_ ಚಿಂತನೆ ಮಾಡು ಮನವೆ ಚಿನ್ಮಯದೇವನ್ನ _ , _ಅಜಾದಿ ಸುಳಾದಿ_ , _ಶ್ರೀ ವಿಜಯದಾಸರ ರಚನೆ ,
_ ಚಿಂತನೆ ಮಾಡು ಮನವೆ ಚಿನ್ಮಯದೇವನ್ನ _ , _ಅಜಾದಿ ಸುಳಾದಿ_ , _ಶ್ರೀ ವಿಜಯದಾಸರ ರಚನೆ , ರಾಗ ರೇವಗುಪ್ತಿ _ ಚಿಂತನೆ ಮಾಡು ಮನವೆ ಚಿನ್ಮಯದೇವನ್ನ _ , _ಅಜಾದಿ ಸುಳಾದಿ_ , _ಶ್ರೀ ವಿಜಯದಾಸರ ರಚನೆ , ರಾಗ ರೇವಗುಪ್ತಿ #ಸ್ಮರಿಸಿ #ಬದುಕಿರೋ #ದಿವ್ಯ #ಚರಣಕ್ಕೆರಗಿರೋ|* #ದುರಿತ #ತರೆದು #ಪೊರೆವ #ವಿಜಯ #ಗುರುಗಳೆಂಬರಾ #ಚಿಂತನೆ #ಮಾಡು #ಮನವೆ #ಚಿನ್ಮಯದೇವನ್ನ _ , #ಅಜಾದಿ #ಸುಳಾದಿ_ , #ಶ್ರೀವಿಜಯದಾಸರರಚನೆ , #ರಾಗ #ರೇವಗುಪ್ತಿ *ಕಾಶಿಯ ಗಂಗೆ ಸ್ತ್ರೀ ರೂಪ ಧರಿಸಿ:ಸಾವಿರಾರು ಯಾತ್ರಿಕರಿಗೆ ದರ್ಶನ ನೀಡಿದ ಘಟನೆ ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||* ಶ್ರೀ ವಿಜಯಪ್ರಭುಗಳು ಕಾಶಿಯಾತ್ರಿಗೆ ಹೊರಟಾಗ ಅವರ ಆರಾಧಕರು ವೈಭವದೊಡನೆ ಹೊರಟರು, ಸ್ಕೂಲ್ ಶಿಷ್ಯರ,ಪರಿವಾರವು , ಕಾಶಿಯ ಕಡೆ ನಡೆಯಿತು . ಮಾರ್ಗದಲ್ಲಿ ಅನೇಕ,ರಾಜ ಮಹಾರಾಜ ರಿಂದ ಗೌರವ/ಮನ್ನಣೆಯನ್ನು ಪಡೆಯುತ್ತಾ, ಕಂಡ ಮತ್ತು ಶರಣು ಬಂದು ದೀನ ಜನರನ್ನು ಉದ್ಧರಿಸುತ್ತಾ, ಶ್ರೀಹರಿಯ ಮಹಿಮೆಯನ್ನು ಸಾರುತ್ತಾ, ಹಲವು ಕೀರ್ತನೆಗಳ/ಸುಳಾದಿ ಗಳ ಹಾಡುತ್ತಾ ಕಾಶಿಗೆ ಪಯಣಿಸಿದರು. ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ,ಗಯಾ ಕ್ಷೇತ್ರದಲ್ಲಿಹೋಗಿ ಪಿತೃಕಾರ್ಯವನ್ನು ಮಾಡಿ ಮತ್ತೆ ಕಾಶಿಗೆ ತಿರುಗಿ ಬಂದು ಕೆಲ ಕಾಲ ಕಾಲ್ಲಿ ಉಳಿದು ಕೊಂಡರು. *ಒಂದು ದಿನ ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ ಊರ್ಧ್ವಪುಂಡ್ರಗಳಾದಿಗಳನ್ನು ಧರಿಸಿಕೊಂಡು ಆಹ್ನೀಕಕ್ಕೆ ನದಿಯಿಂದ ದೂರದ ದಡದಲ್ಲಿ ...