ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ*

*ಈ ದಿನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಂಗಳಾರತಿ* ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಧಾರವಾಡ  ಮಂಗಳಾರತಿ ಹಾಗೂ  ಎಮ್.ಕೇ.ಹುಬ್ಬಳ್ಳಿ ನರಸಿಂಹ ದೇವರ ಸನ್ನಿಧಿಯಲ್ಲಿ ಪೂಜ್ಯ ಕೂಡಲಿ ಸ್ವಾಮಿಗಳು. ನರಸಿಂಹ ಮಂತ್ರಗಳಲ್ಲೇ ಅತ್ಯಂತ ಶಕ್ತಿಶಾಲಿ ಮಂತ್ರವಿದು: ''ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ| ನರಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಮಾಮ್ಯಹಂ|| #narasimha #narasi #laxmi #lakshmi #lakshimi #laks #lakshya #mantradodia #mantra #mantras #ನರಸಿಂಹ #temples #hindugods #hindutemple  ವಿಶೇಷವಾದ ಮಂತ್ರಗಳನ್ನು ಜಪಿಸುವುದರಿಂದ ತಂತ್ರ - ಮಂತ್ರಗಳ ಅಡೆತಡೆಗಳಿಂದ ಮುಕ್ತಿಯನ್ನು ಹೊಂದುತ್ತೀರಿ. ಭೂತ - ಪಿಶಾಚಿಯಂತಹ ಭಯವು ನಿಮ್ಮನ್ನು ಕಾಡದು. ಅಕಾಲಿಕ ಮರಣದ ಭಯ, ಗುಣಪಡಿಸಲಾಗದ ರೋಗ ಮತ್ತು ದೊಡ್ಡ ವಿಪತ್ತುಗಳಿಂದ ಮುಕ್ತರಾಗುತ್ತೀರಿ. ಇದರೊಂದಿಗೆ ನಿಮ್ಮ ಜೀವನದಲ್ಲಿ ಶಾಂತಿಯನ್ನು ಪಡೆಯಬಹುದು. https://youtube.com/shorts/PJe9wCd4Jz4?si=5hqTlult6L0xsyw-

*ಬೆಣ್ಣೆ ಕದ್ದ ಕೃಷ್ಣನಿಗೆ ಯಶೋಧೆ ಕೊಡುತ್ತಿರೋ ಶಿಕ್ಷೆ!*

*ಬೆಣ್ಣೆ ಕದ್ದ ಕೃಷ್ಣನಿಗೆ ಯಶೋಧೆ ಕೊಡುತ್ತಿರೋ ಶಿಕ್ಷೆ!*   ಭಾರತ, ಏಪ್ರಿಲ್ 27: ಜಗತ್ತಿನ ಎಲ್ಲಾ ವಸ್ತುಗಳು ಶ್ರೀ ಕೃಷ್ಣನ ಕೊಡುಗೆ ಮಾಡಿದೆ, ಅವನ ಸ್ವರೂಪವೇ ಆಗಿವೇ, ಹೀಗಿರುವಾಗ , ಬೆಣ್ಣೆ ಕದ್ದ, ಕಳ್ಳ ಕೃಷ್ಣ ಎಂಬುವ ಆರೋಪ ಸುಳ್ಳಾಗಿದೆ. #BalaKrishna #www.youtube.com #watch #Lahari #Bhavagethegalu #FolkKannada  #Benne  #Namma #KrishnaLyrical #VideoSong  #Musiccomposed  #Folk   #T-Series #StarSuvarna #News18 #KnowUs #KrishnaJanmashtami #GoogleNews ಈ ಕಥೆಯು ಕೃಷ್ಣನ ಬೆಣ್ಣೆಯ ಮೇಲಿನ ಉತ್ಸಾಹವನ್ನು  ಕೇಂದ್ರೀಕರಿಸುತ್ತದೆ.    ಕೃಷ್ಣ ಬಾಲ್ಯದಿಂದಲೂ ತುಂಟತನಕ್ಕೆ ಹೆಸರಾದವನು. ಬೆಣ್ಣೆ ಕಳ್ಳ ಎಂದು ಹೆಸರು ಪಡೆದ ಕೃಷ್ಣ, ಗೋಪಿಕೆಯರಿಗೆ ಬಹಳ ಕಾಡಿಸಿದ. . ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ.   ಈ ದಿನ ಹಲವಾರು ಸ್ವೀಟ್ ಹಾಗೂ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಮಾಡಲಾಗುತ್ತದೆ. ಹೆಚ್ಚಾಗಿ ಈ ದಿನ ಬೆಣ್ಣೆಯ ಪದಾರ್ಥಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ.  https://youtu.be/D4eZGLrm9Vg?si=1fi3Jc9HWfUb_izh  ಕೃಷ್ಣ ಎಂದರೆ ನೆನಪಾಗುವುದು ಬೆಣ್ಣೆ. ಬೆಣ್ಣೆ ಮುದ್ದೆ, ಬೆಣ್ಣೆ ಕೃಷ್ಣ ಎಂದು ಕರ...

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

*ರಾಹುಲ್ ಗಾಂಧಿಯು, ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ* ಭಾರತ, ಏಪ್ರಿಲ್ 27 : “ದಿಗ್ವಿಜಯ್ ಸಿಂಗ್ ಅವರ ಸಹೋದರ @laxmanragho ಅವರು ಸಂಸದ ಮೂಲದ ಕಾಂಗ್ರೆಸ್ ನಾಯಕರಾಗಿದ್ದು, ಅವರು 5 ಬಾರಿ ಸಂಸದರಾಗಿದ್ದಾರೆ ಮತ್ತು 3 ಬಾರಿ ಶಾಸಕರಾಗಿದ್ದಾರೆ. ಅವರು #PahalgamTerroristAttack ಕುರಿತು ಒಮರ್ ಅಬ್ದುಲ್ಲಾ ಅವರನ್ನು ಟೀಕಿಸಿದ್ದಾರೆ, ರಾಹುಲ್ ಗಾಂಧಿಯವರು J&K ಸರ್ಕಾರಕ್ಕೆ ಬೆಂಬಲ ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ. #ಹಿರಿಯ #ಕಾಂಗ್ರೆಸ್ ನಾಯಕ #ಸಿಂಗ್ ಅವರ ಸಹೋದರ #ಶಾಸಕ #ಲಕ್ಷ್ಮಣ್ ಸಿಂಗ್, #ಸ್ಟೈನ್ #ಬಿಜೆಪಿ #ಎಚ್ಚರ #ಪಹಲ್ಗಮ್ #ಭಯೋತ್ಪಾದನೆ #ದಾಳಿ, #ಜಮ್ಮು ಮತ್ತು ಕಾಶ್ಮೀರ #ಮುಖ್ಯಮಂತ್ರಿ #ಒಮರ್ ಅಬ್ದುಲ್ಲಾ #ಗುಪ್ತಚರ" #ಭಯೋತ್ಪಾದಕರು ಎಂದು ಆರೋಪಿಸಿದ್ದಾರೆ.. *ಮಾಜಿ ಸಂಸದ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಕೆಲವು ದಿಟ್ಟ ಹೇಳಿಕೆಗಳನ್ನು ನೀಡಿದ್ದಾರೆ. ಒಮರ್ ಅಬ್ದುಲ್ಲಾ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಮತ್ತು ಕಾಂಗ್ರೆಸ್ ಅವರಿಂದ ಬೆಂಬಲ ಹಿಂಪಡೆಯುವಂತೆ ಸೂಚಿಸಿದ್ದಾರೆ.  ರಾಜಕೀಯ ವಿಷಯಗಳ ಕುರಿತು ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ಹೇಳಿಕೆಗಳನ್ನು ಸ...

ಆದರ್ಶಕ್ಕೆ ಮತ್ತೊಂದು ಹೆಸರು ಡಾ.ವಿಷ್ಣುವರ್ಧನ್- ಚಿತ್ರರಂಗದ ರಾಯಭಾರಿ*

*ಆದರ್ಶಕ್ಕೆ ಮತ್ತೊಂದು ಹೆಸರು  ಡಾ.ವಿಷ್ಣುವರ್ಧನ್- ಚಿತ್ರರಂಗದ  ರಾಯಭಾರಿ* ಕರ್ನಾಟಕ, ಏಪ್ರಿಲ್ 25: ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. #ಕರ್ನಾಟಕ #ಡಾ.#ವಿಷ್ಣುವರ್ಧನ್. #ಕನ್ನಡಚಿತ್ರರಂಗ #ಯಜಮಾನ #ಸಾಂಸ್ಕ್ರತಿಕ #ರಾಯಭಾರಿ  #ಕರುಣಾಮಯಿ #ಸಂಪತ್ #ಕುಮಾರ್ #vishnuvardhan #vishnuvardhansongs #vishnudada_abhimani #vishnu_daada_official #vishnudada #vishnudada😍  #kannadacinemas #kannadacinema #kannadaactresses😲😲 #kannadaactors #kannadafilmindustry    ಇಂದು ಕನ್ನಡದ ಸಿನಿಮಾ ಹಲವು ಭಾಷೆಗಳಲ್ಲಿ ಬಿಡಗಡೆಯಾದರೆ ನಾವು ಅದನ್ನು ಪ್ಯಾನ್ ಇಂಡಿಯಾ ಮೂವಿ ಎನ್ನುತ್ತೇವೆ. ಅದರಂತೆ, ಹಲವು ಭಾಷೆಗಳಲ್ಲಿ ಅಭಿನಯಿಸಿದರೆ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುತ್ತೇವೆ. ಹಾಗೆ ನೋಡಿದರೆ, ಡಾ ವಿಷ್ಣುವರ್ಧನ್ ಅಂದೇ ಬರೋಬ್ಬರಿ ಐದು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಈ ಐದೂ ಭಾಷೆಗಳಲ್ಲಿ ನಟಿಸಿದ್ದಾರೆ. ಆಗ ಈ ಪದ ಪ್ರಯೋಗ ಇರಲಿಲ್ಲ ಅಷ್ಟೇ.    ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರಾಗಿದ್ದರು....

ಪಂಜು ಹಿಡಿದು ಪ್ರತಿಭಟನೆ -ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಖಂಡಿಸಿ ದೇಶಾದ್ಯಂತ ಪ್ರತಿಭಟನೆ

ಇಮೇಜ್
ಪಂಜು ಹಿಡಿದು ಪ್ರತಿಭಟನೆ -ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಖಂಡಿಸಿ  ದೇಶಾದ್ಯಂತ  ಪ್ರತಿಭಟನೆ*                                                                                                                            ಭಾರತ ಏಪ್ರಿಲ್ 23:ಜಮ್ಮು ಕಾಶ್ಮೀರದ ಫಹಲ್ಗಾಮ್ ನಲ್ಲಿ ಮತಾಂಧ ಜಿಹಾದಿ ಭಯೋತ್ಫಾದಕರು ಹಿಂದೂಗಳನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಪಂಜು ಹಿಡಿದು ಪ್ರತಿಭಟನೆ  ಹಾಗೂ ಮತಾಂಧರ ಕ್ರೌರ್ಯಕ್ಕೆ ಜೀವತೆತ್ತ ಅಮಾಯಕ ಬಂಧುಗಳಿಗೆ ಸಂತಾಪ ಸಲ್ಲಿಕೆಯ ಬೃಹತ್ ಜಾಥಾಗಳು ದೇಶಾದ್ಯಂತ ನಡೆಯುತ್ತಿವೆ.   ಮಡಿಕೇರಿಯ  , ಚೆನ್ನಪಟ್ಟಣ , ತುಮಕೂರು ನಗರದಲ್ಲಿ ಇಂದು ನಡೆದ ಪಂಜಿನ ಮೆರವಣಿಗೆ ಚಿತ್ರಣ ಇಲ್ಲಿದೆ . https://youtu.be/OzO9fxjegJM?si=0A2i7HznpxN2NcgP                         ...

ಭಯೋತ್ಪಾದನೆಗೆ ಧರ್ಮವಿಲ್ಲ?ಪಹಲ್ಗಾಮ್ದಾ ಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯು ನಡೆದ ಘಟನೆಗಳ   ಹೀಗೆ ವಿವರಿಸಿದರು.

ಇಮೇಜ್
ಭಯೋತ್ಪಾದನೆಗೆ ಧರ್ಮವಿಲ್ಲ? ಪಹಲ್ಗಾಮ್ದಾ ಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯು ನಡೆದ ಘಟನೆಗಳ   ಹೀಗೆ ವಿವರಿಸಿದರು. ಭಾರತ, ಏಪ್ರಿಲ್ 22:ಪಹಲ್ಗಾಮ್ ದಾಳಿಯಿಂದ ಬದುಕುಳಿದವರು ದುಷ್ಟ ಭಯೋತ್ಪಾದಕರ  ಕೃತ್ಯ ದ ಕುರಿತು ವಿವರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದರು. ದಾಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯೊಬ್ಬರು, ಬಂದೂಕುಧಾರಿಯೊಬ್ಬರು ತನ್ನ ಪತಿಯನ್ನು ಗುರಿಯಾಗಿಸಿಕೊಂಡು ನಡೆದ ಘಟನೆಗಳ ಅನುಕ್ರಮವನ್ನು ವಿವರಿಸಿದರು #Terroristattack #ytshorts #pahalgam #pahalgamkashmir #jammukashmir  #pahalgamattack #terroristatks #pahalgamkilling #srinagar.#ಹಿಂದೂ #Amitsha #homeminister  ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಪಿಸ್ತಾನ ಪ್ರಾಯೋಜಿತ ಉಗ್ರರ ದಾಳಿ ನಡೆದಿದೆ. ನೀಡಿದ ಹೆಸರು ಕೇಳಿ, ಐಡಿ ಕಾರ್ಡ್ ನೋಡಿ ಹಿಂದೂಗಳು ಎಂದು ಖಾತ್ರಿಪಡಿಸಿಕೊಂಡು ಗುಂಡು ಹಾರಿಸಿದ್ದಾರೆ.  ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುವ ಸೆಕ್ಯುಲರ್ ಹಿಂದೂಗಳೇ ಇಲ್ಲಿ ನೋಡಿ.ಎಂದು ಭಾರತೀಯರು ಹೇಳುತ್ತಿದ್ದಾರೆ   ಇಲ್ಲಿ ಸತ್ತು ಬಿದ್ದಿರುವ ಪ್ರವಾಸಿಗನ ಮುಂದೆ ಬಂದ ಇಸ್ಲಾಮಿಕ್ ಭಯೋತ್ಪಾದಕ ಗನ್ ಹಿಡಿದು ನೀನು ಕನ್ನಡಿಗನಾ, ಹಿಂದಿಯವನಾ, ತಮಿಳನಾ, ತುಳುವನಾ, ಬ್ರಾಹ್ಮಣನಾ, ದಲಿತನಾ,...

ವಾಹನಗಳ ಪಾರ್ಕಿಂಗ್ ಮಾಡುವಾಗ ಎಚ್ಚರ... ಪೆಟ್ರೋಲ್ ಕಳ್ಳತನದ ದೃಶ್ಯ CCTVಯಲ್ಲಿ ಸೆರೆ👉🏼

ವಾಹನಗಳ ಪಾರ್ಕಿಂಗ್ ಮಾಡುವಾಗ ಎಚ್ಚರ... ಪೆಟ್ರೋಲ್ ಕಳ್ಳತನದ ದೃಶ್ಯ CCTVಯಲ್ಲಿ ಸೆರೆ👉🏼 ಪೆಟ್ರೋಲ್  ಕದಿಯುವುದನ್ನು ತಡೆಯುವುದು ಹೇಗೆ? ಕರ್ನಾಟಕ, ಏಪ್ರಿಲ್ 21: 2025ರ ಏಪ್ರಿಲ್ 21 ರಂದು ನಡೆದ ಘಟನೆ ಇದು.. ಬೆಂಗಳೂರಲ್ಲಿ ಜೋರಾಯ್ತು ಪೆಟ್ರೋಲ್ ಕಳ್ಳರ ಹಾವಳಿ - ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಲ್ಲಿನ ಪೆಟ್ರೋಲ್ ಕಳವು -ಪೆಟ್ರೋಲ್ ದರ ಹೆಚ್ಚಳವೇ ಇದಕ್ಕೆ ಕಾರಣವೇ? ಪೆಟ್ರೋಲ್ ಕಳ್ಳತನದಿಂದ ಒಂದು ಕಡೆ ಜನ ಕಂಗಾಲಾಗಿದ್ದಾರೆ. ಮತ್ತೊಂದು ಕಡೆ ಕಳ್ಳತನ ಹಾವಳಿ ಹೆಚ್ಚಾಗಿ ಅನಾಹುತಗಳು ಸಂಭವಿಸಿದರೇನು ಗತಿ ಎಂಬ ಆತಂಕವೂ ಜನರಲ್ಲಿ ಮೂಡಿದೆ. ಹಲವು ಕಾಲದಿಂದಲೂ ತಿಂಗಳುಗಳಿಂದಲೂ ನಗರದ ವಿವಿಧೆಡೆ ಪೆಟ್ರೋಲ್ ಕಳ್ಳತನ ನಡೆಯುತ್ತಿವೆ.  #CCTV #footage #Fuelbuddy #FuelTheft  #twowheels #petrol #petroltheft #petroltribe #biketheworld #biketheft #bikethief #diesel #dieselpower #petrolstation  https://www.instagram.com/reel/DItbr4hTg2L/?igsh=YjJmOTAzam8yMHQ5 ಇಂಧನ ಕಳ್ಳತನವು ಒಂದು ಗಮನಾರ್ಹ ಮತ್ತು ವ್ಯಾಪಕ ಅಪರಾಧ ಸಮಸ್ಯೆಯಾಗಿದ್ದು, ಪ್ರಪಂಚದ ಅನೇಕ ವಿಭಿನ್ನ ಪ್ರದೇಶಗಳು, ಜನರು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ.  ಜನರು ಮತ್ತು ಆರ್ಥಿಕತೆಯ ಮೇಲೆ ಈ ರೀತಿಯ ಕಳ್ಳತನದ ಪರಿಣಾಮವು ಗಮನಾರ್ಹ ಮತ್ತು ವ್ಯಾಪಕವಾಗಿದೆ. ನಿಮ್ಮ ಬೈಕ್‌ನಿಂದ ಯಾರಾದರೂ...

ಕಾಶಿ ಕ್ಷೇತ್ರವನ್ನು -ಒಮ್ಮೆ ಆದರೂ ನೋಡ ಬನ್ನಿ..🤲🏼

ಕಾಶಿ ಕ್ಷೇತ್ರವನ್ನು -ಒಮ್ಮೆ ಆದರೂ ನೋಡ ಬನ್ನಿ..🤲🏼 ಪವಿತ್ರ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿ ಈ ಸುಂದರ ದೇಗುಲವಿದೆ. ವಾರಣಾಸಿ ನಗರವನ್ನು ಕಾಶಿ ಎಂದೂ ಕರೆಯಲಾಗುವುದರಿಂದ ಈ ದೇವಾಲಯ ಕಾಶಿ ವಿಶ್ವನಾಥ ದೇವಾಲಯ ಎಂದೇ ಪ್ರಸಿದ್ಧಿ ... ಜಗತ್ತಿನ ಅತ್ಯಂತ ಪುರಾತನ ನಗರ. 33ಕೋಟಿ ದೇವ ದೇವತೆಗಳ ನೆಲೆಯಾಗಿರುವ ಈ ಅದ್ಭುತ ನಗರವು ಮದುವೆಯ ನಂತರ ಆದಿಯೋಗಿ ಶಿವ ಮತ್ತು ಅವನ ಪತ್ನಿ ಪಾರ್ವತಿಯ ಆವಾಸಸ್ಥಾನವಾಗಿತ್ತು. ಸ್ವತಃ ಆದಿಯೋಗಿಯು ವಿಶಿಷ್ಟ ಮಹಿಮೆಯ 108 ಗುಡಿಗಳನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಪ್ರಾಣಪ್ರತಿಷ್ಟಾಪಿಸಿ ನಗರದ ಮಂಡಲವನ್ನು ಸ್ಥಾಪಿಸಿದ್ದು ಇಂದಿಗೂ ಅದನ್ನು ಕಾಶಿಯಲ್ಲಿ ಕಾಣಬಹುದಾಗಿದೆ." #temple #india #Kashi #VishwanathTemple #famoustemple #Varanasi, #Goldentemple #varanasi #varanasidiaries #banaras #banarasisaree #kashivishwanath #modified htt ps://youtu.be/pnN50Ci-hmE?si=JnjA0ml_wMKa0BA_

🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥

🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥 ನಿಮ್ಮ ಮಹಿಮೆ ಅರಿತವರ್ಯಾರು, ಶ್ರೀರಕ್ಷೆ ಸದಾ  ಭಕ್ತರ ಮೇಲೆ ಇರಲಿ ಜಗದೊಡೆಯ🕉🔱 ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾ‌ಘನಶರಣ .. ಭಾರತ, ಏಪ್ರಿಲ್ 20: ಸುತ್ತೂರು ಮಠಕ್ಕೆ ಬಂದು ರಾಗಿ ಬೀಸಿ ಭಕ್ತಜನಕ್ಕೆ ಇಟ್ಟು ಹುಣ್ಣಿಸಿದ ಮಹಾನುಭಾವ..  #ಆರತಿ #ಮಹಾ‌ಘನಶರಣ #ಸುತ್ತೂರು #ರಾಗಿ #ಮಹಾನುಭಾವ #ಪವಾಡ #ಮಾದಪ್ಪ #ಎಪ್ಪತ್ತೇಳು #ಸರ್ಪ #ತಲೆದಿಂಬು #ಕೈಲಾಸ #ದೂಫ #ಹುಲಿವಾಹನ #ಪಾದಕ್ಕೆ #ಉಘೇ #ಎನ್ರಪ್ಪೋ #💐#🐄 ,#🐍 #ಮಲೈ #ಮಹದೇಶ್ವರ #ಹುಂಡಿ #ಎಣಿಕೆ #ಚಿನ್ನ #ಬೆಳ್ಳಿ #ಕೆಜಿ #ಕಾಣಿಕೆ #mahadev #mahadeshwarabetta⛰️ #madeshwara #chamarajanagar #malemahadeshwarahills  https://www.instagram.com/reel/DIqxl8Kza5v/?igsh=MTJvMWRxYnA5YmU5ag==  ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾ‌ಘನಶರಣ .. ಬೇವಿನ ಅಟ್ಟಿ ಕಾಳಮ್ಮನಿಗೆ ಐಶ್ವರ್ಯ ಕೂಟ್ಟು ಅವಳು ದುರ ಆಂಕಾರ ಪಡಲು‌ಒಂದು ಇಡಿ ಎಳ್ಳಿನ ಬಿಕ್ಷೆ ಕೊಡದ ಕಾಳಮ್ಮ ನಿಗೆ ಗರ್ವ ಮುರಿದು .. ಸರಗೂರು ಮೂಗಪ್ಪ ಶಿವಶರಣೆ ರಾಮವ್ವರಿಂದ ಎಣ್ಣೆ ಮಜ್ಜನ ಪಡೆವ ಕಲಿಯುಗದ ಕಾಮಧೇನು...  ಎಷ್ಟು ಹೊಗಳಿದರು ಸಾಲದು ತಂದೆ ನಿನ್ನ ಪವಾಡ...... ಮಲೈ ಮಹದೇಶ್ವರ ಸ್ವಾಮಿ ಇಂದಿನ...

ಅಸಮರ್ಪಕ ಕಾನೂನುಗಳ ಕಾರಣ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.. ..ಹೊಲಸು ತಿಂದು .. ಕಸ ಕಡಿಮೆಗೊಳಿಸಿ. ಮಾಂಸ ನೀಡುವ ಇವು.. ಸರ್ಕಾರಕ್ಕೆ ಏನು ತೊಂದರೆ ನೀಡಿವೆ?

ಅಸಮರ್ಪಕ ಕಾನೂನುಗಳ ಕಾರಣ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.. .. ಹೊಲಸು ತಿಂದು .. ಕಸ ಕಡಿಮೆಗೊಳಿಸಿ. ಮಾಂಸ ನೀಡುವ ಇವು.. ಸರ್ಕಾರಕ್ಕೆ ಏನು ತೊಂದರೆ ನೀಡಿವೆ?.. ನಮ್ಮ ಮನೆಯ‌ ಸಮೀಪದ ಉದ್ಯಾನ ವನದ ಬಳಿ ಕಂಡು ಬಂದಂತಹ ಹಂದಿಗಳು.‌ ಇಂದು ಸರ್ಕಾರದ ನಿಯಮಗಳ ಕಾರಣ ನಗರ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.. ಭಾರತೀಯ ಹಂದಿಯು ಹೆಚ್ಚು ತೀಕ್ಷ್ಣವಾದ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ನೇರವಾದ ತಲೆಬುರುಡೆ, ಅದರ ಚಿಕ್ಕದಾದ, ತೀಕ್ಷ್ಣವಾದ ಕಿವಿಗಳು ಮತ್ತು ಒಟ್ಟಾರೆಯಾಗಿ ಹಗುರವಾದ ಮೈಕಟ್ಟು. [3] ಇದು ಯುರೋಪಿಯನ್ ರೂಪಕ್ಕಿಂತ ಸ್ವಲ್ಪ ಎತ್ತರವಾಗಿದೆ ಮತ್ತು ಹೆಚ್ಚು ವಿರಳವಾಗಿ ಕೂದಲಿನಿಂದ ಕೂಡಿದೆ, . ತೂಕವು 91 ರಿಂದ 136 ಕೆಜಿ (200 ರಿಂದ 300 ಪೌಂಡ್) ವರೆಗೆ ಇರುತ್ತದೆ. #pigs #swine #swinemünde. #swineflu #pigtails #hog #hogs #indiapig #indiaswine #ಹಂದಿ #pige #ವರಾಹ #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #kantha #kanthara #ಕಾಂತಾರ #ಕರಾವಳಿ #ಹಂದಿಜೋಗಿ #ಸಮುದಾಯ #pigmeat #rishabshettyfilms #nonveg #indialaw #askindia ಹೊಲಸು ತಿಂದು .. ಕಸ ಕಡಿಮೆಗೊಳಿಸಿ. ಮಾಂಸ ನೀಡುವ ಇವುಗಳು.. ಸರ್ಕಾರಕ್ಕೆ ಏನು ತೊಂದರೆ ನೀಡಿವೆ?.. .. ..   https://www.facebook.com...

ನೀರಾವರಿ ಹಕ್ಕೊತ್ತಾಯ ಮತ್ತು ಶ್ರೀ ಡಾ. ನಂಜಾವಧೂತ ಮಹಾಸ್ವಾಮೀಜಿ ಅವರ ಜನ್ಮ ವರ್ಧಂತಿ ಮಹೋತ್ಸವಕ್ಕೆ ಸ್ವಾಗತ:

 ನೀರಾವರಿ ಹಕ್ಕೊತ್ತಾಯ ಮತ್ತು ಶ್ರೀ ಡಾ. ನಂಜಾವಧೂತ ಮಹಾಸ್ವಾಮೀಜಿ ಅವರ  ಜನ್ಮ ವರ್ಧಂತಿ ಮಹೋತ್ಸವಕ್ಕೆ ಸ್ವಾಗತ: ಕರ್ನಾಟಕ, ಏಪ್ರಿಲ್ 19: ಮಧ್ಯ ಕರ್ನಾಟಕ ನೀರಾವರಿ ಹಕ್ಕೊತ್ತಾಯ ಸಮಾರಂಭ ಮತ್ತು ಪರಮ ಪೂಜ್ಯ ಜಗದ್ಗುರು ಯುಗಯೋಗಿ ಶ್ರೀ ಶ್ರೀ ಶ್ರೀ ಡಾಕ್ಟರ್ ನಂಜಾವಧೂತ ಮಹಾಸ್ವಾಮೀಜಿ ಅವರ 46 ನೇ ಜನ್ಮ ವರ್ಧಂತಿ ಮಹೋತ್ಸವ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮವು ದಿನಾಂಕ, 21 ಏಪ್ರಿಲ್ 2000, ಇಪ್ಪತೈದು ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ಸರಿಯಾಗಿ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ನಡೆಯಲಿದೆ. #ಸ್ಪಟಿಕಪುರಿ #ಮಹಾಸಂಸ್ಥಾನ #ಗುರುಗುಂಡ #ಬ್ರಹ್ಮೇಶ್ವರಸ್ವಾಮಿ #ನೀರಾವರಿ #ಹಕ್ಕೊತ್ತಾಯ #ನಂಜಾವಧೂತ #ಮಹಾಸ್ವಾಮೀಜಿ  #ವರ್ಧಂತಿ #ಮಹೋತ್ಸವಕ್ಕೆ #ಕುಂಚಿಟಿಗ #ಉಪಕಾರ #ಸ್ಮರಣೆ #ತುಮಕೂರು #ಸಿರಾ #ಮಧುಗಿರಿ #ಹಳ್ಳಿ #ಗುಬ್ಬಿ #ಕೊರಟಗೆರೆ #ಉಪಜಾತಿ #ಒಕ್ಕಲಿಗ https://youtube.com/shorts/7WogzMgg4PE?si=CU8ek--gMJiOCzFK

ಅಬ್ಬಾ... *ಈ ಚಿಕ್ಕ ವಯಸ್ಸಿನಲ್ಲೇ ಅದೆಂಥ ಮಾತು..!*

ಅಬ್ಬಾ... *ಈ ಚಿಕ್ಕ  ವಯಸ್ಸಿನಲ್ಲೇ ಅದೆಂಥ  ಮಾತು..!*  *ನೂರಾರು ಮತಗಳು ಸನಾತನ  ಧರ್ಮದ ವಿರುಧ್ಧ ಹೋರಾಡಿವೆ- ಹೋರಾಡಿದ್ದೆಲ್ಲವೂ ನಾಶವಾಗಿದೆ* ಭಾರತ, ಏಪ್ರಿಲ್ 18 : ಈ ಚಿಕ್ಕ  ವಯಸ್ಸಿಗೆ ಅದೆಂಥ ಅದ್ಭುತ ಜ್ಞಾನ  ಮತ್ತು ಮಾತುಗಾರಿಕೆ. ಒಮ್ಮೆ ಅಲಿಸಿ.... ಹಿಂದು ಎಂದರಷ್ಟೇ ಸಾಲದು, ಸನಾತನ ಧರ್ಮಾಧಾರಿತ ಪ್ರಜ್ಞೆಯ ಬದುಕೂ ಮುಖ್ಯ  ಎಂದು ಮಧೂರು ಬ್ರಹ್ಮಕಲಶದಲ್ಲಿ ಹಾರಿಕಾ ಮಂಜುನಾಥ್ ನುಡಿದರು. ಪ್ರಪಂಚದ ನೂರಾರು ಮತಗಳು ಸನಾತನ ಹಿಂದೂ ಧರ್ಮದ ವಿರುಧ್ಧ ಹೋರಾಡಿವೆ. ಆದರೆ ಹಿಂದೂ ಧರ್ಮ ಅವಿನಾಶಿಯಾಗಿ ಉಳಿದಿದೆ. ಹೋರಾಡಿದ್ದೆಲ್ಲವೂ ನಾಶವಾಗಿದೆ. #ಬ್ರಹ್ಮಕಲಶ #ಹಾರಿಕಾ #ಮಂಜುನಾಥ್ #ತುಳು #modi #ಭಕ್ತಿಸಂದ್ರಮೈ #ಮಧೂರ್ #ಶ್ರೀ #ಮದಂತೇಶ್ವರ #ಸಿದ್ಧಿ #ವಿನಾಯಕ #ಕ್ಷೇತ್ರ. #ಮಧುರ #ಮಂದಿರ #ಕಾಸರಗೋಡು #ನ್ಯೂಸ್ #ॐ #harikamanjunath #harika #oman #harikamanjunathspeech #gavisiddeshwaraswamiji #motivation #rss #kannadathi https://youtu.be/y-JNHXE0cqk?si=INccC2Kj8qCmX0aa  ಈ ಶತಮಾನದಲ್ಲಿ ಈಗಲೂ  ಧರ್ಮ ಸವಾಲುಗಳನ್ನು ಎದುರಿಸುತ್ತಲೇ ಇದೆ. ಆದ್ದರಿಂದ ಪ್ರತಿಯೊಬ್ಬ ಹಿಂದುವಿಗೂ ಸ್ವಧರ್ಮ ರಕ್ಷಣೆಯ ಜವಾಬ್ದಾರಿ ಇದೆ. ಧರ್ಮ ರಕ್ಷಣೆ ಎಂದರೆ ಯಾರ ವಿರುದ್ದವೂ ಹೋರಾಟವಲ್ಲ, ಬದಲು ನಮ್ಮೊಳಗೆ ಧರ್ಮಾಭಿಮಾನದ ಜಾಗೃತಿ ಎಂದವರು ನುಡಿದರು. ನಮ್ಮಲ್ಲಿಂ...

*ಶ್ರೀ ಮಹರ್ಷಿ ವೇದವ್ಯಾಸ ಆಶ್ರಮ- ವಾರಣಾಸಿಯ ಎದುರು ಭಾಗದಲ್ಲಿದೆ*

 *ಶ್ರೀ  ಮಹರ್ಷಿ ವೇದವ್ಯಾಸ ಆಶ್ರಮ- ವಾರಣಾಸಿಯ ಎದುರು ಭಾಗದಲ್ಲಿದೆ* ಭಾರತ, ಏಪ್ರಿಲ್ 18: ವ್ಯಾಸ ದೇವಾಲಯವು ವಾರಣಾಸಿಯ ಎದುರು ಭಾಗದಲ್ಲಿರುವ ರಾಮನಗರದಲ್ಲಿ ಪವಿತ್ರ ಗಂಗಾ ನದಿಯ ದಡದಲ್ಲಿದೆ. #ಚಿತ್ರ #ದಯಾನಂದ #ಸರಸ್ವತಿ #ಪ್ರತಿಮೆ #ಪಠ್ಯ #ಪ್ರಥಮ #ವ್ಯಾಸ" #ಸ್ವಯಂಭು #ಮನು #ಮಹರ್ಷಿ  #ಆರ್ಯ #ಧಾರ್ಮಿಕ #ಮುಖಂಡರು #ಸುಧಾರಕ #ಚಳುವಳಿ. #ಋಷಿ #ವೇದವ್ಯಾಸ #ಧರ್ಮಗ್ರಂಥ #ಮೂಲಪುರುಷ #ಮನು #ಯೂಟ್ಯೂಬ್ #ಚಿತ್ರಗಳು #ಬಹುಶಃ #ವಿಷಯ https://youtube.com/shorts/Kx-cmmqEIy4?si=sdrAJk9aHwyXdCfO  ಈ ದೇವಾಲಯವು ವೇದವ್ಯಾಸರಿಗೆ ಅರ್ಪಿತವಾಗಿದೆ. ಅವರು ಮಹಾಭಾರತ ಎಂದು ಕರೆಯಲ್ಪಡುವ ಮಹಾಕಾವ್ಯದ ಲೇಖಕರಾಗಿದ್ದರು. ರಾಮನಗರದಲ್ಲಿ ವ್ಯಾಸ ದೇವಾಲಯವು ನೋಡಲೇಬೇಕಾದ ಸ್ಥಳವಾಗಿದ್ದು, ವರ್ಷವಿಡೀ ಇಲ್ಲಿಗೆ ಜನಸಂದಣಿ ಇರುತ್ತದೆ.  ವ್ಯಾಸರ ಕೋಪದಿಂದಾಗಿ ಶಿವನು ಅವರನ್ನು ವಾರಣಾಸಿಯಿಂದ ಹೊರಹಾಕಿದನು ಮತ್ತು ವ್ಯಾಸರು ಗಂಗಾ ನದಿಯ ಇನ್ನೊಂದು ಬದಿಯಲ್ಲಿ ಅಂದರೆ ರಾಮನಗರದಲ್ಲಿ ನಿಲ್ಲಬೇಕಾಯಿತು ಎಂದು ನಂಬಲಾಗಿದೆ.  ಅಂದಿನಿಂದ ವ್ಯಾಸರಿಗೆ ವಾರಣಾಸಿಗೆ ಬರಲು ಅವಕಾಶವಿರಲಿಲ್ಲ ಮತ್ತು ಅವರು ಗಂಗಾನದಿಯ ಪೂರ್ವ ದಂಡೆಯಲ್ಲಿರುವ ರಾಮನಗರದಲ್ಲಿ ಒಂದು ದೇವಾಲಯವನ್ನು ನಿರ್ಮಿಸಿ ಅಲ್ಲಿ ವಾಸಿಸಲು ಪ್ರಾರಂಭಿಸಿದರು. ಕಾಶಿ (ವಾರಣಾಸಿ) ಬಳಿ ನಿರ್ದಿಷ್ಟವಾಗಿ ಒಂದೇ ಒಂದು "ವೇದವ್ಯಾಸ ಆಶ್ರಮ" ಇಲ್ಲದಿದ್ದರೂ,...

*ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ*. 🤷🏼

*ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ*. 🤷🏼 ಕರ್ನಾಟಕ, ಏಪ್ರಿಲ್ 16: ಮೈಸೂರು ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆ  ಹಕ್ಕಿಪಕ್ಷಿಗಳಿಗೆ ಆಧಾರವಾಗಿದ್ದ ಎಲ್ಲರಿಗೂ ನೆರಳಾಗಿ ಬೆಳೆದ ಮರಗಳನ್ನು ರಾತ್ರೋರಾತ್ರಿ ಕಡಿದು ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು  ಮರಗಳನ್ನು ಕಡಿದ ಸ್ಥಳ :ಮೈಸೂರು ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆ ಯಲ್ಲಿ ದಿನಾಂಕ : 18.04.2025 ರಂದು ಸಂಜೆ 6:30 ಕ್ಕೆ  ಹಮ್ಮಿಕೊಂಡಿದ್ದಾರೆ. #ಮೈಸೂರು #ಕಚೇರಿ #Police #SP #Office #Road #ಹಕ್ಕಿ #ಪಕ್ಷಿ #ಆಧಾರ #ನೆರಳು #ಮರ #ರಾತ್ರಿ #ಧರೆ #ಮರ #ಶ್ರದ್ಧಾಂಜಲಿ #ಕಡಿದ #ಸ್ಥಳ    #🥲 #ಕಾರಣ #ಕರ್ತ #ಕೈ #🌳 #ಇಲಾಖೆ #ವಿರುದ್ಧ #ಶಾಂತಿಯುತ #ಪ್ರತಿಭಟನೆ. #ಬನ್ನಿ.#👆   #ಭಾಗವಹಿಸಿ #ಯಶಸ್ವಿಗೊಳಿಸಿ.   ದಿನಾಂಕ:19.O4.2025 ರಂದು ಮರ ಕಡಿಯುವುದಕ್ಕೆ #ಕಾರಣಕರ್ತರಾದ ಸಂಬಂಧಪಟ್ಟ ಕೈಗಳು ಮತ್ತು🌳ಇಲಾಖೆಗಳ🌳 ವಿರುದ್ಧ# ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಮೈಸೂರಿನಲ್ಲಿ 40 ಮರಗಳನ್ನು ಕಡಿಯಲಾಗಿದೆ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರು ಮಹಾನಗರ ಪಾಲಿಕೆ ಕಡಿಯಲಾದ ಪ್ರತಿ ಮರಕ್ಕೆ 10 ಸಸಿಗಳನ್ನು ಪರಿಹಾರವಾಗಿ ನೀಡಬೇಕಾಗುತ್ತದೆ, ಆದ್ದರಿಂದ ಪರಿಹಾರಾರ್ಥವಾಗಿ 400 ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಕೆ...

💐ಶ್ರೀ ಮಾಧವ ತೀರ್ಥ ಶ್ರೀಪಾದಂಗಳವರು ಹರಿಪಾದ ಸೇರಿದರು🙏 #omshanti

💐ಶ್ರೀ ಮಾಧವ ತೀರ್ಥ ಶ್ರೀಪಾದಂಗಳವರು ಹರಿಪಾದ ಸೇರಿದರು🙏 #omshanti  ಶ್ರೀ ಮಾಧವ ತೀರ್ಥ ಮಠದ ತಂಬಿಹಳ್ಳಿ ಮಠ ಪರಮಪೂಜ್ಯ ಶ್ರೀವಿದ್ಯಾಸಾಗರ ಮಾಧವ ತೀರ್ಥ ಶ್ರೀಪಾದಂಗಳವರು ಹರಿಪಾದ ಸೇರಿದರು. ಶ್ರೀಮಾನ್ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಮಾಧವ ತೀರ್ಥರು ಶ್ರೀ ನರಹರಿ ತೀರ್ಥರ ನಂತರ ಮಾಧ್ವ ಪರಂಪರೆಯ ಮುಖ್ಯಸ್ಥರಾದರು.  #ಶ್ರೀಮಾನ್ #ಶಿಷ್ಯ #ತೀರ್ಥರು #ಮಾಧ್ವ #ಪರಂಪರೆ #ಸನ್ಯಾಸ #ದೀಕ್ಷೆ #ತಂಬಿಹಳ್ಳಿ #ಮಜ್ಜಿಗೆಹಳ್ಳಿ #ಪ್ರಧಾನ #ಕಛೇರಿ ಶ್ರೀ ಮಾಧವ ತೀರ್ಥರು ಶ್ರೀ ಮಧುಹರಿ ತೀರ್ಥರು ಅವರಿಗೆ ಸನ್ಯಾಸ ದೀಕ್ಷೆ ನೀಡಿದರು ಮತ್ತು ಶ್ರೀಮಾನ್ ಮಧ್ವಾಚಾರ್ಯರು ಪೂಜಿಸಿದ ಶ್ರೀ ವೀರ ರಾಮನ ವಿಗ್ರಹವನ್ನು ಅವರಿಗೆ ನೀಡಿದರು ಮತ್ತು ಶ್ರೇಷ್ಠ ದ್ವೈತ ತತ್ತ್ವವನ್ನು ಹರಡಲು ಅವರಿಗೆ ಸೂಚಿಸಿದರು.  ಶ್ರೀ ಮಧುಹರಿ ತೀರ್ಥರು ಆ ಪರಂಪರೆಯನ್ನು ಮುಂದುವರೆಸಿದರು ಮತ್ತು ಅವರು ಸ್ಥಾಪಿಸಿದ ಮಠವು ಮಾಧವತೀರ್ಥ ಮಠ / ತಂಬಿಹಳ್ಳಿ ಮಠ / ಮಜ್ಜಿಗೆಹಳ್ಳಿ ಮಠ ಎಂದು ಹೆಸರಾಗಿದೆ. ಶ್ರೀ ತಂಬಿಹಳ್ಳಿ ಮಠವು ತನ್ನ ಪ್ರಧಾನ ಕಛೇರಿಯನ್ನು ಕರ್ನಾಟಕದ ಕೋಲಾರ ಜಿಲ್ಲೆಯ ತಂಬಿಹಳ್ಳಿ ಗ್ರಾಮದಲ್ಲಿ ಹೊಂದಿದೆ.  https://www.instagram.com/reel/DIVs1XNR0sA/?igsh=M2N4MGxzNzRneWlp  #parliament #constitution #prime #minister #Lokasabe #rajyasabha #president #Sanskrit #Modi #Muniswamy ...

ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿಯ ಶುಭಾಶಯಗಳು 💐

ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿಯ ಶುಭಾಶಯಗಳು 💐  ಭಾರತ, ಏಪ್ರಿಲ್ 14, 2025:ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಹುಟ್ಟಿದ ದಿನ ಏ.14ರಂದು ಭಾರತದಾದ್ಯಂತ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆ ಘೋಷಿಸಲು ನಿರ್ಧರಿಸಲಾಗಿದೆ. ಪ್ರಧಾನಿ ಮೋದಿ ಸರ್ಕಾರದ ಈ ನಿರ್ಧಾರದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. https://youtube.com/shorts/S9q12YWF-k0?si=sBbgBbysxOhvdmWP #ambedkar #tumkur #gparameshwara #knrajanna #dkshivakumar #hddevegowda #ದಲಿತ #dalits #ಕೇರಿ #colony #buddah #april14 #bjpkarnataka #jdskarnataka #jds #inckarnataka #mysore #socialwelfare 

ವೈರಲ್ ಆಯಿತು, ಕರ್ನಾಟಕ ಸರ್ಕಾರದ ಗ್ಯಾಸ್ (ಎಲ್‌ಪಿಜಿ),ಟ್ಯಾಕ್ಸ್ ಪಟ್ಟಿ -

ಇಮೇಜ್
ವೈರಲ್ ಆಯಿತು, ಕರ್ನಾಟಕ ಸರ್ಕಾರದ  ಗ್ಯಾಸ್  (ಎಲ್‌ಪಿಜಿ),ಟ್ಯಾಕ್ಸ್ ಪಟ್ಟಿ -  ಈ ಚಿತ್ರದ ಮಾಹಿತಿ ಸತ್ಯವೇ? ಕರ್ನಾಟಕ, ಏಪ್ರಿಲ್ 10:ಕರ್ನಾಟಕದ ರಾಜ್ಯ ಸರ್ಕಾರದ ಆಡಳಿತದಲ್ಲಿ ಗ್ಯಾಸ್ ಬೆಲೆ ಎಷ್ಟು ಕೇಂದ್ರ ಸರ್ಕಾರದ ಟ್ಯಾಕ್ಸ್ ಎಷ್ಟು ಕರ್ನಾಟಕ ಸರ್ಕಾರದ ಟ್ಯಾಕ್ಸ್ ಎಷ್ಟು ಅನ್ನೋದು ಈ ಚೀಟಿನಲ್ಲಿ ತಿಳಿಸಿದೆ . ಈ  ಚಿತ್ರ ವೈರಲ್ ಆಗಿದೆ , ಇದು ಜನರ ದಾರಿತಪ್ಪಿಸುವಂತಿದೆ, ಕಾರಣ ಎಲ್‌ಪಿಜಿ ತೆರಿಗೆ ಜಿಎಸ್‌ಟಿ ಆಡಳಿತದ ಅಡಿಯಲ್ಲಿ ಬರುತ್ತದೆ. ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ), ಮೂರು ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಒಂದಾದ ಇದು ಕಳೆದ ಕೆಲವು ವರ್ಷಗಳಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಬರುತ್ತದೆ #ಗ್ಯಾಸ್ #ಬೆಲೆ #ಎಲ್‌ಪಿಜಿ #ಜಿಎಸ್‌ಟಿ #ಪೆಟ್ರೋಲಿಯಂ #ಅನಿಲ #ಲೀಟರ್‌ #ತೆರಿಗೆ #gasgas #gastricsleeve #taxseason #karnataka_focus #karnatakadiaries #inckarnataka ಕರ್ನಾಟಕ ಸರ್ಕಾರವು ಏಪ್ರಿಲ್ 2025 ರೂಂ ಮೊದಲ ಮಂಗಳವಾರದಿಂದ ಜಾರಿಗೆ ಬರುವಂತೆ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 21.17 ಕ್ಕೆ ಹೆಚ್ಚಿಸಿದೆ, ಇದರ ಪರಿಣಾಮವಾಗಿ ಪ್ರತಿ ಲೀಟರ್‌ಗೆ ರೂ. 2 ಹೆಚ್ಚಳವಾಗಲಿದ್ದು, ಮಾರಾಟ ಬೆಲೆ ರೂ. 91.02 ಕ್ಕೆ ತಲುಪಲಿದೆ.  ಡೀಸೆಲ್ ಮೇಲಿನ ಕರ್ನಾಟಕ ಮಾರಾಟ ತೆರಿಗೆ ದರವನ್ನು ಶೇ. 21.17 ಕ್ಕೆ ಹೆಚ್ಚಿಸಲಾಗಿದೆ, ಇದು 01-04-2025 ರಿಂದ ಜಾರಿಗ...

*Bless the children-Aankh Marey Lyrics

*  Simmba by Neha Kakkar, Mika Singh, Kumar Sanu. Haye, Dil Dhadkaye, Arre Seeti Bajaye (2) Beech Sadak pe, Nakhre Dikhaye Saare, Ho Karke Ishare, O Ladki Aankh Aankh Aankh Aankh Marey! Jahan Jahan Jaun, Mere Peeche peeche aaye Gali gali ke aashiq tauba #Dil #Dhadkaye #Seeti #Bajaye #Beech #Sadak  #Ishare #Ladki #Aankh  #Jahan  #peeche  #tauba #AankhMareyLyrics Mera hona chahiye, Haaye, Jahan Jahan Jaye Tere peeche peeche aaye Humtoh hain deewane tere Tera hona chahe, Seeti Bajaye, Nakhre Dikhaye (2) Beech Sadak mein Haaye Naam mera Pukare, Oh Karke Ishare, Oh Ladka, Aankh Aankh.. Aankh Marey! O Ladki Aankh Aankh Aankh Aankh Marey! ... https://youtube.com/shorts/eDyDsPoo2vg?si=E8rZbHiLe6Xj58Jg

ಎಚ್ಚರ ಸಾರ್ವಜನಿಕರೇ...ವಿದ್ಯುತ್ ತಂತಿಗಳ ಅವಘಡ ಸಂಭವಿಸಬಹುದು.. ಸುರಕ್ಷತೆ ಅನುಸರಿಸಿ🙏

*ಎಚ್ಚರ ಸಾರ್ವಜನಿಕರೇ...ವಿದ್ಯುತ್ ತಂತಿಗಳ ಅವಘಡ ಸಂಭವಿಸಬಹುದು.. ಸುರಕ್ಷತೆ ಅನುಸರಿಸಿ🙏 ಕರ್ನಾಟಕ, ಏಪ್ರಿಲ್ 09: ರಾಜ್ಯದ ಜಾಲಿಬೆಂಚಿ ಗ್ರಾಮದಲ್ಲಿ ಮಳೆ ಗಾಳಿ ಅವಾಂತರದಿಂದ  ವಿದ್ಯುತ್ ತಂತಿಗಳು ಕಟ್ಟಾಗಿ ಈ ರೀತಿ ಅವಘಡವಾಗಿದೆ. ,ರಾಯಚೂರು ಜಿಲ್ಲೆಯ, ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ಜಾಲಿಬೆಂಚಿ ಗ್ರಾಮ ಇದ್ದು , ಗ್ರಾಮದ ಒಟ್ಟು ಜನಸಂಖ್ಯೆ 946 ಕ್ಕಿಂತ ಹೆಚ್ಚಿದೆ.  ಕೂಡಲೇ ಬೆಸ್ಕಾಂನ 1912 ಸಹಾಯವಾಣಿ ಸಂಪರ್ಕಿಸಿ   #ಮಳೆ #ಗಾಳಿ  #ವಿದ್ಯುತ್ #ತಂತಿ #ಅವಘಡ #ರಾಯಚೂರು #ಜಾಲಿಬೆಂಚಿ  #ಜನಸಂಖ್ಯೆ #ಬೆಸ್ಕಾಂ #1912 #ಸಹಾಯವಾಣಿ #ಹೈಟೆನ್ಷನ್ #ವಿದ್ಯುತ್  #Electricity #Supply #Company #Limited #pole #fire #ʀᴀɪᴄʜᴜʀ #raichur  ಸಾರ್ವಜನಿಕರು ವಹಿಸಬೇಕಾದ ಸುರಕ್ಷತಾ ಕ್ರಮಗಳು: 1. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾದು ಹೋಗಿರುವ ವಿದ್ಯುತ್ ತಂತಿಗಳು see ಯಾವುದೇ ರೀತಿಯ ವಿದ್ಯುತ್ ಪರಿಕರಗಳ ಬಗ್ಗೆ ಜಾಗ್ರತ ವಹಿಸಬೇಕು. 2. ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಬಾರದು. ಮೊಬೈಲ್ ಚಾರ್ಜ್ ಆಗುವ ಸಂದರ್ಭದಲ್ಲಿ ಮೊಬೈಲ್ ಅನ್ನು ಬಳಸಬಾರದು, ವಿದ್ಯುತ್‌ ಅವಘಡಗಳನ್ನು ತಡೆಯಲು ಎ.ಎಸ್.ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಬೇಕು. 5 . ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಹೋಗುವುದಾಗಲಿ, ಭಿತ್ತಿಪತ್ರಗಳನ್ನು ಅಂಟಿಸುವುದಾಗಲಿ ಅ...

ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಸಹಸ್ರಾರು ಭಕ್ತರಿಂದ ವೈರಮುಡಿ ದರ್ಶನ

ಇಮೇಜ್
*ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಸಹಸ್ರಾರು ಭಕ್ತರಿಂದ ವೈರಮುಡಿ ದರ್ಶನ* ಕರ್ನಾಟಕ, ಏಪ್ರಿಲ್ 07:ಮೇಲುಕೋಟೆ ವೈರಮುಡಿ ಉತ್ಸವಕ್ಕೆ  19 ಲಕ್ಷ ರೂ ವೆಚ್ಚ. ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್‌ 7 ರಂದು ಈ ಬಾರಿಯ ಶ್ರೀ ವೈರಮುಡಿ ಉತ್ಸವ 2025  ಅದ್ದೂರಿಯಾಗಿ ನಡೆಯಿತು.ವಿವಿಧ ಧಾರ್ಮಿಕ ಚಟುವಟಿಕೆಗಳು ಮೇಲುಕೋಟೆಯಲ್ಲಿ ಜರುಗಿದವು.  ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಸಹಸ್ರಾರು ಭಕ್ತರಿಂದ ವೈರಮುಡಿ ದರ್ಶನ* #ಕರ್ನಾಟಕ  #ವೈರಮುಡಿ #ಉತ್ಸವಕ #ಲಕ್ಷ #ರೂ #ವೆಚ್ಚ #ಐತಿಹಾಸಿಕ #ಮೇಲುಕೋಟೆ  #ಚೆಲುವನಾರಾಯಣ #ಸ್ವಾಮಿ  #ಧಾರ್ಮಿಕ #ಚಟುವಟಿಕೆ  https://www.instagram.com/p/DIJsQRJzquN/?igsh=OWhwMjRzYjRmN2Z6

ಶೀಘ್ರದಲ್ಲೇ ಒಳ ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ : - CM SIDDARAMAIAH

 ಶೀಘ್ರದಲ್ಲೇ ಒಳ ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ :  - CM SIDDARAMAIAH  ಕರ್ನಾಟಕ, ಏಪ್ರಿಲ್ 06:ಹಬ್ಬ ಬಂದಾಗ ಮಾತ್ರ ಅನ್ನ ಉಂಡ ನನಗೆ ಹಸಿವಿನ ಅರಿವು ಇದೆ. ಹೀಗಾಗಿ ಒಳಮೀಸಲಾತಿ ಜಾರಿ ಮಾಡಿ, ಸಮಾಜದ ನಿರ್ಲ್ಯಕ್ಷಿತ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಿಯೇ ಮಾಡುತ್ತೇನೆ. ಸುಪ್ರೀಂಕೋರ್ಟ್‌ ಆದೇಶದನ್ವಯ ಈ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಶತಸಿದ್ಧ.." ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. https://youtu.be/02XlLb32wK8?si=3AvoVl6_V7cMeR5I  ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ, ಡಾ.ಬಾಬು ಜಗಜೀವನ ರಾಮ್ ಅವರ 118ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಡಬ್ಲೂಎಸ್‌ ಹೆಸರಲ್ಲಿ ಕಲ್ಪಿಸಿದ ಶೇ.10ರಷ್ಟು ಮೀಸಲಾತಿ ಬಳಿಕ ಎಲ್ಲರೂ ಮೀಸಲಾತಿ ಫಲಾನುಭವಿಗಳೇ ಆಗಿಬಿಟ್ಟಿದ್ದಾರೆ. ಹೀಗಾಗಿ ಮೀಸಲಾತಿ ವಿರೋಧಿಸುವವರೂ ಮೀಸಲಾತಿಯನ್ನು ಪಡೆದುಕೊಂಡವರೇ ಆಗಿದ್ದಾರೆ.." ಎಂದು ಸಿದ್ದರಾಮಯ್ಯ  ಅಭಿಪ್ರಾಯಪಟ್ಟರು. #ಹಬ್ಬ  #ಅನ್ನ  #ಒಳಮೀಸಲಾತಿ #ಜಾರಿ  #ನಿರ್ಲ್ಯಕ್ಷಿತ #ಸಮುದಾಯ  #ಒಳ #ಮುಖ್ಯಮಂತ್ರಿ   #ವಿಧಾನಸೌಧ  #ಸಮಾಜಕಲ್ಯಾಣ #ಇಲಾಖೆ , #ಡಾ.#ಬಾಬು #ಜಗಜೀವನ #ರಾಮ್  #ಜನ್ಮ #ದಿನೋತ್ಸವ  #...

ರಾಜ್ಯದಲ್ಲಿ ಕಂಡುಬರುವ ಪೊಲೀಸ್ ಕ್ಯಾಪ್‌ಗಳ ಪ್ರಕಾರಗಳು ಎಷ್ಟು?

ಭಾರತ, ಏಪ್ರಿಲ್ 05 :ಕರ್ನಾಟಕದಲ್ಲಿ, ಪೊಲೀಸ್ ಅಧಿಕಾರಿಗಳು  ಮತ್ತು ನೌಕರರು ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ಪೊಲೀಸ್ ಮ್ಯಾನುವೇಲ್ ನಲ್ಲಿ ತಿಳಿಸಲಾಗಿರುವ ವಿವಿಧ ಹಿಂದೆ ರೀತಿಯ ಕ್ಯಾಪ್‌ಗಳು, ಟ್ಯಾಕ್ಟಿಕಲ್ ಕ್ಯಾಪ್‌ಗಳು ಮತ್ತು ವಿಶೇಷ ಕ್ಯಾಪ್‌ಗಳು ಸೇರಿದಂತೆ ವಿವಿಧ ರೀತಿಯ ಕ್ಯಾಪ್‌ಗಳನ್ನು ಧರಿಸುತ್ತಾರೆ. ಈ ಟೋಪಿಗಳುಪ್ರತಿಯೊಂದೂ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತದೆ ಮತ್ತು ಗೋಚರತೆ ಮತ್ತು ಕ್ರಿಯಾತ್ಮಕತೆಗಾಗಿ ವಿನ್ಯಾಸಗೊಳಿಸಲಾಗಿದೆ.  ಕರ್ನಾಟಕದಲ್ಲಿ ಕಂಡುಬರುವ ಪೊಲೀಸ್ ಕ್ಯಾಪ್‌ಗಳ ಪ್ರಕಾರಗಳ ವಿವರ ಇಲ್ಲಿದೆ:  ಸಾಂಪ್ರದಾಯಿಕ ಪೊಲೀಸ್ ಕ್ಯಾಪ್‌ಗಳು (ಪೀಕ್ ಕ್ಯಾಪ್‌ಗಳು):ಸೂರ್ಯನ ರಕ್ಷಣೆಗಾಗಿ ಫ್ಲಾಟ್ ಟಾಪ್ ಮತ್ತು ಬಾಗಿದ ಮುಖವಾಡವನ್ನು ಒಳಗೊಂಡಿರುತ್ತವೆ ಮತ್ತು ಸಮವಸ್ತ್ರದ ಗುರುತಿಸಬಹುದಾದ ಭಾಗವಾಗಿದೆ. ಟ್ಯಾಕ್ಟಿಕಲ್ ಕ್ಯಾಪ್‌ಗಳು:ನಿರ್ದಿಷ್ಟ ಕಾರ್ಯಾಚರಣೆಯ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾದ ಈ ಕ್ಯಾಪ್‌ಗಳು ಬಾಳಿಕೆ ಮತ್ತು ಕ್ರಿಯಾತ್ಮಕತೆಯನ್ನು ನೀಡುತ್ತವೆ,. ಹೆಚ್ಚಿನ ಗೋಚರತೆಯ ಕ್ಯಾಪ್‌ಗಳು:ಈ ಕ್ಯಾಪ್‌ಗಳನ್ನು ಸಂಚಾರ ನಿಯಂತ್ರಣ ಮತ್ತು ಗೋಚರತೆ ನಿರ್ಣಾಯಕವಾಗಿರುವ ಇತರ ಸಂದರ್ಭಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ವಿಶೇಷ ಕ್ಯಾಪ್‌ಗಳು: ನಿರ್ದಿಷ್ಟ ಪಾತ್ರಗಳು ಅಥವಾ ಘಟಕಗಳಿಗೆ ಕ್ಯಾಪ್‌ಗಳು ಅಥವಾ ನಿರ್ದಿಷ್ಟ ಲಾಂಛನಗಳು ಅಥವಾ ಗುರುತುಗಳನ್ನು ಹೊಂದಿರುವ ಕ್ಯಾಪ್‌ಗಳು ಸೇರಿವೆ.  ಇತರ ಪ್ರಕಾರ...

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ...

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ... ಕರ್ನಾಟಕ, ಏಪ್ರಿಲ್ 04: ಈ ಹಾಡಿನ ಸಾಹಿತ್ಯ ಈ ಕೆಳಕಂಡಂತೆ ಇದೆ. https://youtube.com/shorts/1FZPMVVSK3Y?si=GIc-Kf6DDVzx6HGt ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ || ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ || ಅಮ್ಮಾ || ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ ಬೆಣ್ಣೆ ಒರೆಸಿದ ಕೈಯ ಬೆನ್ನ ಹಿ೦ದೆ ಮರೆಸುತ್ತ || ಅಮ್ಮಾ || ಎತ್ತಿದ ಕೈಯ ಕಡುಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮಾ || ಸಾಹಿತ್ಯ – ಹೆಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ – ಮೈಸೂರು ಅನಂತಸ್ವಾಮಿ ಗಾಯನ – ಎಂ ಡಿ ಪಲ್ಲವಿ #ಸಾಹಿತ್ಯ #ಹೆಚ್ #ದೇವಕಿ #ಕೃಷ್ಣ #ಸಂಗೀತ  #ಮೈಸೂರು #ಅನಂತಸ್ವಾಮಿ #ಗಾಯನ  #ಎಂಡಿ #ಪಲ್ಲವಿ #ಅಮ್ಮಾ #ನಾನು #ದೇವರಾಣೆ #ಬೆಣ್ಣೆ #ಕದ್ದಿಲ್ಲಮ್ಮ #ಎಲ್ಲ #ಸೇರಿ #ನನ್ನ #ಬಾಯಿಗೆ #ಬೆಣ್ಣೆಯ #ಮೆತ್ತಿದರಮ್ಮ || ,

*ಕಳ್ಳರ ಹೊಸ ತಂತ್ರ! ಹುಷಾರು!! -ಬೀಗ ಹಾಕುವ ಮುನ್ನ

 *ಕಳ್ಳರ ಹೊಸ ತಂತ್ರ! ಹುಷಾರು!! -ಬೀಗ ಹಾಕುವ ಮುನ್ನ* ಭಾರತ, ಏಪ್ರಿಲ್ 2:ಬಾಗಿಲಿನ ಬೀಗ ತೆರೆಯಲು ಕಳ್ಳರು ಬಳಸುವ ಹೊಸ ತಂತ್ರ! ಹುಷಾರು!! ಈ ದೃಶ್ಯದಲ್ಲಿ ಇರುವಂತೆ ಕಳ್ಳರು ಸುಲಭವಾಗಿ ಬಾಗಿಲಿಗೆ ಹಾಕಿದ ಬೀಗ ತೆಗೆಯುತ್ತಿರುವರು. video https://youtube.com/shorts/N05C2R5u3XM?si=ar-STWh6Vm2EHj5M ಪ್ರವಾಸ ಅಥವಾ ಮನೆಯಿಂದ ಹೊರಗೆ ತೆರಳುವ ಮುನ್ನ ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸಿ ಬೇಕು. #highlights #profile #degree #chor #theif #mastermind #scammer #trending #share #reels #viralvideo  #thiviers #lockscreen #locks #theimaged #lock #ಕಳ್ಳರ #ತಂತ್ರ! #ಹುಷಾರು!! - #ಸಿಹಿತಿನಿಸು #ತಿಂಡಿ #ಕೊಂಬು #ಮಸಾಲೆ #ಭಾರತೀಯಆಹಾರ #ರುಚಿಕರ #ಖಾರ #ಆಹಾರ #ದೋಸೆ #ಇಡ್ಲಿ #ಬಿರಿಯಾನಿ #ಮುದ್ದೆ #ರೊಟ್ಟಿ #ಖಾದ್ಯ #Cafe #canteen #hotel #ಸಾರು #ಊಟ tea #coffee #milk https://pin.it/43h0hou4l

*ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ-ತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ

*ಪುಣ್ಯಕ್ಷೇತ್ರ  ಶ್ರೀ ಸಿದ್ದಗಂಗಾ ಮಠದಲ್ಲಿ-ತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ* ಕರ್ನಾಟಕ , ಏಪ್ರಿಲ್ 01: “ಪುಣ್ಯಕ್ಷೇತ್ರ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 118ನೇ ಜನ್ಮಸ್ಮರಣೆ “ಗುರುವಂದನೆ” ಕಾರ್ಯಕ್ರಮದಲ್ಲಿ   ಕೇಂದ್ರದ ಜನಪ್ರಿಯ ರಕ್ಷಣಾ ಸಚಿವರಾದ ಶ್ರೀ  ರಾಜನಾಥ್ ಸಿಂಗ್ ಜೀ ಭಾಗಿ. ಗುರುವಂದನೆ” ಕಾರ್ಯಕ್ರಮದ ದೃಶ್ಯ . #Warmly #welcomed #Union #DefenceMinister #RajnathSingh #Guruvandane  #SiddagangaMath, ₹Tumakuru #commemoration  #birthanniversary #Trivida #DasohiParama #Pujya #Dr #Sri #Shivakumara #Mahaswamiji #ವೀರಶ್ಯೆವ #ಲಿಂಗಾಯತ  https://youtube.com/shorts/cltHf3J-Yck?si=nEopgN4Q-D3ZUjpt

ಭದ್ರವಾಗಿ ಬೀಗ ಹಾಕಿ. ಅದರೊಂದಿಗೆ ಆನ್‌ಲೈನ್‌ನಲ್ಲಿ ಗೌಪ್ಯತೆಯನ್ನು ಕಾಪಾಡಿ

ಕನಿಷ್ಟ ಪ್ರಮಾಣದ ಮುಂಜಾಗ್ರತೆ ದೀರ್ಘಕಾಲದವರೆಗೆ ನೆರವಾಗುತ್ತದೆ. ನಿಮ್ಮ ಯಾವುದೇ ದೂರದ ಪ್ರಯಾಣ ಅಥವಾ ಪ್ರವಾಸದ ಮುನ್ನ, ಮನೆಯನ್ನು ಭದ್ರವಾಗಿ ಬೀಗ ಹಾಕಿ. ಅದರೊಂದಿಗೆ ಆನ್‌ಲೈನ್‌ನಲ್ಲಿ ಗೌಪ್ಯತೆಯನ್ನು ಕಾಪಾಡಿ ಮತ್ತು ವಿಶ್ವಾಸಾರ್ಹ ಸಂಪರ್ಕಗಳಿಗೆ ಮಾಹಿತಿ ನೀಡಿ. ಬೆಂಗಳೂರು ಪೊಲೀಸ್ ಆಯುಕ್ತರು ನಿಮ್ಮ ಮನೆಯನ್ನು ಕಳ್ಳತನದಿಂದ ರಕ್ಷಿಸಲು ಸರಳವಾದ ಹಾಗೂ ಅನುಸರಿಸಲು ಯೋಗ್ಯವಾದ ಪ್ರಮುಖ ಸಲಹೆಗಳನ್ನು ಹಂಚಿಕೊಂಡಿರುವುದನ್ನು ವೀಕ್ಷಿಸಿ. #police #awareness #weserveandprotect #bengluru #bengaluru #bengalurufoodie #bengalurudays #tripindia #kstdc #karanatakatourism  https://www.facebook.com/share/r/12G2eiey8nX/

ಪೊಲೀಸ್ ವೃತ್ತಿಯ ಜೊತೆಗೆ ಕುಟುಂಬದ ಯೋಗಕ್ಷೇಮಕ್ಕೂ ಆದ್ಯತೆ ಇರಲಿ:

ಇಮೇಜ್
*ಪೊಲೀಸ್  ವೃತ್ತಿಯ ಜೊತೆಗೆ  ಕುಟುಂಬದ ಯೋಗಕ್ಷೇಮಕ್ಕೂ ಆದ್ಯತೆ ಇರಲಿ:  ಕರ್ನಾಟಕ .02: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಹೆಮ್ಮೆ. ಅದರೊಂದಿಗೆ ನಮ್ಮ ಕುಟುಂಬಕ್ಕೂ ಆದ್ಯತೆ ನೀಡಬೇಕು. ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣಗಳಿಗೆ ಮಹತ್ವ ನೀಡಬೇಕು. #ಜಿಲ್ಲಾ #ಪೊಲೀಸ್ #ಅಧೀಕ್ಷಕ #ನಿಧಿಯ #ಹೆಚ್ಚುವರಿ #ಉಪಪೊಲೀಸ #ಪಡೆಯ #ಆರ್.ಎಸ್.ಐ #ತಂಡ #ಪರಿವೀಕ್ಷಣೆ #ನಿವೃತ್ತ #ಲೋಕಾಯುಕ್ತ #ಪರೇಡ್ #ಕಮಾಂಡರ್ #ಜೀಪ್ #ವಿಕ್ಷಣೆ #ಗೌರವ #ಕಮಾಂಡರ್ #ಗ್ರಾಮೀಣ #ಠಾಣೆ #ನಿಸ್ತಂತು #ಕೊಠಡಿ #ಪಿ.ಎಸ್.ಐ #ಪಥಸಂಚಲನ #ಬ್ಯಾಂಡ್ #ನುಡಿಸಿದರು.  #ಧ್ವಜ   ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಮೀಸಲು ಪೊಲೀಸ್ ಪಡೆಯ ಕವಾಯತ್ತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದ ದೃಶ್ಯ:- https://youtu.be/ec5zE8M9wmc?si=arLPPPXwoH-CX8Zt ಪೊಲೀಸ ಅಧಿಕಾರಿ, ಸಿಬ್ಬಂದಿಗಳು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಗ ತಕ್ಕ ಸೌಲಭ್ಯಗಳು ಸೀಗಬೇಕು. ಸರಕಾರ ಪೊಲೀಸರ ಸಮಸ್ಯೆಗಳಿಗೆ, ಮೂಲಸೌಕರ್ಯಗಳಿಗೆ ಕಿವಿ ಆಗಬೇಕು. ನಮ್ಮನ್ನು ನಂಬಿರುವ ನಮ್ಮ ಕುಟುಂಬಕ್ಕೂ ನ್ಯಾಯ ಸೀಗುವಂತೆ ನಾವು ಗಮನ ಹರಿಸಬೇಕು. ಸೇವಾ ನಿವೃತ್ತಿ ನಂತರ ನಮ್ಮ ಯೋಗಕ್ಷೇಮ ನೋಡಿಕೊಳ್ಳುವವರು ನಮ್ಮ ಕುಟುಂಬದವರು. ಆದ್ದರಿಂದ ಅವರಿಗೂ ಗಮನ ನೀಡಬೇಕು...