ಪೋಸ್ಟ್‌ಗಳು

*92 ವರ್ಷಗಳ ನಂತರ ಕಾವೇರಿ ನದಿಗೆ ಬಾಗಿನ-ಸಿಎಂ ಸಿದ್ದರಾಮಯ್ಯ*

*92 ವರ್ಷಗಳ ನಂತರ  ಕಾವೇರಿ ನದಿಗೆ ಬಾಗಿನ-ಸಿಎಂ ಸಿದ್ದರಾಮಯ್ಯ* ಜೂನ್, 30:ಮಂಡ್ಯ ಜಿಲ್ಲೆಯ ಕೆಆರ್.ಎಸ್ ಆಣೆಕಟ್ಟೆ 92 ವರ್ಷಗಳ ಇತಿಹಾಸದಲ್ಲಿ ಜೂನ್ -2025ರ  ತಿಂಗಳಲ್ಲೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಣೆಕಟ್ಟೆಗೆ ಸೋಮವಾರ ಬಾಗಿನ ಸಮರ್ಪಿಸಿದರು. ನಂತರ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.  #ಸಚಿವರಾದ #ಚಲುವರಾಯಸ್ವಾಮಿ #ಮಹದೇವಪ್ಪ, #ವೆಂಕಟೇಶ್ #ರಾಜ್, #ಶಾಸಕರಾದ #ರಮೇಶ್ #ಬಂಡಿಸಿದ್ದೇಗೌಡ, #ರವಿ #ಗಣಿಗ, #ಉದಯ್, #ಹರೀಶ್, #ರವಿಶಂಕರ್,  #ಕೃಷ್ಣಮೂರ್ತಿ, #ಪುಟ್ಟರಂಗಶೆಟ್ಟಿ,  #ಮಧು #ಮಾದೇಗೌಡ, #ದಿನೇಶ್ #ಗೂಳಿಗೌಡ, #ತಮ್ಮಯ್ಯ #ಮತ್ತಿತರರು #ಭಾಗವಹಿಸಿದ್ದರು. #nature #amazon #green #forest #falls #river #sea #moon #earth #goodmorning #goodnight #light #Trip #ಚೇತನಾ #ಸ್ವಾಮಿ #ಗೌಡ #flower #leaf #tribal #Lake #hill #sunset #yogi #riya #air #water #ಮೋಡ  #link #chethan #yogi #riya https://youtu.be/p0lJXzBLpSA?si=S24sFjdJHVijqDSD

*ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೆದಿಸಿದ್ದ ಪೊಲೀಸ್ ಅಧಿಕಾರಿ ಸಾವು*

 *ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೆದಿಸಿದ್ದ ಪೊಲೀಸ್ ಅಧಿಕಾರಿ ಸಾವು* ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ ನಿಂತಿದ್ದ ಕಾರಿನ ಬಳಿ ಇದ್ದ ಎಸ್ಐಗೆ ಗುದ್ದಿರುವ ಲಾರಿ ತಲಘಟ್ಟಪುರ ಸಬ್ ಇನ್ಸ್ಪೆಕ್ಟರ್ ಮೈಬೂಬ್ ಗುಡ್ಡಳ್ಳಿ ಸಾವು. ಗಾಂಜಾ ಕೇಸ್ವೊಂದರ ಆರೋಪಿಗಳ ಸುಳಿವು ಪತ್ತೆ ಅತ್ತಿಬೆಲೆಯಲ್ಲಿ ಆರೋಪಿಗಳನ್ನ ಬಂಧಿಸಿ ಕರೆ ತರ್ತಿದ್ದ ಪೊಲೀಸರು. ಅತ್ತಿಬೆಲೆ ವ್ಯಾಪ್ತಿಯಲ್ಲಿ ಇವರು ಹೋಗುತ್ತಿದ್ದ ಕಾರು ಕೆಟ್ಟು ನಿಂತಿದ್ದರಿಂದ, ಸೂರ್ಯ ಸಿಟಿ ಬಳಿ ಕಾರು ನಿಲ್ಲಿಸಿ, ಹೊರಗೆ ನಿಂತಿದ್ದ SI ಈ ವೇಳೆ ಹಿಂಬದಿಯಿಂದ ಬಂದ ಲಾರಿ ಗುದ್ದಿ ಗಂಭೀರ ಜೂನ್ 24ರಂದು ಘಟನೆ,  ಚಿಕಿತ್ಸೆ ಫಲಿಸದೆ ಇವತ್ತು ಸಾವು ಅಪಘಾತದ ಬಳಿಕ ಇಬ್ಬರು ಆರೋಪಿಗಳೂ ಎಸ್ಕೇಪ್.  ಮಹಬೂಬ್ ಗುಡ್ಡಳ್ಳಿ ಪಿ.ಎಸ್.ಐ ಇವರು ಈ ಹಿಂದೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ನಂತರ ಸಿದ್ದಾಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಂದ ಪ್ರಸ್ತುತ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು    ಕ್ರೈಂ ಸಿಬ್ಬಂದಿಗಳು ಮೆಕ್ಯಾನಿಕ್ ಕರೆತರಲು ಹೋಗಿದ್ದು ಪಿಎಸ್ಐ ರವರು ಕಾರಿನ ಹಿಂಭಾಗ ನಿಂತಿರುವಾಗ ಒಂದು ಟ್ರಕ್ ಚಾಲಕ ಅಪಘಾತ ಮಾಡಿರುತ್ತಾನೆ.  ಇವರ ಸೇವಾದಿಯಲ್ಲಿ ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೇದಿಸಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿ...

The Ganges of Kashi took the form of a woman: An incident that gave darshan to thousands of pilgrims

*The Ganges of Kashi took the form of a woman: An incident that gave darshan to thousands of pilgrims May the glory of our Vijaya Raya be glorified||* When Sri Vijaya Prabhu set out for Kashi Yatri, his devotees set out with pomp, and the school disciples, the retinue, proceeded towards Kashi. On the way, receiving respect/respect from many kings and maharajas, seeing and taking refuge in them, rescuing the poor, preaching the glory of Sri Hari, and singing many kirtans/suladis, he journeyed to Kashi. Sri Vijayadasa took a bath in the Ganges, went to Gaya Kshetra, performed his ancestral duties, returned to Kashi and stayed in Kali for some time.  *One day, Srivijayadasa took a bath in the Ganges, wore a pair of turbans, and sat down on the far bank of the river. The Ganges was flowing peacefully. Thousands of pilgrims had gathered there. Many were doing their work. Das' devotees and disciples were sitting watching Das. Sri Vijayadasa is sitting on the bank of the Ganges, contempla...

*ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ* *ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೆದಿಸಿದ್ದ ಅಧಿಕಾರಿ ಸಾವು

*ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ* *ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೆದಿಸಿದ್ದ ಅಧಿಕಾರಿ ಸಾವು* ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ ನಿಂತಿದ್ದ ಕಾರಿನ ಬಳಿ ಇದ್ದ ಎಸ್ಐಗೆ ಗುದ್ದಿರುವ ಲಾರಿ ತಲಘಟ್ಟಪುರ ಸಬ್ ಇನ್ಸ್ಪೆಕ್ಟರ್ ಮೈಬೂಬ್ ಗುಡ್ಡಳ್ಳಿ ಸಾವು. ಗಾಂಜಾ ಕೇಸ್ವೊಂದರ ಆರೋಪಿಗಳ ಸುಳಿವು ಪತ್ತೆ ಅತ್ತಿಬೆಲೆಯಲ್ಲಿ ಆರೋಪಿಗಳನ್ನ ಬಂಧಿಸಿ ಕರೆ ತರ್ತಿದ್ದ ಪೊಲೀಸರು. ಅತ್ತಿಬೆಲೆ ವ್ಯಾಪ್ತಿಯಲ್ಲಿ ಇವರು ಹೋಗುತ್ತಿದ್ದ ಕಾರು ಕೆಟ್ಟು ನಿಂತಿದ್ದರಿಂದ, ಸೂರ್ಯ ಸಿಟಿ ಬಳಿ ಕಾರು ನಿಲ್ಲಿಸಿ, ಹೊರಗೆ ನಿಂತಿದ್ದ SI ಈ ವೇಳೆ ಹಿಂಬದಿಯಿಂದ ಬಂದ ಲಾರಿ ಗುದ್ದಿ ಗಂಭೀರ ಜೂನ್ 24ರಂದು ಘಟನೆ,  ಚಿಕಿತ್ಸೆ ಫಲಿಸದೆ ಇವತ್ತು ಸಾವು ಅಪಘಾತದ ಬಳಿಕ ಇಬ್ಬರು ಆರೋಪಿಗಳೂ ಎಸ್ಕೇಪ್.  ಮಹಬೂಬ್ ಗುಡ್ಡಳ್ಳಿ ಪಿ.ಎಸ್.ಐ ಇವರು ಈ ಹಿಂದೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ನಂತರ ಸಿದ್ದಾಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಂದ ಪ್ರಸ್ತುತ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು    ಕ್ರೈಂ ಸಿಬ್ಬಂದಿಗಳು ಮೆಕ್ಯಾನಿಕ್ ಕರೆತರಲು ಹೋಗಿದ್ದು ಪಿಎಸ್ಐ ರವರು ಕಾರಿನ ಹಿಂಭಾಗ ನಿಂತಿರುವಾಗ ಒಂದು ಟ್ರಕ್ ಚಾಲಕ ಅಪಘಾತ ಮಾಡಿರುತ್ತಾನೆ.  ಇವರ ಸೇವಾದಿಯಲ್ಲಿ ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೇದಿಸಿದ್ದಾರೆ. ಇವರ ಆತ್ಮಕ್ಕೆ ಶಾ...

ಕಠೋಪನಿಷತ್ತು

*ಕಠೋಪನಿಷತ್ತು ನಚಿಕೇತ ಮತ್ತು ಯಮರ ನಡುವಿನ ಸಂವಾದದ ರೂಪದಲ್ಲಿದೆ* #ಕಠೋಪನಿಷತ್ #ಸಹ #KatopanishadClass ಸಹ ನಾವವತು । ಸಹ ನೌ ಭುನಕ್ತು । ಸಹ ವೀರ್ಯಂ ಕರವಾವಹೈ । ಇದು ಕಠೋಪನಿಷತ್ತು ನಲ್ಲಿರುವ ಮಂತ್ರ ವಾಗಿದೆ. https://youtu.be/VZ_VqiFXOu0?si=rnO2f3hXWoPuWE1F ಕಠೋಪನಿಷತ್ತು , ಧರ್ಮದ ಒಂದು ಪ್ರಮುಖ ಉಪನಿಷತ್ತು. ಇದು ಕೃಷ್ಣ ಯಜುರ್ವೇದಕ್ಕೆ ಸೇರಿದೆ. ಈ ಉಪನಿಷತ್ತು ನಚಿಕೇತ ಮತ್ತು ಯಮರ ನಡುವಿನ ಸಂವಾದದ ರೂಪದಲ್ಲಿದೆ. ಇದರಲ್ಲಿ ಆತ್ಮ, ಪುನರ್ಜನ್ಮ, ಮೋಕ್ಷ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. #brahmananda #bharati #Facebook #ನಿತ್ಯಸತ್ಯ #ಕಠೋಪನಿಷದ್  #Katopanishad #YouTube #SAMARTHA PRABODHA  ಕಠೋಪನಿಷತ್ತು ಆತ್ಮದ ಸ್ವರೂಪವನ್ನು ಅರಿಯಲು ಮತ್ತು ಜೀವನದ ಗುರಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಠೋಪನಿಷತ್ತು ಎರಡು ಅಧ್ಯಾಯಗಳನ್ನು ಹೊಂದಿದೆ, ಪ್ರತಿಯೊಂದೂ ಮೂರು ಭಾಗಗಳನ್ನು ಹೊಂದಿದೆ.  ಮೊದಲ ಅಧ್ಯಾಯದಲ್ಲಿ, ನಚಿಕೇತನು ಯಮದೇವನಿಂದ ಮೂರು ವರಗಳನ್ನು ಕೇಳುತ್ತಾನೆ ಮತ್ತು ಕೊನೆಯ ವರದಲ್ಲಿ ಅವನು ಆತ್ಮದ ಜ್ಞಾನವನ್ನು ಪಡೆಯುತ್ತಾನೆ. ಎರಡನೇ ಅಧ್ಯಾಯದಲ್ಲಿ, ಯಮನು ಆತ್ಮದ ಸ್ವರೂಪ ಮತ್ತು ಮೋಕ್ಷದ ಬಗ್ಗೆ ವಿವರಣೆ ನೀಡುತ್ತಾನೆ. ಕಠೋಪನಿಷತ್:- ಸಹ ನಾವವತು । ಸಹ ನೌ ಭುನಕ್ತು । ಸಹ ವೀರ್ಯಂ ಕರವಾವಹೈ । ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ॥*॥ ಓಂ ಶಾಂತಿಃ ಶ...

_ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ,

 ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ, ರಾಗ ವರಾಳಿ  #ಗೊಲ್ಲನಾದಕ್ಕಿದೇ #ಗುಣಗಳ #ತೋರಿದಿಯೋ _,_ _#ಶ್ರೀಕೃಷ್ಣ #ಮಹಿಮಾ #ಸುಳಾದಿ_ ,_#ಶ್ರೀವಿಜಯದಾಸರ #ರಚನೆ, #ರಾಗ #ವರಾಳಿ ದಾಸರೆಂದರೆ ಪುರಂದರ ಕುರಿತು ಕೆಲ ವಿಷಯಗಳು:-  ಎಲ್ಲವನ್ನೂ ತೊರೆದು ಕಾಲಿಗೆ ಗೆಜ್ಜೆ ಕಟ್ಟಿ ಕೈಯಲಿ ತಂಬೂರಿ ಹಿಡಿದು ಜೋಳಿಗೆ ಏರಿಸಿಕೊಂಡು ಭಗವಂತನ ಸೇವೆಗೆ ಹೊರಟೇಬಿಡುತ್ತಾರೆ. ಈ ದಾಸರು, ಶ್ರೀ ಪುರಂದರ ದಾಸರು. ಅದನ್ನೇ ತಮ್ಮ ಒಂದು ಹಾಡಿನಲ್ಲಿ ಗುರುವಿನ ಗುಲಾಮನಾಗೋ ತನಕ ದೊರೆಯದಣ್ಣ ಮುಕುತಿ ಪರಪರಿ ಅನೇಕ ಶಾಸ್ತ್ರಗಳೋದಿ ವ್ಯರ್ಥವಾಯ್ತು ಭಕುತಿ  ಎನ್ನುತ್ತಾರೆ.  ಗುರುಗಳ ಉಪದೇಶ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆದು ಸತ್ಸಾಧನೆ ಮಾಡಿರಿ ಎಂದು ನಮಗೆ ಗುರುವಾಗಿ ದಾರಿ ತೋರಿಸಿದ್ದಾರೆ ಶ್ರೀ ದಾಸಾರ್ಯರು.  *ದಾಸರೆಂದರೆ ಪುರಂದರದಾಸರೆಂದೆನಿಸುತ್ತ* = ' ದಾಸರೆಂದರೆ ಪುರಂದರದಾಸರಯ್ಯ ' ಎಂಬ ಶ್ರೀಚಂದ್ರಿಕಾಚಾರ್ಯರ ಉಕ್ತಿಯ ಅನುವಾದ ;  *ಹೀನದೈವವೆ* = ಅವೈಷ್ಣವ ದೇವತೆಗಳನ್ನು ;  *ಜವನ ದೂತರಿಗೆ* = ಯಮನ ದೂತರಿಗೆ ;  *ಪರಾಭವ ಮಾಡಿ ದೂರಿರಿಸಿ* = ಕಳೆದು - ತಮ್ಮಲ್ಲಿ ಪರಿಣಾಮವಿಲ್ಲದಂತೆ ಮಾಡಿ ;  *ಕವಿಗಳ ಮನದ ತಾಪವನು ಪರಿಹರಿಸಿ* = ತಮ್ಮನ್ನು ಅನುಸರಿಸಿದ ಜ್ಞಾನಿಗಳ ತ್ರಿವಿಧ ತಾಪ ಪರಿಹರಿಸಿ ; "ಕಾಲಿಗೆ ಗೆಜ್ಜೆ ಕಟ್ಟಿ ನೀಲವ...

_ ಸಾಗಿಬಾರಯ್ಯ ಭವರೋಗದ ವೈದ್ಯನೆ _ ,_ಶ್ರೀ ವಿಜಯದಾಸರ ರಚನೆ ,

_ ಸಾಗಿಬಾರಯ್ಯ ಭವರೋಗದ ವೈದ್ಯನೆ _ ,_ಶ್ರೀ ವಿಜಯದಾಸರ ರಚನೆ , _ರಾಗ ಸಾವೇರಿ , ಆದಿತಾಳ.mp3 #ಸಾಗಿಬಾರಯ್ಯ #ಭವರೋಗದ #ವೈದ್ಯನೆ _ ,_ಶ್ರೀ #ವಿಜಯದಾಸರರಚನೆ , _#ರಾಗ #ಸಾವೇರಿ , #ಆದಿತಾಳ #mp3 ವಿಜಯದಾಸಾರ್ಯ ವಿರಚಿತ*  *ಕದರಿ ಮಹಾತ್ಮೆ ಸುಳಾದಿ*  *ರಾಗ ಸಿಂಧುಭೈರವಿ*  *ಧ್ರುವತಾಳ*  ಜಗದೊಳಗಿದಕೆಲ್ಲಿ ಮಿಗಿಲುಗಾಣೆನೊ ಸರ್ಪ | ನಗದ ಪ್ರದೇಶ ಇದರ ಅಗಲಾ ಸುತ್ತ ಯೋಜನ | ಯುಗಯುಗದಲ್ಲಿ ಯಾತ್ರೆಗಳ ಮಾಡಿದ ಪುಣ್ಯ | ಹಗಲೊಂದು ಕ್ಷಣವಿಲ್ಲಿ ಸುಗುಣನಾಗಿ ಇರಲು | ಅಗಣಿತದಲ್ಲಿ ಭಕ್ತಗೆ ತಂದು ಕೊಡುವದೂ | ನಿಗಮಾಸನ್ನುತ ಹರಿ ಮೊಗನ ಹಗೆಗಳಿಗಿಲ್ಲ | ಖಗರಾಜಾನಿಲ್ಲಿ ತಪಸಿಗನಾಗಿ ಕೃಷ್ಣನ | ಹೆಗಲಲ್ಲಿ ಪೊತ್ತು ತಿರಗುವ ವರವನ್ನು ಪಡೆದು | ಪೊಗಳಿದ ಜನ ಕಣ್ಣಿಗೆ ಸುಳಿವ ಸುಲಭಾ ನರ - | ಮೃಗರೂಪ *ವಿಜಯವಿಠ್ಠಲಾ* ಕದರಿನಿವಾಸ | ಬಗೆಬಗೆಯಿಂದ ಚನ್ನಿಗನಾಗಿ ಮೆರೆವ ॥ 1 ॥ *ಮಟ್ಟತಾಳ*  ಪ್ರಹ್ಲಾದಗೆ ಮೆಚ್ಚಿ ಶ್ರೀಹರಿ ಉದುಭವಿಸಿ | ಅಹಿತ ದಿತಿಸುತನ ಆವಹದೊಳು ಕೊಂದು | ಸಾಹಸವುಳ್ಳ ಸುರರ ದಾಹನ ಮಾಡುವೆನೆಂದು | ಅಹೋಬಲದಿಂದ ಈ ಮಹಿಯೊಳಗೆ ಸ್ತೋತ್ರ | ಮಹಿಧರಕೆ ಬಂದು ವಹಿಲದಲ್ಲಿ ಕೆಡಹಿ ಖಳರ ಕೊಂದೂ ಗಹಗಹಿಸಲು  ವಾರಿರುಹ ಭವಬಂದು ಬಿನ್ನಾಹ ಮಾಡುತಿರಲು ಬಹು ಮಹಿಮನಾದ *ವಿಜಯವಿಠ್ಠಲರೇಯಾ* | ಮಹ ಸಂತೋಷದಲಿ ಬಾಹುಬಲದಿ ಮೆರೆದಾ ॥ 2 ॥ *ತ್ರಿವಿಡಿತಾಳ*  ಈ ತೆರದಲಿ ಇಲ್ಲಿ ನರಹರಿ ಇರುತಿರೆ | ಶ್ವೇತ ಮುನೇಶ್ವ...

. ಸುಳಾದಿ_: _ಪರಿಪೂರ್ಣ ಕಾಮ ವಿಸ್ತರ ಮಹಿಮ ಪರಂಧಾಮ_,_ _ಹರಿನಾಮ ,_ಶ್ರೀವಿಜಯದಾಸರ ರಚನೆ,_ರಾಗ ಕಾಂಬೋಧಿ

ಪರಿಪೂರ್ಣ ಕಾಮ ವಿಸ್ತರ ಮಹಿಮ ಪರಂಧಾಮ_,_ _ಹರಿನಾಮ ,_ಶ್ರೀವಿಜಯದಾಸರ ರಚನೆ, ರಚನೆ,_ರಾಗ ಕಾಂಬೋಧಿ #ರಾಗ ಕಾಂಬೋಧಿ# ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ #ತ್ರಿವಿಕ್ರಮಾಯ #ನಮಃ #ರಾಗ #ತಾಳ #ಕಾಮ #ವಿಸ್ತರ #ಮಹಿಮ ಮೈದುನ ಎಂಬ ಶಬ್ದಪ್ರಯೋಗದ ಅರ್ಥ ನಿಮಗೆ ತಿಳಿದಿದೆಯೇ ಮೇ? ಶ್ರೀವಿಜಯದಾಸಾರ್ಯರು "ಮೈದುನಗೊಲಿದ ಶ್ರೀವಿಜಯ ವಿಠ್ಠಲ" ಎಂಬುದಾಗಿ ಎನ್ನುತ್ತಾರೆ . ಶ್ರೀವಿಜಯದಾಸಾರ್ಯರು ಅಪರೋಕ್ಷಜ್ಞಾನಿಗಳು , ಅಂತಹ ಮಹಾನುಭಾವರು ತಮ್ಮ ಕೃತಿಗಳಲ್ಲಿ ಶಬ್ದಪ್ರಯೋಗದ ಒಳನೋಟದ ಅರ್ಥಗಳು ಸಮಸ್ತ ಶಾಸ್ತ್ರಗಳ ಸಾರವನ್ನೇ ತಮ್ಮ ಒಡಲಲ್ಲಿ ತುಂಬಿಕೊಂಡಿರುತ್ತವೆ.  ಶ್ರೀವಿಜಯದಾಸಾರ್ಯರ ಶಬ್ದಪ್ರಯೋಗದ ಉದ್ದೇಶ :- ಮೈದುನ ಈ ಶಬ್ದವನ್ನು ವಿಂಗಡಿಸಿದಾಗ  ಮ+ಐ+ದ+ಉ+ನ= ಮೈದುನ ಅಂತ ಆಗ್ತದ .  ',ಮ' ಎಂದರೆ ಸಮಯ ,ಕಾಲ ಎನ್ನುವ ಅರ್ಥಗಳಿವೆ .  'ಐ' ಎಂದರೆ ಸಂಬೋಧನೆ ,  'ದ' ಎಂದರೆ ಕೊಡುವವ ,  ಉ' ಎಂದರೆ ಅಂಗೀಕಾರ ,  'ನ' ಎಂದರೆ ಜ್ಞಾನ ಅಂತ ಅಂತ ಏಕಾಕ್ಷರ ಕೋಶದಲ್ಲಿ ಅರ್ಥಗಳಿರುವದರಿಂದ , ಈ ಜೀವಿಯು ಯಾವುದೇ ಸಮಯದಲ್ಲಾಗಲೀ , ಭಕ್ತಿಯಿಂದ ಅನನ್ಯಶರಣಾಗತಿಯಿಂದ ಭಗವಂತನನ್ನು ಸಂಬೋಧಿಸುತ್ತಾನೋ, ಆ ಪರಮಾತ್ಮನನ್ನೇ ಪರದೈವೆಂದು ಅಂಗೀಕರಿಸುವ ಭಕ್ತರೇ ಮೈದುನ ಎನಿಸಿಕೊಳ್ಳುವರು ಇಂತಹ ಮೈದುನನಿಗೆ  ಇಲ್ಲಿ ಸಹ ಶ್ರೀವಿಜಯದಾಸಾರ್ಯರು ಭಾಗವತಾಮೃತವನ್ನೇ ತುಂಬಿದ್ದಾರೆ ....

_ ವಾಮನ ವಟು ಇಂದ್ರಾನುಜ ಉಪೇಂದ್ರನೆ _,_ _ಶ್ರೀವಾಮನ ದೇವರ ಸ್ತೋತ್ರಸುಳಾದಿ_ ,_ಶ್ರೀವಿಜಯದಾಸರ ರಚನೆ , ರಾಗ ನಾಟಿ.mp3

_ ವಾಮನ ವಟು ಇಂದ್ರಾನುಜ ಉಪೇಂದ್ರನೆ _,_ _ಶ್ರೀವಾಮನ ದೇವರ ಸ್ತೋತ್ರಸುಳಾದಿ_ ,_ಶ್ರೀವಿಜಯದಾಸರ ರಚನೆ , ರಾಗನಾಟಿ #ವಾಮನ #ವಟು #ಇಂದ್ರಾನುಜ #ಉಪೇಂದ್ರನೆ _,_ _#ಶ್ರೀವಾಮನ #ದೇವರ #ಸ್ತೋತ್ರಸುಳಾದಿ_ ,_#ಶ್ರೀವಿಜಯದಾಸರ #ರಚನೆ , #ರಾಗನಾಟಿ. #mp3 * *ಸ್ಮರಿಸಿ ಬದುಕಿರೋ* *ದಿವ್ಯ ಚರಣಕ್ಕೆರಗಿರೋ|* *ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ| *ಶ್ರೀ ವಿಜಯದಾಸಾರ್ಯರು *ಆಯಾ ಕಾಲ ಸಂಧರ್ಭದಲ್ಲಿ ಶ್ರೀ ಹರಿಯ ನಾಮ ಸ್ಮರಣೆ ಯಿಂದ ಬರುವ ಫಲ ಮತ್ತು ನಾಮ ಸ್ಮರಣೆ ಮಾಡದೇ ಹೋದರೆ ಬರುವ ದುಷ್ಫಲದ ಬಗ್ಗೆ ಶ್ರೀ ವಿಜಯಪ್ರಭುಗಳು ತಿಳಿಸಿದ್ದಾರೆ.  ಶ್ರೀ ವಿಜಯದಾಸರ ಕುರಿತು ರಘುಪತಿವಿಟ್ಠಲದಾಸಾರ್ಯರ ಕೃತಿ*  *ರಾಗ ಆರಭಿ ಆದಿತಾಳ*  ವಿಜಯರಾಜ ಗುರುರಾಜಾಧಿರಾಜ ಮಹ - ರಾಜಶಿರೋರತುನ ॥ ಪ ॥ ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ  ಸುಜನರ ಪಾಲಿಸಯ್ಯ ॥ ಅ ಪ ॥  ಜ್ಞಾನಭಕುತಿ ಕೊಡು ಗಾನಶೀಲನ ಮಾಡು ಹೀನಮನವ ಕೆಡಿಸೋ । ನಾನೆಂಬೊ ಅಹಂಕಾರವನ್ನೆ ತೊಲಗಿಸೋ ನಿನ್ನವರವನೆನಿಸೋ । ಧೇನಿಸುವಂದದಿ ಹರಿಯ ಪದಬುಜವ ಮಾನಸದಲಿ ಸರ್ವದಾ । ಕಾಣಿಸಿಕೊಡು ನಾನು ಜೀವನು ನಿಜವೆಂಬೊ ಜ್ಞಾನ ಮನಕೆ ಬರಲಿ ॥ 1 ॥  ಮೌನವಾಗಿರಲಾರು ಹೀನತಿ ನುಡಿಯಲು ಪ್ರಾಣಪ್ರೇರಕರಿಂದಲಿ । ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲ ಆನೆ ಸ್ವತಂತ್ರನಲ್ಲ । ದೀನನಾಗೆರಗಿ ಸಜ್ಜನರ ಪದಾಬ್ಜಕ್ಕೆ  ರೇಣುವಾಗಿ ನಡೆದು । ನೀನೇ ಗತಿಯೆಂದು ನಿನ್ನ ಮೊರೆಹೊಕ...

_ ಮುನಿಜನರ ನೆನಿಸಿ ಜನರೂ _ ,_19ನೇ ಕಕ್ಷದಲ್ಲಿಯ ಮುನಿಗಳ_ _ಪ್ರಮೇಯ ತಾರತಮ್ಯ ಪದ__ಶ್ರೀ ವಿಜಯದಾಸರ ರಚನೆ , ಉದಯರಾಗ

_ ಮುನಿಜನರ ನೆನಿಸಿ ಜನರೂ _ ,_19ನೇ ಕಕ್ಷದಲ್ಲಿಯ ಮುನಿಗಳ_ _ಪ್ರಮೇಯ ತಾರತಮ್ಯ ಪದ__ಶ್ರೀ ವಿಜಯದಾಸರ ರಚನೆ , ಉದಯರಾಗ _#ಮುನಿಜನರ #ನೆನಿಸಿ #ಜನರೂ _ ,_#19ನೇ #ಕಕ್ಷದಲ್ಲಿಯ #ಮುನಿಗಳ_ _#ಪ್ರಮೇಯ #ತಾರತಮ್ಯ #ಪದ__#ಶ್ರೀವಿಜಯದಾಸರ #ರಚನೆ , #ಉದಯರಾಗ *ಈ ಮಂತ್ರ ಪಠಿಸಲು ,ಸುತ್ತಲೂ ಖಡ್ಗ ಹಿಡಿದು ರಕ್ಷಕರು ಬಂದರು* ನಿತ್ಯದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ, ದುಃಖ ಉಂಟಾದಾಗ, ದುಃಸ್ವಪ್ನಗಳು ಆಗುತ್ತಿರುವಾಗ ಶ್ರೀವಿಜಯದಾಸರ ಸುಳಾದಿಗಳನ್ನು  ಪಠಿಸುತ್ತಾ ಇದ್ದರೆ, ಎಲ್ಲ ತಾಪಗಳು ಶೀಘ್ರದಲ್ಲಿ ಪರಿಹಾರವಾಗುತ್ತವೆ,  ಈ ಕೆಳಕಂಡ ಮಂತ್ರ/ಪ್ರಾರ್ಥನೆ ವಿಶೇಷ ಫಲಕಾರಿ. ಹಿಂದೆ  ಹಲವಾರು ಮಂದಿ ಮನೆಯ ಮುಂದೆ ಈ ಆಪತ್ತು ಸ್ತೋತ್ರವನ್ನು ಫಲಕ (boad) ಹಾಕುತ್ತಿದ್ದರು.  ಒಂದು ಕೈಯಲಿ ಖಡ್ಗ l ಒಂದು ಕೈಯಲಿ ಹಲಿಗೆ l ಅಂದವಾಗಿ ಪಿಡಿದು l ದಿವಾ ರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನನಾಗಿ l ಹಿಂದು ಮುಂದುಪದ್ರವಾಗದಂತೆ l ಇಂದಿರೇರಮಣ ಕಾಯುತ್ತಲಿರೆ l ಎನಗಾವ ಬಂಧಕಗಳಿಲ್ಲ l ಧನ್ಯ ಧನ್ಯ ಕಂದರ್ಪನಯ್ಯ l ಸಿರಿವಿಜಯ ವಿಠಲರೇಯ ಎಂದೆಂದಿಗಾಪತ್ತು ಬರಲೀಯನೋ || ಉಡುಪಿಗೆ ಹೋಗುವ ಹಾದಿಯಲ್ಲಿ ಮಂಡಗಡ್ಡಿ ಭೀಮನೆಂಬ ಕಳ್ಳನು ಬಹಳ ವರ್ಷಗಳಿಂದ ಸಾವಿರಾರು ಜನರನ್ನು ಸುಲಿಗೆ ಮಾಡಿ ಉಪದ್ರವ ಕೊಡುತ್ತಿದ್ದನು. ಶ್ರೀ ಕೃಷ್ಣನ ದರ್ಶನಕ್ಕೆ  ಶ್ರೀ ಗೋಪಾಲ ದಾಸರು ಉಡುಪಿಗೆ ಹೊರಟಿದ್ದನ್ನು ತಿಳಿದ ಶ್ರೀ ವಿಜಯದಾಸರು ದೇವರನ್ನು ಪ...