ್ಟ್‌ಗಳು

*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ*

*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ* ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಧಾರವಾಡ  ಮಂಗಳಾರತಿ ಹಾಗೂ  ಎಮ್.ಕೇ.ಹುಬ್ಬಳ್ಳಿ ನರಸಿಂಹ ದೇವರ ಸನ್ನಿಧಿಯಲ್ಲಿ ಪೂಜ್ಯ ಕೂಡಲಿ ಸ್ವಾಮಿಗಳು. ನರಸಿಂಹ ಮಂತ್ರಗಳಲ್ಲೇ ಅತ್ಯಂತ ಶಕ್ತಿಶಾಲಿ ಮಂತ್ರವಿದು: ''ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ| ನರಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಮಾಮ್ಯಹಂ|| #narasimha #narasi #laxmi #lakshmi #lakshimi #laks #lakshya #mantradodia #mantra #mantras #ನರಸಿಂಹ #temples #hindugods #hindutemple  ವಿಶೇಷವಾದ ಮಂತ್ರಗಳನ್ನು ಜಪಿಸುವುದರಿಂದ ತಂತ್ರ - ಮಂತ್ರಗಳ ಅಡೆತಡೆಗಳಿಂದ ಮುಕ್ತಿಯನ್ನು ಹೊಂದುತ್ತೀರಿ. ಭೂತ - ಪಿಶಾಚಿಯಂತಹ ಭಯವು ನಿಮ್ಮನ್ನು ಕಾಡದು. ಅಕಾಲಿಕ ಮರಣದ ಭಯ, ಗುಣಪಡಿಸಲಾಗದ ರೋಗ ಮತ್ತು ದೊಡ್ಡ ವಿಪತ್ತುಗಳಿಂದ ಮುಕ್ತರಾಗುತ್ತೀರಿ. ಇದರೊಂದಿಗೆ ನಿಮ್ಮ ಜೀವನದಲ್ಲಿ ಶಾಂತಿಯನ್ನು ಪಡೆಯಬಹುದು. https://youtube.com/shorts/PJe9wCd4Jz4?si=5hqTlult6L0xsyw-

*ಬೆಣ್ಣೆ ಕದ್ದ ಕೃಷ್ಣನಿಗೆ ಯಶೋಧೆ ಕೊಡುತ್ತಿರೋ ಶಿಕ್ಷೆ!*

*ಬೆಣ್ಣೆ ಕದ್ದ ಕೃಷ್ಣನಿಗೆ ಯಶೋಧೆ ಕೊಡುತ್ತಿರೋ ಶಿಕ್ಷೆ!*   ಭಾರತ, ಏಪ್ರಿಲ್ 27: ಜಗತ್ತಿನ ಎಲ್ಲಾ ವಸ್ತುಗಳು ಶ್ರೀ ಕೃಷ್ಣನ ಕೊಡುಗೆ ಮಾಡಿದೆ, ಅವನ ಸ್ವರೂಪವೇ ಆಗಿವೇ, ಹೀಗಿರುವಾಗ , ಬೆಣ್ಣೆ ಕದ್ದ, ಕಳ್ಳ ಕೃಷ್ಣ ಎಂಬುವ ಆರೋಪ ಸುಳ್ಳಾಗಿದೆ. #BalaKrishna #www.youtube.com #watch #Lahari #Bhavagethegalu #FolkKannada  #Benne  #Namma #KrishnaLyrical #VideoSong  #Musiccomposed  #Folk   #T-Series #StarSuvarna #News18 #KnowUs #KrishnaJanmashtami #GoogleNews ಈ ಕಥೆಯು ಕೃಷ್ಣನ ಬೆಣ್ಣೆಯ ಮೇಲಿನ ಉತ್ಸಾಹವನ್ನು  ಕೇಂದ್ರೀಕರಿಸುತ್ತದೆ.    ಕೃಷ್ಣ ಬಾಲ್ಯದಿಂದಲೂ ತುಂಟತನಕ್ಕೆ ಹೆಸರಾದವನು. ಬೆಣ್ಣೆ ಕಳ್ಳ ಎಂದು ಹೆಸರು ಪಡೆದ ಕೃಷ್ಣ, ಗೋಪಿಕೆಯರಿಗೆ ಬಹಳ ಕಾಡಿಸಿದ. . ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ.   ಈ ದಿನ ಹಲವಾರು ಸ್ವೀಟ್ ಹಾಗೂ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಮಾಡಲಾಗುತ್ತದೆ. ಹೆಚ್ಚಾಗಿ ಈ ದಿನ ಬೆಣ್ಣೆಯ ಪದಾರ್ಥಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ.  https://youtu.be/D4eZGLrm9Vg?si=1fi3Jc9HWfUb_izh  ಕೃಷ್ಣ ಎಂದರೆ ನೆನಪಾಗುವುದು ಬೆಣ್ಣೆ. ಬೆಣ್ಣೆ ಮುದ್ದೆ, ಬೆಣ್ಣೆ ಕೃಷ್ಣ ಎಂದು ಕರ...

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

*ರಾಹುಲ್ ಗಾಂಧಿಯು, ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ* ಭಾರತ, ಏಪ್ರಿಲ್ 27 : “ದಿಗ್ವಿಜಯ್ ಸಿಂಗ್ ಅವರ ಸಹೋದರ @laxmanragho ಅವರು ಸಂಸದ ಮೂಲದ ಕಾಂಗ್ರೆಸ್ ನಾಯಕರಾಗಿದ್ದು, ಅವರು 5 ಬಾರಿ ಸಂಸದರಾಗಿದ್ದಾರೆ ಮತ್ತು 3 ಬಾರಿ ಶಾಸಕರಾಗಿದ್ದಾರೆ. ಅವರು #PahalgamTerroristAttack ಕುರಿತು ಒಮರ್ ಅಬ್ದುಲ್ಲಾ ಅವರನ್ನು ಟೀಕಿಸಿದ್ದಾರೆ, ರಾಹುಲ್ ಗಾಂಧಿಯವರು J&K ಸರ್ಕಾರಕ್ಕೆ ಬೆಂಬಲ ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ. #ಹಿರಿಯ #ಕಾಂಗ್ರೆಸ್ ನಾಯಕ #ಸಿಂಗ್ ಅವರ ಸಹೋದರ #ಶಾಸಕ #ಲಕ್ಷ್ಮಣ್ ಸಿಂಗ್, #ಸ್ಟೈನ್ #ಬಿಜೆಪಿ #ಎಚ್ಚರ #ಪಹಲ್ಗಮ್ #ಭಯೋತ್ಪಾದನೆ #ದಾಳಿ, #ಜಮ್ಮು ಮತ್ತು ಕಾಶ್ಮೀರ #ಮುಖ್ಯಮಂತ್ರಿ #ಒಮರ್ ಅಬ್ದುಲ್ಲಾ #ಗುಪ್ತಚರ" #ಭಯೋತ್ಪಾದಕರು ಎಂದು ಆರೋಪಿಸಿದ್ದಾರೆ.. *ಮಾಜಿ ಸಂಸದ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಕೆಲವು ದಿಟ್ಟ ಹೇಳಿಕೆಗಳನ್ನು ನೀಡಿದ್ದಾರೆ. ಒಮರ್ ಅಬ್ದುಲ್ಲಾ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಮತ್ತು ಕಾಂಗ್ರೆಸ್ ಅವರಿಂದ ಬೆಂಬಲ ಹಿಂಪಡೆಯುವಂತೆ ಸೂಚಿಸಿದ್ದಾರೆ.  ರಾಜಕೀಯ ವಿಷಯಗಳ ಕುರಿತು ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ಹೇಳಿಕೆಗಳನ್ನು ಸ...

ಆದರ್ಶಕ್ಕೆ ಮತ್ತೊಂದು ಹೆಸರು ಡಾ.ವಿಷ್ಣುವರ್ಧನ್- ಚಿತ್ರರಂಗದ ರಾಯಭಾರಿ*

*ಆದರ್ಶಕ್ಕೆ ಮತ್ತೊಂದು ಹೆಸರು  ಡಾ.ವಿಷ್ಣುವರ್ಧನ್- ಚಿತ್ರರಂಗದ  ರಾಯಭಾರಿ* ಕರ್ನಾಟಕ, ಏಪ್ರಿಲ್ 25: ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. #ಕರ್ನಾಟಕ #ಡಾ.#ವಿಷ್ಣುವರ್ಧನ್. #ಕನ್ನಡಚಿತ್ರರಂಗ #ಯಜಮಾನ #ಸಾಂಸ್ಕ್ರತಿಕ #ರಾಯಭಾರಿ  #ಕರುಣಾಮಯಿ #ಸಂಪತ್ #ಕುಮಾರ್ #vishnuvardhan #vishnuvardhansongs #vishnudada_abhimani #vishnu_daada_official #vishnudada #vishnudada😍  #kannadacinemas #kannadacinema #kannadaactresses😲😲 #kannadaactors #kannadafilmindustry    ಇಂದು ಕನ್ನಡದ ಸಿನಿಮಾ ಹಲವು ಭಾಷೆಗಳಲ್ಲಿ ಬಿಡಗಡೆಯಾದರೆ ನಾವು ಅದನ್ನು ಪ್ಯಾನ್ ಇಂಡಿಯಾ ಮೂವಿ ಎನ್ನುತ್ತೇವೆ. ಅದರಂತೆ, ಹಲವು ಭಾಷೆಗಳಲ್ಲಿ ಅಭಿನಯಿಸಿದರೆ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುತ್ತೇವೆ. ಹಾಗೆ ನೋಡಿದರೆ, ಡಾ ವಿಷ್ಣುವರ್ಧನ್ ಅಂದೇ ಬರೋಬ್ಬರಿ ಐದು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಈ ಐದೂ ಭಾಷೆಗಳಲ್ಲಿ ನಟಿಸಿದ್ದಾರೆ. ಆಗ ಈ ಪದ ಪ್ರಯೋಗ ಇರಲಿಲ್ಲ ಅಷ್ಟೇ.    ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರಾಗಿದ್ದರು....

ಪಂಜು ಹಿಡಿದು ಪ್ರತಿಭಟನೆ -ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಖಂಡಿಸಿ ದೇಶಾದ್ಯಂತ ಪ್ರತಿಭಟನೆ

ಇಮೇಜ್
ಪಂಜು ಹಿಡಿದು ಪ್ರತಿಭಟನೆ -ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಖಂಡಿಸಿ  ದೇಶಾದ್ಯಂತ  ಪ್ರತಿಭಟನೆ*                                                                                                                            ಭಾರತ ಏಪ್ರಿಲ್ 23:ಜಮ್ಮು ಕಾಶ್ಮೀರದ ಫಹಲ್ಗಾಮ್ ನಲ್ಲಿ ಮತಾಂಧ ಜಿಹಾದಿ ಭಯೋತ್ಫಾದಕರು ಹಿಂದೂಗಳನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಪಂಜು ಹಿಡಿದು ಪ್ರತಿಭಟನೆ  ಹಾಗೂ ಮತಾಂಧರ ಕ್ರೌರ್ಯಕ್ಕೆ ಜೀವತೆತ್ತ ಅಮಾಯಕ ಬಂಧುಗಳಿಗೆ ಸಂತಾಪ ಸಲ್ಲಿಕೆಯ ಬೃಹತ್ ಜಾಥಾಗಳು ದೇಶಾದ್ಯಂತ ನಡೆಯುತ್ತಿವೆ.   ಮಡಿಕೇರಿಯ  , ಚೆನ್ನಪಟ್ಟಣ , ತುಮಕೂರು ನಗರದಲ್ಲಿ ಇಂದು ನಡೆದ ಪಂಜಿನ ಮೆರವಣಿಗೆ ಚಿತ್ರಣ ಇಲ್ಲಿದೆ . https://youtu.be/OzO9fxjegJM?si=0A2i7HznpxN2NcgP                         ...

ಭಯೋತ್ಪಾದನೆಗೆ ಧರ್ಮವಿಲ್ಲ?ಪಹಲ್ಗಾಮ್ದಾ ಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯು ನಡೆದ ಘಟನೆಗಳ   ಹೀಗೆ ವಿವರಿಸಿದರು.

ಇಮೇಜ್
ಭಯೋತ್ಪಾದನೆಗೆ ಧರ್ಮವಿಲ್ಲ? ಪಹಲ್ಗಾಮ್ದಾ ಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯು ನಡೆದ ಘಟನೆಗಳ   ಹೀಗೆ ವಿವರಿಸಿದರು. ಭಾರತ, ಏಪ್ರಿಲ್ 22:ಪಹಲ್ಗಾಮ್ ದಾಳಿಯಿಂದ ಬದುಕುಳಿದವರು ದುಷ್ಟ ಭಯೋತ್ಪಾದಕರ  ಕೃತ್ಯ ದ ಕುರಿತು ವಿವರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದರು. ದಾಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯೊಬ್ಬರು, ಬಂದೂಕುಧಾರಿಯೊಬ್ಬರು ತನ್ನ ಪತಿಯನ್ನು ಗುರಿಯಾಗಿಸಿಕೊಂಡು ನಡೆದ ಘಟನೆಗಳ ಅನುಕ್ರಮವನ್ನು ವಿವರಿಸಿದರು #Terroristattack #ytshorts #pahalgam #pahalgamkashmir #jammukashmir  #pahalgamattack #terroristatks #pahalgamkilling #srinagar.#ಹಿಂದೂ #Amitsha #homeminister  ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಪಿಸ್ತಾನ ಪ್ರಾಯೋಜಿತ ಉಗ್ರರ ದಾಳಿ ನಡೆದಿದೆ. ನೀಡಿದ ಹೆಸರು ಕೇಳಿ, ಐಡಿ ಕಾರ್ಡ್ ನೋಡಿ ಹಿಂದೂಗಳು ಎಂದು ಖಾತ್ರಿಪಡಿಸಿಕೊಂಡು ಗುಂಡು ಹಾರಿಸಿದ್ದಾರೆ.  ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುವ ಸೆಕ್ಯುಲರ್ ಹಿಂದೂಗಳೇ ಇಲ್ಲಿ ನೋಡಿ.ಎಂದು ಭಾರತೀಯರು ಹೇಳುತ್ತಿದ್ದಾರೆ   ಇಲ್ಲಿ ಸತ್ತು ಬಿದ್ದಿರುವ ಪ್ರವಾಸಿಗನ ಮುಂದೆ ಬಂದ ಇಸ್ಲಾಮಿಕ್ ಭಯೋತ್ಪಾದಕ ಗನ್ ಹಿಡಿದು ನೀನು ಕನ್ನಡಿಗನಾ, ಹಿಂದಿಯವನಾ, ತಮಿಳನಾ, ತುಳುವನಾ, ಬ್ರಾಹ್ಮಣನಾ, ದಲಿತನಾ,...

ವಾಹನಗಳ ಪಾರ್ಕಿಂಗ್ ಮಾಡುವಾಗ ಎಚ್ಚರ... ಪೆಟ್ರೋಲ್ ಕಳ್ಳತನದ ದೃಶ್ಯ CCTVಯಲ್ಲಿ ಸೆರೆ👉🏼

ವಾಹನಗಳ ಪಾರ್ಕಿಂಗ್ ಮಾಡುವಾಗ ಎಚ್ಚರ... ಪೆಟ್ರೋಲ್ ಕಳ್ಳತನದ ದೃಶ್ಯ CCTVಯಲ್ಲಿ ಸೆರೆ👉🏼 ಪೆಟ್ರೋಲ್  ಕದಿಯುವುದನ್ನು ತಡೆಯುವುದು ಹೇಗೆ? ಕರ್ನಾಟಕ, ಏಪ್ರಿಲ್ 21: 2025ರ ಏಪ್ರಿಲ್ 21 ರಂದು ನಡೆದ ಘಟನೆ ಇದು.. ಬೆಂಗಳೂರಲ್ಲಿ ಜೋರಾಯ್ತು ಪೆಟ್ರೋಲ್ ಕಳ್ಳರ ಹಾವಳಿ - ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಲ್ಲಿನ ಪೆಟ್ರೋಲ್ ಕಳವು -ಪೆಟ್ರೋಲ್ ದರ ಹೆಚ್ಚಳವೇ ಇದಕ್ಕೆ ಕಾರಣವೇ? ಪೆಟ್ರೋಲ್ ಕಳ್ಳತನದಿಂದ ಒಂದು ಕಡೆ ಜನ ಕಂಗಾಲಾಗಿದ್ದಾರೆ. ಮತ್ತೊಂದು ಕಡೆ ಕಳ್ಳತನ ಹಾವಳಿ ಹೆಚ್ಚಾಗಿ ಅನಾಹುತಗಳು ಸಂಭವಿಸಿದರೇನು ಗತಿ ಎಂಬ ಆತಂಕವೂ ಜನರಲ್ಲಿ ಮೂಡಿದೆ. ಹಲವು ಕಾಲದಿಂದಲೂ ತಿಂಗಳುಗಳಿಂದಲೂ ನಗರದ ವಿವಿಧೆಡೆ ಪೆಟ್ರೋಲ್ ಕಳ್ಳತನ ನಡೆಯುತ್ತಿವೆ.  #CCTV #footage #Fuelbuddy #FuelTheft  #twowheels #petrol #petroltheft #petroltribe #biketheworld #biketheft #bikethief #diesel #dieselpower #petrolstation  https://www.instagram.com/reel/DItbr4hTg2L/?igsh=YjJmOTAzam8yMHQ5 ಇಂಧನ ಕಳ್ಳತನವು ಒಂದು ಗಮನಾರ್ಹ ಮತ್ತು ವ್ಯಾಪಕ ಅಪರಾಧ ಸಮಸ್ಯೆಯಾಗಿದ್ದು, ಪ್ರಪಂಚದ ಅನೇಕ ವಿಭಿನ್ನ ಪ್ರದೇಶಗಳು, ಜನರು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ.  ಜನರು ಮತ್ತು ಆರ್ಥಿಕತೆಯ ಮೇಲೆ ಈ ರೀತಿಯ ಕಳ್ಳತನದ ಪರಿಣಾಮವು ಗಮನಾರ್ಹ ಮತ್ತು ವ್ಯಾಪಕವಾಗಿದೆ. ನಿಮ್ಮ ಬೈಕ್‌ನಿಂದ ಯಾರಾದರೂ...

ಕಾಶಿ ಕ್ಷೇತ್ರವನ್ನು -ಒಮ್ಮೆ ಆದರೂ ನೋಡ ಬನ್ನಿ..🤲🏼

ಕಾಶಿ ಕ್ಷೇತ್ರವನ್ನು -ಒಮ್ಮೆ ಆದರೂ ನೋಡ ಬನ್ನಿ..🤲🏼 ಪವಿತ್ರ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿ ಈ ಸುಂದರ ದೇಗುಲವಿದೆ. ವಾರಣಾಸಿ ನಗರವನ್ನು ಕಾಶಿ ಎಂದೂ ಕರೆಯಲಾಗುವುದರಿಂದ ಈ ದೇವಾಲಯ ಕಾಶಿ ವಿಶ್ವನಾಥ ದೇವಾಲಯ ಎಂದೇ ಪ್ರಸಿದ್ಧಿ ... ಜಗತ್ತಿನ ಅತ್ಯಂತ ಪುರಾತನ ನಗರ. 33ಕೋಟಿ ದೇವ ದೇವತೆಗಳ ನೆಲೆಯಾಗಿರುವ ಈ ಅದ್ಭುತ ನಗರವು ಮದುವೆಯ ನಂತರ ಆದಿಯೋಗಿ ಶಿವ ಮತ್ತು ಅವನ ಪತ್ನಿ ಪಾರ್ವತಿಯ ಆವಾಸಸ್ಥಾನವಾಗಿತ್ತು. ಸ್ವತಃ ಆದಿಯೋಗಿಯು ವಿಶಿಷ್ಟ ಮಹಿಮೆಯ 108 ಗುಡಿಗಳನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಪ್ರಾಣಪ್ರತಿಷ್ಟಾಪಿಸಿ ನಗರದ ಮಂಡಲವನ್ನು ಸ್ಥಾಪಿಸಿದ್ದು ಇಂದಿಗೂ ಅದನ್ನು ಕಾಶಿಯಲ್ಲಿ ಕಾಣಬಹುದಾಗಿದೆ." #temple #india #Kashi #VishwanathTemple #famoustemple #Varanasi, #Goldentemple #varanasi #varanasidiaries #banaras #banarasisaree #kashivishwanath #modified htt ps://youtu.be/pnN50Ci-hmE?si=JnjA0ml_wMKa0BA_

🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥

🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥 ನಿಮ್ಮ ಮಹಿಮೆ ಅರಿತವರ್ಯಾರು, ಶ್ರೀರಕ್ಷೆ ಸದಾ  ಭಕ್ತರ ಮೇಲೆ ಇರಲಿ ಜಗದೊಡೆಯ🕉🔱 ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾ‌ಘನಶರಣ .. ಭಾರತ, ಏಪ್ರಿಲ್ 20: ಸುತ್ತೂರು ಮಠಕ್ಕೆ ಬಂದು ರಾಗಿ ಬೀಸಿ ಭಕ್ತಜನಕ್ಕೆ ಇಟ್ಟು ಹುಣ್ಣಿಸಿದ ಮಹಾನುಭಾವ..  #ಆರತಿ #ಮಹಾ‌ಘನಶರಣ #ಸುತ್ತೂರು #ರಾಗಿ #ಮಹಾನುಭಾವ #ಪವಾಡ #ಮಾದಪ್ಪ #ಎಪ್ಪತ್ತೇಳು #ಸರ್ಪ #ತಲೆದಿಂಬು #ಕೈಲಾಸ #ದೂಫ #ಹುಲಿವಾಹನ #ಪಾದಕ್ಕೆ #ಉಘೇ #ಎನ್ರಪ್ಪೋ #💐#🐄 ,#🐍 #ಮಲೈ #ಮಹದೇಶ್ವರ #ಹುಂಡಿ #ಎಣಿಕೆ #ಚಿನ್ನ #ಬೆಳ್ಳಿ #ಕೆಜಿ #ಕಾಣಿಕೆ #mahadev #mahadeshwarabetta⛰️ #madeshwara #chamarajanagar #malemahadeshwarahills  https://www.instagram.com/reel/DIqxl8Kza5v/?igsh=MTJvMWRxYnA5YmU5ag==  ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾ‌ಘನಶರಣ .. ಬೇವಿನ ಅಟ್ಟಿ ಕಾಳಮ್ಮನಿಗೆ ಐಶ್ವರ್ಯ ಕೂಟ್ಟು ಅವಳು ದುರ ಆಂಕಾರ ಪಡಲು‌ಒಂದು ಇಡಿ ಎಳ್ಳಿನ ಬಿಕ್ಷೆ ಕೊಡದ ಕಾಳಮ್ಮ ನಿಗೆ ಗರ್ವ ಮುರಿದು .. ಸರಗೂರು ಮೂಗಪ್ಪ ಶಿವಶರಣೆ ರಾಮವ್ವರಿಂದ ಎಣ್ಣೆ ಮಜ್ಜನ ಪಡೆವ ಕಲಿಯುಗದ ಕಾಮಧೇನು...  ಎಷ್ಟು ಹೊಗಳಿದರು ಸಾಲದು ತಂದೆ ನಿನ್ನ ಪವಾಡ...... ಮಲೈ ಮಹದೇಶ್ವರ ಸ್ವಾಮಿ ಇಂದಿನ...

ಅಸಮರ್ಪಕ ಕಾನೂನುಗಳ ಕಾರಣ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.. ..ಹೊಲಸು ತಿಂದು .. ಕಸ ಕಡಿಮೆಗೊಳಿಸಿ. ಮಾಂಸ ನೀಡುವ ಇವು.. ಸರ್ಕಾರಕ್ಕೆ ಏನು ತೊಂದರೆ ನೀಡಿವೆ?

ಅಸಮರ್ಪಕ ಕಾನೂನುಗಳ ಕಾರಣ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.. .. ಹೊಲಸು ತಿಂದು .. ಕಸ ಕಡಿಮೆಗೊಳಿಸಿ. ಮಾಂಸ ನೀಡುವ ಇವು.. ಸರ್ಕಾರಕ್ಕೆ ಏನು ತೊಂದರೆ ನೀಡಿವೆ?.. ನಮ್ಮ ಮನೆಯ‌ ಸಮೀಪದ ಉದ್ಯಾನ ವನದ ಬಳಿ ಕಂಡು ಬಂದಂತಹ ಹಂದಿಗಳು.‌ ಇಂದು ಸರ್ಕಾರದ ನಿಯಮಗಳ ಕಾರಣ ನಗರ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.. ಭಾರತೀಯ ಹಂದಿಯು ಹೆಚ್ಚು ತೀಕ್ಷ್ಣವಾದ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ನೇರವಾದ ತಲೆಬುರುಡೆ, ಅದರ ಚಿಕ್ಕದಾದ, ತೀಕ್ಷ್ಣವಾದ ಕಿವಿಗಳು ಮತ್ತು ಒಟ್ಟಾರೆಯಾಗಿ ಹಗುರವಾದ ಮೈಕಟ್ಟು. [3] ಇದು ಯುರೋಪಿಯನ್ ರೂಪಕ್ಕಿಂತ ಸ್ವಲ್ಪ ಎತ್ತರವಾಗಿದೆ ಮತ್ತು ಹೆಚ್ಚು ವಿರಳವಾಗಿ ಕೂದಲಿನಿಂದ ಕೂಡಿದೆ, . ತೂಕವು 91 ರಿಂದ 136 ಕೆಜಿ (200 ರಿಂದ 300 ಪೌಂಡ್) ವರೆಗೆ ಇರುತ್ತದೆ. #pigs #swine #swinemünde. #swineflu #pigtails #hog #hogs #indiapig #indiaswine #ಹಂದಿ #pige #ವರಾಹ #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #kantha #kanthara #ಕಾಂತಾರ #ಕರಾವಳಿ #ಹಂದಿಜೋಗಿ #ಸಮುದಾಯ #pigmeat #rishabshettyfilms #nonveg #indialaw #askindia ಹೊಲಸು ತಿಂದು .. ಕಸ ಕಡಿಮೆಗೊಳಿಸಿ. ಮಾಂಸ ನೀಡುವ ಇವುಗಳು.. ಸರ್ಕಾರಕ್ಕೆ ಏನು ತೊಂದರೆ ನೀಡಿವೆ?.. .. ..   https://www.facebook.com...