*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ*
*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ* ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಧಾರವಾಡ ಮಂಗಳಾರತಿ ಹಾಗೂ ಎಮ್.ಕೇ.ಹುಬ್ಬಳ್ಳಿ ನರಸಿಂಹ ದೇವರ ಸನ್ನಿಧಿಯಲ್ಲಿ ಪೂಜ್ಯ ಕೂಡಲಿ ಸ್ವಾಮಿಗಳು. ನರಸಿಂಹ ಮಂತ್ರಗಳಲ್ಲೇ ಅತ್ಯಂತ ಶಕ್ತಿಶಾಲಿ ಮಂತ್ರವಿದು: ''ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ| ನರಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಮಾಮ್ಯಹಂ|| #narasimha #narasi #laxmi #lakshmi #lakshimi #laks #lakshya #mantradodia #mantra #mantras #ನರಸಿಂಹ #temples #hindugods #hindutemple ವಿಶೇಷವಾದ ಮಂತ್ರಗಳನ್ನು ಜಪಿಸುವುದರಿಂದ ತಂತ್ರ - ಮಂತ್ರಗಳ ಅಡೆತಡೆಗಳಿಂದ ಮುಕ್ತಿಯನ್ನು ಹೊಂದುತ್ತೀರಿ. ಭೂತ - ಪಿಶಾಚಿಯಂತಹ ಭಯವು ನಿಮ್ಮನ್ನು ಕಾಡದು. ಅಕಾಲಿಕ ಮರಣದ ಭಯ, ಗುಣಪಡಿಸಲಾಗದ ರೋಗ ಮತ್ತು ದೊಡ್ಡ ವಿಪತ್ತುಗಳಿಂದ ಮುಕ್ತರಾಗುತ್ತೀರಿ. ಇದರೊಂದಿಗೆ ನಿಮ್ಮ ಜೀವನದಲ್ಲಿ ಶಾಂತಿಯನ್ನು ಪಡೆಯಬಹುದು. https://youtube.com/shorts/PJe9wCd4Jz4?si=5hqTlult6L0xsyw-